Connect with us

    Adumalleswar; ಆಡುಮಲ್ಲೇಶ್ವರದಲ್ಲಿ ವನ್ಯಜೀವಿ ರಾಯಭಾರಿ ಸಪ್ತಾಹ |ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಭಾಗೀ

    ಆಡುಮಲ್ಲೇಶ್ವರದಲ್ಲಿ ವನ್ಯಜೀವಿ ರಾಯಭಾರಿ ಸಪ್ತಾಹ ಕಾರ್ಯಕ್ರಮ

    ಮುಖ್ಯ ಸುದ್ದಿ

    Adumalleswar; ಆಡುಮಲ್ಲೇಶ್ವರದಲ್ಲಿ ವನ್ಯಜೀವಿ ರಾಯಭಾರಿ ಸಪ್ತಾಹ |ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಭಾಗೀ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 08 OCTOBER 2024

    ಚಿತ್ರದುರ್ಗ: ಚಿತ್ರದುರ್ಗದ ಸ್ಥಳೀಯ ಆಡುಮಲ್ಲೇಶ್ವರ(Adumalleswar) ಕಿರುಮೃಗಾಲಯ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗದಿಂದ ಆಡುಮಲ್ಲೇಶ್ವರದಲ್ಲಿ ವನ್ಯಜೀವಿ ರಾಯಭಾರಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಕ್ಲಿಕ್ ಮಾಡಿ ಓದಿ: Chitradurga jail: ಜೈಲಿನಲ್ಲಿ ಮುರುಘಾ ಶರಣರು ಓದಿದ ಪುಸ್ತಕಗಳು ಎಷ್ಟು ಗೊತ್ತಾ ?

    ಕಾರ್ಯಕ್ರಮಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಕಾರ್ಯನಿರ್ವಾಹಕ ನಿರ್ದೇಶಕರು ಟಿ.ರಾಜಣ್ಣ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಚ್.ಎನ್ ತಿಪ್ಪೇಸ್ವಾಮಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗೇಂದ್ರ ನಾಯಕ್, ಪರಿಸರವಾದಿ ಡಾ.ಎಚ್.ಕೆ.ಎಸ್ ಸ್ವಾಮಿ, ಡಾ.ನಟರಾಜ್, ಸ್ನೇಕ್ ಶಿವು ಭಾಗವಹಿಸಿದ್ದರು.

    ಕಿರುಮೃಗಾಲಯದ ವಲಯ ಅರಣ್ಯಾಧಿಕಾರಿಗಳಾದ ಐ.ಬಿ.ಅಕ್ಷತಾ, ವಸಂತ್ ಕುಮಾರ್, ವೆಂಕಟೇಶ್, ನವೀನ, ದಾದಾಪೀರ್, ಸಂತೋಷ್, ಮೇಘನಾ, ಅಂಜೀನಪ್ಪ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top