ಮುಖ್ಯ ಸುದ್ದಿ
Delhi: ಚಳ್ಳಕೆರೆಯಲ್ಲಿ ಏಕಲವ್ಯ ವಸತಿ ಶಾಲೆಗೆ ಪ್ರಸ್ತಾವನೆ | ಕೇಂದ್ರ ಸಚಿವರನ್ನು ಭೇಟಿಯಾದ ಕಾರಜೋಳ

Published on
CHITRADURGA NEWS | 15 DECEMBER 2024
ಚಿತ್ರದುರ್ಗ: ಸಂಸದ ಗೋವಿಂದ ಕಾರಜೋಳ ದೆಹಲಿ(Delhi)ಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುಯಲ್ ಓರಾಮ್ ಅವರನ್ನು ಭೇಟಿಯಾದರು.
ಕ್ಲಿಕ್ ಮಾಡಿ ಓದಿ: ವಿವಿ ಸಾಗರಕ್ಕೆ ಮತ್ತೆ ಆರಂಭವಾಯ್ತು ಒಳಹರಿವು | ಇಂದಿನ ನೀರಿನ ಮಟ್ಟ ಎಷ್ಟು ?

ಈ ವೇಳೆ ಚಳ್ಳೆಕೆರೆಯಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ಮಂಜೂರು ಮಾಡುವಂತೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದರು.
Continue Reading
Related Topics:Challakere, Chitradurga, Chitradurga news, Chitradurga Updates, Delhi, Eklavya Residential School, Kannada Latest News, Kannada News, Minister Jual Oram, MP Govinda Karajola, proposal, ಏಕಲವ್ಯ ವಸತಿ ಶಾಲೆ, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಳ್ಳೆಕೆರೆ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ದೆಹಲಿ, ಪ್ರಸ್ತಾವನೆ, ಸಚಿವ ಜುಯಲ್ ಓರಾಮ್, ಸಂಸದ ಗೋವಿಂದ ಕಾರಜೋಳ

Click to comment