Connect with us

    ಬಿಜೆಪಿ ಸೋಷಿಯಾಲ್ ಮೀಡಿಯಾಕ್ಕೆ ಮನೋಜ್ ಸಾರಥಿ | ಜಿಲ್ಲಾ‌ ಸಾಮಾಜಿಕ ಜಾಲತಾಣ ಪ್ರಕೋಷ್ಠ ವಿವರ ಇಲ್ಲಿದೆ

    ಮನೋಜ್ ಹೊಸಮನೆ

    ಮುಖ್ಯ ಸುದ್ದಿ

    ಬಿಜೆಪಿ ಸೋಷಿಯಾಲ್ ಮೀಡಿಯಾಕ್ಕೆ ಮನೋಜ್ ಸಾರಥಿ | ಜಿಲ್ಲಾ‌ ಸಾಮಾಜಿಕ ಜಾಲತಾಣ ಪ್ರಕೋಷ್ಠ ವಿವರ ಇಲ್ಲಿದೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 06 MARCH 2024

    ಚಿತ್ರದುರ್ಗ: ಬಿಜೆಪಿ ಜಿಲ್ಲಾ ಘಟಕ ರಚನೆಯಾದ ಬಳಿಕ ಪಕ್ಷದ ಇತರೆ ಮೋರ್ಚಾ, ಪ್ರಕೋಷ್ಠಗಳಿಗೂ ಪದಾಧಿಕಾರಿಗಳನ್ನು ನಿಯುಕ್ತಿ ಮಾಡಲಾಗುತ್ತಿದೆ.

    ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶದ ಮೇರೆಗೆ ಪಕ್ಷದ ಸಂಘಟನಾ ದೃಷ್ಠಿಯಿಂದ, ಮಂಗಳವಾರ ಬಿಜೆಪಿ‌ ಚಿತ್ರದುರ್ಗ ಜಿಲ್ಲಾ ಸಾಮಾಜಿಕ ಜಾಲಾತಾಣ ಪ್ರಕೋಷ್ಠದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

    ಜಿಲ್ಲಾ ಸಂಚಾಲಕರಾಗಿ ಚಳ್ಳಕೆರೆಯ ಮನೋಜ್ ಹೊಸಮನೆ, ಸಹ ಸಂಚಾಲಕರಾಗಿ ಚಿತ್ರದುರ್ಗ ನಗರದ ಆರ್.ವರುಣ್ ಕುಮಾರ್, ಚಳ್ಳಕೆರೆಯ ಪಿ.ಆರ್.ಭರತ್ ಆಯ್ಕೆಯಾಗಿದ್ದಾರೆ.

    ಜಿಲ್ಲಾ ಸಮಿತಿ ಸದಸ್ಯರಾಗಿ ಹೊಳಲ್ಕೆರೆಯ ಕುಮಾರ್, ಹೊಸದುರ್ಗದ ಮಹಾಂತೇಶ್ ಕೆಂಕೆರೆ, ಚಳ್ಳಕೆರೆಯ ಎಂ.ಪಿ.ಅರವಿಂದ್, ನಾಯಕನಹಟ್ಟಿಯ ತಿಪ್ಪೇಸ್ವಾಮಿ ಹಟ್ಟೆರ, ಚಿತ್ರದುರ್ಗದ ಸುಚೇಂದ್ರ, ಕಲ್ಲೇಶ್, ಹಿರಿಯೂರಿನ ವಿಶ್ವನಾಥ್, ಬ್ರಹ್ಮಾನಂದ ಪಲ್ಲವಗೆರೆ, ಹಿರಿಯೂರಿನ ಎಂ.ಹರೀಶ್, ಜಿ.ಚನ್ನಬಸಪ್ಪ, ಜವಳಿ ಕವಿತಾ ಹಾಗೂ ಎಂ.ಸಿ. ಮಂಜುನಾಥ್ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ನಿಯೋಜಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top