ನಿಧನವಾರ್ತೆ
ಕರಿಯಮ್ಮ ಬಸವಂತಪ್ಪ ನಿಧನ

Published on
CHITRADURGA NEWS | 11 APRIL 2024
ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ತೊಡರನಾಳು ಗ್ರಾಮದ ಕರಿಯಮ್ಮ ಬಸವಂತಪ್ಪ(76) ಗುರುವಾರ ಮಧ್ಯಾಹ್ನ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೃತರು ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಸ್ವಗ್ರಾಮ ತೊಡರನಾಳು ಗ್ರಾಮದ ಜಮೀನಿನಲ್ಲಿ ಏ.12 ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Continue Reading
Related Topics:Chitradurga, Deathnews, Holalkere, Todaranalu, ಚಿತ್ರದುರ್ಗ, ತೊಡರನಾಳು, ನಿಧನವಾರ್ತೆ, ಹೊಳಲ್ಕೆರೆ

Click to comment