Connect with us

    ಕರಿಯಮ್ಮ ಬಸವಂತಪ್ಪ ನಿಧನ

    ಕರಿಯಮ್ಮ ಬಸವಂತಪ್ಪ

    ನಿಧನವಾರ್ತೆ

    ಕರಿಯಮ್ಮ ಬಸವಂತಪ್ಪ ನಿಧನ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 11 APRIL 2024

    ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ತೊಡರನಾಳು ಗ್ರಾಮದ ಕರಿಯಮ್ಮ ಬಸವಂತಪ್ಪ(76) ಗುರುವಾರ ಮಧ್ಯಾಹ್ನ ಅನಾರೋಗ್ಯದಿಂದ ನಿಧನರಾಗಿದ್ದಾರೆ.

    ಮೃತರು ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

    ಸ್ವಗ್ರಾಮ ತೊಡರನಾಳು ಗ್ರಾಮದ ಜಮೀನಿನಲ್ಲಿ ಏ.12 ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    Click to comment

    Leave a Reply

    Your email address will not be published. Required fields are marked *

    More in ನಿಧನವಾರ್ತೆ

    To Top