ಮುಖ್ಯ ಸುದ್ದಿ
ಏಪ್ರಿಲ್ 13 | ಹಿರೇಗುಂಟನೂರು ದ್ಯಾಮಲಾಂಬ ಜಾತ್ರೆ

Published on
CHITRADURGA NEWS | 22 MARCH 2025
ಚಿತ್ರದುರ್ಗ: ತಾಲೂಕಿನ ಹಿರೇಗುಂಟನೂರು ಗ್ರಾಮದ ಶ್ರೀ ದ್ಯಾಮಲಾಂಬ ಜಾತ್ರಾ ಮಹೋತ್ಸವ ಏಪ್ರೀಲ್ 13 ರಿಂದ 19ರವರೆಗೆ ನಡೆಯಲಿದೆ.
Also Read: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಏ.13 ರಂದು ಸಂಜೆ 6.30ಕ್ಕೆ ಕಲ್ಯಾಣೋತ್ಸವ, 14 ರಂದು ಸಂಜೆ 6.30ಕ್ಕೆ ನವಿಲು ಉತ್ಸವ, 15 ರಂದು ಸಂಜೆ 6.30ಕ್ಕೆ ಅಶ್ವೋತ್ಸವ, 16 ರಂದು ಸಂಜೆ 6.30ಕ್ಕೆ ಮೀಸಲು ಪೂಜೆ, 17 ರಂದು ಬೆಳಿಗ್ಗೆ 7.30ಕ್ಕೆ ಗಜೋತ್ಸವ ಹಾಗೂ ಸಂಜೆ 5 ಗಂಟೆಗೆ ರಥೋತ್ಸವ ಜರುಗಲಿದೆ.
ಏ.18 ರಂದು ಸಂಜೆ 5 ಗಂಟೆಗೆ ಶಿಡಿ ಪೂಜಾ ಕಾರ್ಯಕ್ರಮ ಮತ್ತು ದೇವಿಯ ಹೂವಿನ ಪಲ್ಲಕಿ ಉತ್ಸವ ನಡೆಯಲಿದೆ.
Also Read: SSLC ಪರೀಕ್ಷೆಗೆ 943 ವಿದ್ಯಾರ್ಥಿಗಳು ಗೈರು | ಗುಲಾಬಿ ಹೂ ಕೊಟ್ಟು ಸ್ವಾಗತಿಸಿದ ಡಿಸಿ
ಮೇ.1 ರಂದು ಬೆಳಿಗ್ಗೆ 10 ರಿಂದ 11 ರವರೆಗೆ ಶ್ರೀ ದ್ಯಾಮಲಾಂಬ ದೇವಿಯ ದೇವಸ್ಥಾನದ ಹಳೇ ಕಟ್ಟಡದ ವಿಸರ್ಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಅಭಿವೃದ್ಧಿ ಸಮಿತಿ ಟ್ರಸ್ಟ್ ತಿಳಿಸಿದೆ.
Continue Reading
Related Topics:April, Chitradurga, Chitradurga news, Chitradurga Updates, Dyamalambha, Hireguntanur, Jatre, Kannada Latest News, Kannada News, ಏಪ್ರಿಲ್, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಜಾತ್ರೆ, ದ್ಯಾಮಲಾಂಭ, ಹಿರೇಗುಂಟನೂರು

Click to comment