ಮುಖ್ಯ ಸುದ್ದಿ
ಮೂರು ತಾಲೂಕುಗಳಿಗೆ ಬಿಜೆಪಿ ಅಧ್ಯಕ್ಷರ ಆಯ್ಕೆ

Published on
CHITRADURGA NEWS | 28 JANUARY 2025
ಚಿತ್ರದುರ್ಗ: ಬಿಜೆಪಿ ಸಂಘಟನಾ ಪರ್ವದ ಮುಂದುವರೆದ ಭಾಗವಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ನಾಯಕನಹಟ್ಟಿ, ಚಳ್ಳಕೆರೆ ಮಂಡಲಗಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಹೆಚ್ಚಳ

ಜಿಲ್ಲಾ ಚುನಾವಣಾಧಿಕಾರಿ ಅಣಬೇರು ಜೀವನ್ಮೂರ್ತಿ ಅವರ ಲಿಖಿತ ಆದೇಶದಂತೆ ಮೊಳಕಾಲ್ಮೂರು ಮಂಡಲ ಅಧ್ಯಕ್ಷರಾಗಿ ಕೆ.ಟಿ.ರಾಮರೆಡ್ಡಿ, ನಾಯಕನಹಟ್ಟಿ ಎಂ.ಮಲ್ಲೇಶ್, ಚಳ್ಳಕೆರೆ ಮಂಡಲಾಧ್ಯಕ್ಷರಾಗಿ ಬಿ.ಎಂ.ಸುರೇಶ್ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಎ.ಮುರುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮುಖ್ಯ ಸುದ್ದಿ ಬಿಜೆಪಿಗೆ ನೂತನ ಮಂಡಲ ಅಧ್ಯಕ್ಷರ ಆಯ್ಕೆ
Continue Reading
Related Topics:BJP President Election, Challakere, Chitradurga BJP, Chitradurga Latest, Chitradurga news, Kannada News, Molakalmuru, Nayakanahatti, ಕನ್ನಡ ಸುದ್ದಿ, ಚಳ್ಳಕೆರೆ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಬಿಜೆಪಿ, ಚಿತ್ರದುರ್ಗ ಲೇಟೆಸ್ಟ್, ನಾಯಕನಹಟ್ಟಿ, ಬಿಜೆಪಿ ಅಧ್ಯಕ್ಷರ ಆಯ್ಕೆ, ಮೊಳಕಾಲ್ಮೂರು

Click to comment