By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಅರ್ಧ ಲಕ್ಷದತ್ತ ಅಡಿಕೆ ದರ ದಾಪುಗಾಲು | ನಿರಂತರ ಏರಿಕೆ ಕಾಣುತ್ತಿರುವ ರಾಶಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಅರ್ಧ ಲಕ್ಷದತ್ತ ಅಡಿಕೆ ದರ ದಾಪುಗಾಲು | ನಿರಂತರ ಏರಿಕೆ ಕಾಣುತ್ತಿರುವ ರಾಶಿ

ಅಡಕೆ ಧಾರಣೆ

ಅರ್ಧ ಲಕ್ಷದತ್ತ ಅಡಿಕೆ ದರ ದಾಪುಗಾಲು | ನಿರಂತರ ಏರಿಕೆ ಕಾಣುತ್ತಿರುವ ರಾಶಿ

chitradurganews.com
Last updated: 10 January 2024 19:03
chitradurganews.com
1 year ago
Share
arecanut price list
ಅಡಿಕೆ ಧಾರಣೆ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 10 JANUARY 2024

ಚಿತ್ರದುರ್ಗ: ಅಡಿಕೆಯ ದರ ಅರ್ಧ ಲಕ್ಷ ಅಂದರೆ 50 ಸಾವಿರ ಮುಟ್ಟುವುದನ್ನು ರೈತರು ಕಾಯುತ್ತಿದ್ದಾರೆ. ಅದರಂತೆ ದಿನೇ ದಿನೇ ಇಷ್ಟಿಷ್ಟೇ ರೇಟು ಏರಿಕೆಯಾಗುತ್ತಿದೆ.

ಈ ಭಾಗದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿರುವ ಚನ್ನಗಿರಿಯ ತುಮ್ಕೋಸ್‍ನಲ್ಲಿ ಜನವರಿ 5 ರಂದು 48969 ರೂ. ಇದ್ದ ರಾಶಿ ಅಡಿಕೆ ಬೆಲೆ, ಆನಂತರದ ಜನವರಿ 8 ರಂದು ಜಿಗಿತ ಕಂಡು 49409ಕ್ಕೆ ತಲುಪಿತ್ತು.

ಈಗ ಜನವರಿ 10ರ ಮಾರುಕಟ್ಟೆ ಧಾರಣೆ ಬಿಡುಗಡೆಯಾಗಿದ್ದು, ಜ.10 ರಂದು ರಾಶಿ ಅಡಿಕೆಯ ಗರಿಷ್ಠ ಬೆಲೆ 49800 ರೂ.ಕ್ಕೆ ಬಂದಿದೆ. 200 ರೂ. ಕಡಿಮೆ 50 ಸಾವಿರ.

ಜ.8 ಬುಧವಾರದ ಮಾರುಕಟ್ಟೆಯಲ್ಲಿ ಚನ್ನಗಿರಿಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಟ 46559 ರೂ. ಇದ್ದರೆ, ಗರಿಷ್ಟ 49800 ರೂ. ಇತ್ತು. ಸರಾಸರಿ ಬೆಲೆ 48894 ರೂ.ಗಳಿಗೆ ಮಾರಾಟವಾಗಿದೆ.

ಬೆಟ್ಟೆ ಅಡಿಕೆ ಬೆಲೆ ಕನಿಷ್ಟ 34699 ರೂ. ಇದ್ದರೆ, ಗರಿಷ್ಟ 36305 ರೂ.ಗಳಿತ್ತು. 35555 ಸರಾಸರಿ ಬೆಲೆಯಾಗಿತ್ತು.

ಇದನ್ನೂ ಓದಿ: ಮಗನನ್ನು ಮುದ್ದಾಡಿ ಬಿಕ್ಕಿ ಬಿಕ್ಕ ಅತ್ತ ವೆಂಕಟರಮಣ | ಪುತ್ರನಿಗೆ ಕಣ್ಣೀರ ವಿದಾಯ

ಇದೇ ರೀತಿಯಲ್ಲಿ ರಾಜ್ಯದ ಬಹುತೇಕ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆ ಕಳೆದೊಂದು ವಾರದಲ್ಲಿ ಏರಿಕೆಯಾಗುತ್ತಲೇ ಇದೆ. ಅಡಿಕೆ ಸಂಗ್ರಹ ಮಾಡಿ ಇಟ್ಟುಕೊಂಡಿರುವ ರೈತರಿಗೆ ಇದು ಅನುಕೂಲವಾದರೆ, ಮಾರಾಟ ಮಾಡಿದವರಿಗೆ ಕೈ ಕೈ ಹಿಸುಕಿಕೊಳ್ಳುವ ಸ್ಥಿತಿಯಾಗಿದೆ.

ಶಿವಮೊಗ್ಗ ಅಡಿಕೆ ಮಾರುಕಟ್ಟೆ

ಗೊರಬಲು       17000 40269

ಬೆಟ್ಟೆ              26069 54699

ರಾಶಿ               43599 49599

ಸರಕು             50009 81000

ಕಾರ್ಕಳ ಅಡಿಕೆ ಮಾರುಕಟ್ಟೆ

ನ್ಯೂವೆರೈಟಿ        25000 37000

ವೋಲ್ಡ್‍ವೆರೈಟಿ 30000 44500

ಕುಂದಾಪುರ ಅಡಿಕೆ ಮಾರುಕಟ್ಟೆ

ಹಳೆಚಾಲಿ         39000 55000

ಹೊಸಚಾಲಿ       35000 45000

ಕುಮುಟ ಅಡಿಕೆ ಮಾರುಕಟ್ಟೆ

ಕೋಕ              21019 31099

ಚಿಪ್ಪು              26509 33169

ಫ್ಯಾಕ್ಟರಿ            11599 23129

ಹಳೆಚಾಲಿ          38109 40099

ಹೊಸಚಾಲಿ        33099 36015

ಪಾವಗಡ ಅಡಿಕೆ ಮಾರುಕಟ್ಟೆ

ಕೆಂಪು              39000 42000

ಬಂಟ್ವಾಳ ಅಡಿಕೆ ಮಾರುಕಟ್ಟೆ

ಕೋಕ              18000 27500

ನ್ಯೂವೆರೈಟಿ        27500 37000

ವೋಲ್ಡ್‍ವೆರೈಟಿ 42000 44500

ಬೆಳ್ತಂಗಡಿ ಅಡಿಕೆ ಮಾರುಕಟ್ಟೆ

ನ್ಯೂವೆರೈಟಿ        28400 36500

ವೋಲ್ಡ್‍ವೆರೈಟಿ 37200 41500

ಸಿರಸಿ ಅಡಿಕೆ ಮಾರುಕಟ್ಟೆ

ಕೆಂಪುಗೋಟು     30899 34999

ಚಾಲಿ               38536 40861

ಬೆಟ್ಟೆ               38189 46189

ಬಿಳೆಗೋಟು       26399 35909

ರಾಶಿ                43119 48699

ಸಾಗರ ಅಡಿಕೆ ಮಾರುಕಟ್ಟೆ

ಸಿಪ್ಪೆಗೋಟು     20500 20500

ಹೊನ್ನಾಳಿ ಅಡಿಕೆ ಮಾರುಕಟ್ಟೆ

ರಾಶಿ               49099 49099

ಹೊನ್ನಾವರ ಅಡಿಕೆ ಮಾರುಕಟ್ಟೆ

ಹಳೆಚಾಲಿ        35000 39500

ಹೊಸಚಾಲಿ     25000 35000

ಇದನ್ನೂ ಓದಿ: ಅಡಿಕೆ ಧಾರಣೆ | ಜನವರಿ 9 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟಿದೆ

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ArecaNutsBelthangadiBhadArecanutsBhadravatiChannagiriChitradurgaKhawakRashiravatiShimogaಅಡಿಕೆಅರೆಕಾನಟ್ಚನ್ನಗಿರಿಚಿತ್ರದುರ್ಗಬೆಳ್ತಂಗಡಿಭದ್ರಾವತಿರಾಶಿಶಿವಮೊಗ್ಗಸರಕು
Share This Article
Facebook Email Print
Previous Article ಲೋಕಸಭಾ ಚುನಾವಣಾ ಖರ್ಚು ವೆಚ್ಚ ತರಬೇತಿ ಲೋಕಸಭೆ ಚುನಾವಣೆಗೆ ಈ ಸಲ ಅಭ್ಯರ್ಥಿಗೆ ವೆಚ್ಚದ ಮಿತಿ ಎಷ್ಟು ಗೊತ್ತಾ ?
Next Article ಹಣದ ವಿಚಾರ ಕೊಲೆಯಲ್ಲಿ ಅಂತ್ಯ | ತುರುವನೂರು ಪೊಲೀಸರಿಂದ ಆರೋಪಿ ಬಂಧನ
Leave a Comment

Leave a Reply Cancel reply

Your email address will not be published. Required fields are marked *

Gavayi smaranothsava
ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಗಾನಯೋಗಿಗಳ ಪುಣ್ಯ ಸ್ಮರಣೆ | ಸಾಧಕರಿಗೆ ಸನ್ಮಾನ
ಮುಖ್ಯ ಸುದ್ದಿ
ಮುರುಘಾಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮೊದಲನೇ ಕಾರ್ಯಕಾರಿ ಸಭೆ | ಮಠಾಧೀಶರು ಸೇರಿದಂತೆ ಗಣ್ಯರು ಭಾಗೀ
ಮುಖ್ಯ ಸುದ್ದಿ
ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up