CHITRADURGA NEWS | 29 MAY 2025
ಹೊಸದುರ್ಗ: ಪ್ರತಿ ತಿಂಗಳು 10 ನೇ ತಾರೀಕಿನಂದು ಹೊಸದುರ್ಗದಲ್ಲಿ ಕಳೆದ 23 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸುಜ್ಞಾನ ಸುಗಮ ಕಾರ್ಯಕ್ರಮವನ್ನು ಈ ಬಾರಿ ದುಬೈ ದೇಶದಲ್ಲಿ ಆಯೋಜಿಸಲಾಗಿದೆ.
Also Read: ಪತ್ರಕರ್ತ ಚನ್ನಬಸವಯ್ಯ ನಿಧನ | ವೈದ್ಯಕೀಯ ಕಾಲೇಜಿಗೆ ದೇಹದಾನ

ಕಾರ್ಯಕ್ರಮದ ಅಂಗವಾಗಿ 32 ಭಕ್ತರೊಂದಿಗೆ ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಅವರು ದುಬೈಗೆ ತೆರಳಿದರು.
ಈ ವೇಳೆ ಸಮಾಜದ ಅಧ್ಯಕ್ಷ ಕಲ್ಕೆರೆ ಶೇಖರಪ್ಪ. ಉಪಾಧ್ಯಕ್ಷ ಕೋಡಿಹಳ್ಳಿ ಧರಣಪ್ಪ, ಕಾರ್ಯದರ್ಶಿ ತಣಿಗೇಕಲ್ಲು ಲೋಕಣ್ಣ, ನಿರ್ದೇಶಕ ದೇವರಾಜು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಿ.ಎಸ್. ದ್ಯಾಮಣ್ಣ, ನಿವೃತ್ತ ಶಿಕ್ಷಕ ತಣಿಗೆಕಲ್ಲು ತಿಪ್ಪೇಸ್ವಾಮಿ, ರೇವಣಸಿದ್ದಪ್ಪ, ನಾಗರಾಜಪ್ಪ, ಹನುಮಂತಪ್ಪ, ರಾಮಪ್ಪ, ಬಸವಲಿಂಗಪ್ಪ ಸೇರಿದಂತೆ ಭಕ್ತರು ಶ್ರೀಗಳ ಜೊತೆ ಪ್ರಯಾಣ ಬೆಳೆಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
