By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಬ್ರಾಂಡ್‌ ಚಿತ್ರದುರ್ಗ | ಹಿಂದೂ ಎಕನಾಮಿಕ್‌ ಫೋರಂ ಆಯೋಜನೆ
    ಬ್ರಾಂಡ್‌ ಚಿತ್ರದುರ್ಗ | ಹಿಂದೂ ಎಕನಾಮಿಕ್‌ ಫೋರಂ ಆಯೋಜನೆ : ಎಂಎಲ್ಸಿ ಕೆ.ಎಸ್‌.ನವೀನ್‌ ಭಾಗೀ
    37 minutes ago
    ಬುನಾದಿ ಕಲಿಕಾ ಸಾಧನೆ ಮೌಲ್ಯಮಾಪನ ಸಮೀಕ್ಷೆ
    ಡಿಜಿಟಲ್ ತಂತ್ರಜ್ಞಾನ ಸಮೀಕ್ಷೆ | ಜಿಲ್ಲೆಯ 90 ವಿದ್ಯಾರ್ಥಿಗಳು ಭಾಗೀ 
    2 hours ago
    ದಿವ್ಯಾಂಗ ಜನ ಪ್ರಯಾಣಿಕರಿಗೆ ರಿಯಾಯಿತಿ ಗುರುತಿನ ಚೀಟಿ | ಆನ್‌ಲೈನ್ ಮೂಲಕ ವಿತರಣೆ
    3 hours ago
    ವಿದ್ಯಾರ್ಥಿಗಳಿಗೆ ನ್ಯಾ.ಸುದೀನ್ ಕುಮಾರ್ ಬಹುಮಾನ ವಿತರಣೆ
    ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ಧೆ | ವಿಜೇತ ವಿದ್ಯಾರ್ಥಿಗಳಿಗೆ ನ್ಯಾ.ಸುದೀನ್ ಕುಮಾರ್ ಬಹುಮಾನ ವಿತರಣೆ
    3 hours ago
    ಚಿತ್ರದುರ್ಗ ತಾಲ್ಲೂಕು ಪಂಚಾಯತ್
    ಜೂನ್ 16ರಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆಯಲ್ಲಿ KDP ಸಭೆ 
    12 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    Hosadurga police work
    INSTAGRAM, FECEBOOK ಪರಿಚಯ | ಲೈಂಗಿಕ ದುರ್ಬಳಕೆ ವಂಚನೆ ಮಾಡುತ್ತಿದ್ದ ಆರೋಪಿ ಬಂಧನ | ಚಿನ್ನಾಭರಣ ವಶಕ್ಕೆ
    23 hours ago
    ಚಿತ್ರದುರ್ಗ ಅಪರಾಧ
    ಜಾನುಕೊಂಡ ಬಳಿ ಭೀಕರ ಅಪಘಾತ | ಇಬ್ಬರು ಕುರಿಗಾಯಿಗಳು, 14 ಕುರಿ ಧಾರುಣ ಸಾವು
    1 week ago
    Accident near molakalmuru
    ಮೊಳಕಾಲ್ಮೂರು ಬಳಿ ಮತ್ತೊಂದು ಅಪಘಾತ | ಚಳ್ಳಕೆರೆಯ 5 ಜನ ಸಾವು | ಒಂದೇ ದಿನದ ಅಂತರದಲ್ಲಿ ಜಿಲ್ಲೆಯಲ್ಲಿ ಹತ್ತು ಸಾವು
    2 weeks ago
    ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ | 5 ಜನರ ದುರ್ಮರಣ
    2 weeks ago
    Accident between bike and car
    ಬೈಕ್‌ – ಕಾರು ನಡುವೆ ಅಪಘಾತ | ಸ್ಥಳದಲ್ಲೇ ಇಬ್ಬರು ಮೃತ
    3 weeks ago
  • ತಾಲೂಕು
    ತಾಲೂಕುShow More
    ಸುಜ್ಞಾನ ಸಂಗಮ, ಜೈನ ಸಮಾಜ ಬಾಂಧವರಿಗೆ ಸನ್ಮಾನ ಸಮಾರಂಭ
    ಸಾತ್ವಿಕತೆ ಇರುವಲ್ಲಿ ಸಹಬಾಳ್ವೆ, ಸೌಹಾರ್ದತೆ ಇರುತ್ತದೆ | ಶಾಂತವೀರ ಶ್ರೀ 
    2 days ago
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    2 weeks ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    2 weeks ago
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    3 weeks ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    3 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    5 days ago
    ARECANUT RATE
    ಅಡಿಕೆ ಧಾರಣೆ | 6 ಜೂನ್‌ | ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ ಹಾಗೂ ರಾಜ್ಯದ ಅಡಿಕೆ ರೇಟ್‌
    1 week ago
    ARECANUT RATE
    ಅಡಿಕೆ ಧಾರಣೆ | 5 ಜೂನ್‌ | ಇಂದಿನ ಅಡಿಕೆ ಮಾರುಕಟ್ಟೆ ವಿವರ
    1 week ago
    ARECANUT RATE
    ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ, ಸಾಗರ ಹಾಗೂ ರಾಜ್ಯದ ಅಡಿಕೆ ರೇಟ್‌
    1 week ago
    ARECANUT RATE
    ಅಡಿಕೆ ಧಾರಣೆ | 4 ಜೂನ್‌ | ಇಂದಿನ ರಾಶಿ, ಚಾಲಿ, ಕೆಂಪಡಕೆ ರೇಟ್‌
    1 week ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 13 | ಕೈಗೊಂಡ ಕೆಲಸಗಳಲ್ಲಿ ಅಡಚಣೆಗಳು, ಅರೋಗ್ಯದಲ್ಲಿ ಎಚ್ಚರ
    15 hours ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 12 | ಕೈಗೊಂಡ ಕೆಲಸದಲ್ಲಿ ವಿಳಂಬ, ಆರ್ಥಿಕ ಸಂಕಷ್ಟ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 11 | ಉದ್ಯೋಗದ ವಾತಾವರಣ ಅನುಕೂಲಕರ, ಹೊಸ ವಾಹನ ಖರೀದಿ
    3 days ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 10 | ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣ, ಹಠಾತ್ ಪ್ರಯಾಣದ ಸೂಚನೆ
    4 days ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 09 | ಹಠಾತ್ ಆರ್ಥಿಕ ಲಾಭ, ನಿರುದ್ಯೋಗಿಗಳಿಗೆ ಶುಭ ಸುದ್ದಿ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 12 | ರಾಗಿ, ಮೆಕ್ಕೆಜೋಳ ರೇಟ್….
    1 day ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 11 | ಹತ್ತಿ ರೇಟ್ ಎಷ್ಟಿದೆ?
    2 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 10 | ಮೆಕ್ಕೆಜೋಳ, ರಾಗಿ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್..
    4 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 08 | ಶೇಂಗಾ, ರಾಗಿ ರೇಟ್ ಎಷ್ಟಿದೆ?
    5 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಆರೋಗ್ಯ ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ನೂತನ ಆರೋಗ್ಯ ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ 
    1 week ago
    ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ
    ಮೂರ್ನಾಲ್ಕು ದಿನಗಳಲ್ಲೇ ತಾಳಿಕಟ್ಟೆ ಕೆರೆಗೆ‌ ನೀರು | ಶಾಸಕ‌ ಎಂ.ಚಂದ್ರಪ್ಪ
    2 weeks ago
    ಪೂರ್ವಭಾವಿ ಸಭೆ
    ಹೊಳಲ್ಕೆರೆ ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರ | ಶಾಸಕ ಎಂ.ಚಂದ್ರಪ್ಪ 
    1 month ago
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    2 months ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    2 months ago
  • ಹಿರಿಯೂರು
    ಹಿರಿಯೂರುShow More
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    3 weeks ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    2 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    4 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    4 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    4 months ago
  • ಹೊಸದುರ್ಗ
    ಹೊಸದುರ್ಗShow More
    ಸುಜ್ಞಾನ ಸಂಗಮ, ಜೈನ ಸಮಾಜ ಬಾಂಧವರಿಗೆ ಸನ್ಮಾನ ಸಮಾರಂಭ
    ಸಾತ್ವಿಕತೆ ಇರುವಲ್ಲಿ ಸಹಬಾಳ್ವೆ, ಸೌಹಾರ್ದತೆ ಇರುತ್ತದೆ | ಶಾಂತವೀರ ಶ್ರೀ 
    2 days ago
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    2 weeks ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    2 weeks ago
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    3 weeks ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    3 weeks ago
  • Life Style
    Life StyleShow More
    pregnant women to eat pumpkin seeds
    ಗರ್ಭಿಣಿಯರು ಕುಂಬಳಕಾಯಿ ಬೀಜಗಳನ್ನು ತಿನ್ನುವುದು ಸುರಕ್ಷಿತವೇ? 
    13 hours ago
    green chilies
    ಹಸಿರು ಮೆಣಸಿನಕಾಯಿ ಕತ್ತರಿಸುವಾಗ ಕೈ ಖಾರವಾಗಬಾರದಂತಿದ್ದರೆ ಈ ಟ್ರಿಕ್ಸ್ ಫಾಲೋ ಮಾಡಿ
    14 hours ago
    ad habits of yours are increasing your debt burden
    ನಿಮ್ಮ ಈ ನಾಲ್ಕು ಕೆಟ್ಟ ಅಭ್ಯಾಸಗಳು ನಿಮ್ಮ ಸಾಲದ ಹೊರೆಯನ್ನು ಹೆಚ್ಚಿಸುತ್ತಿವೆಯಂತೆ 
    2 days ago
    trawberry-honey
    ಕಳೆದುಹೋದ ತೇವಾಂಶವನ್ನು ಮರಳಿ ತರಲು ಹಚ್ಚಿ ಸ್ಟ್ರಾಬೆರಿ-ಜೇನುತುಪ್ಪದ ಫೇಸ್ ಪ್ಯಾಕ್
    2 days ago
    Shoe Stains From Your Feet
    ಪಾದಗಳಲ್ಲಿ ಮೂಡಿರುವ ಚಪ್ಪಲಿಯ ಕಲೆಗಳನ್ನು ಹೋಗಲಾಡಿಸಲು ಮನೆಯಲ್ಲೇ ಈ ಪ್ಯಾಕ್ ತಯಾರಿಸಿ ಹಚ್ಚಿ
    3 days ago
Reading: ಗಣಿಬಾಧಿತ ಗ್ರಾಮಗಳ ಮಹಿಳೆಯರಿಗೆ ಹಸು, ಎಮ್ಮೆ ವಿತರಣೆಗೆ ಅರ್ಜಿ ಆಹ್ವಾನ | ಯಾವ ಊರು ಗಣಿ ಬಾಧಿತ ಪೂರ್ಣ ವಿವರಕ್ಕೆ ಕ್ಲಿಕ್‌ ಮಾಡಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಗಣಿಬಾಧಿತ ಗ್ರಾಮಗಳ ಮಹಿಳೆಯರಿಗೆ ಹಸು, ಎಮ್ಮೆ ವಿತರಣೆಗೆ ಅರ್ಜಿ ಆಹ್ವಾನ | ಯಾವ ಊರು ಗಣಿ ಬಾಧಿತ ಪೂರ್ಣ ವಿವರಕ್ಕೆ ಕ್ಲಿಕ್‌ ಮಾಡಿ

chitradurganews.com
Last updated: 23 May 2026 16:13
chitradurganews.com
3 weeks ago
Share
ಹೈನುಗಾರಿಕೆ ತರಬೇತಿ
ಹೈನುಗಾರಿಕೆ ತರಬೇತಿ
SHARE

CHITRADURGA NEWS | 23 MAY 2026

ಚಿತ್ರದುರ್ಗ: ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ (CEPMIZ)  ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕಿನ ಒಟ್ಟು 187 ಗಣಿಬಾಧಿತ/ಪ್ರಭಾವಕ್ಕೊಳಗಾದ ಗ್ರಾಮಗಳಲ್ಲಿ ಸ್ವಸಹಾಯ ಗುಂಪಿನ ಸದಸ್ಯತ್ವ ಹೊಂದಿರುವ ಮಹಿಳಾ ಫಲಾನುಭವಿಗಳಿಗೆ ಹೈನುರಾಸು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಇದನ್ನೂ ಓದಿ:ಜೇನುತುಪ್ಪದಲ್ಲಿ ಈರುಳ್ಳಿ ಅದ್ದಿ ತಿನ್ನಿ ಈ ಪ್ರಯೋಜನ ಪಡೆಯಿರಿ

ಪರಿಶಿಷ್ಟ ಜಾತಿಯ 339, ಪರಿಶಿಷ್ಟ ಪಂಗಡದ 137 ಮತ್ತು ಸಾಮಾನ್ಯ ವರ್ಗದ 2703 ಸೇರಿದಂತೆ ಒಟ್ಟು 3179 ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ದೊರೆಯಲಿದೆ.

ಹಸು/ಎಮ್ಮೆಗೆ ನಿಗಧಿ ಮಾಡಿರುವ ದರ:

ಕಡ್ಡಾಯವಾಗಿ ಜಿ.ಪಿ.ಎಲ್.ಎಫ್ ಮುಖಾಂತರ ಸ್ವಸಹಾಯ ಗುಂಪಿನ ಸದಸ್ಯತ್ವ ಹೊಂದಿರುವ ಮಹಿಳಾ ಫಲಾನುಭವಿಗೆ ಮಾತ್ರ ಒಂದು ಮಿಶ್ರತಳಿ ಹಸು/ಎಮ್ಮೆ ಮತ್ತು ಒಂದು ರಬ್ಬರ್ ನೆಲಹಾಸನ್ನು (HF/JR Cross breed/ Cow Mat)  ಸಹಾಯಧನದೊಂದಿಗೆ ನೀಡಲಾಗುತ್ತದೆ.

ಇದನ್ನೂ ಓದಿ:ಕೇಂದ್ರದ ಯೋಜನೆಗಳನ್ನು ಜನರಿಗೆ ತಿಳಿಸಿ, ಚುನಾವಣೆಗೆ ಸಿದ್ದರಾಗಿ | ಕಾರ್ಯಕರ್ತರಿಗೆ ಕೆ.ಟಿ.ಕುಮಾರಸ್ವಾಮಿ ಕರೆ 

ಒಂದು ಹಸು/ಎಮ್ಮೆ ಮತ್ತು ರಬ್ಬರ್ ನೆಲಹಾಸಿನ ಒಟ್ಟು ಬೆಲೆಯನ್ನು ರೂ. 63,000 ಗೆ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಫಲಾನುಭವಿಗಳಿಗೆ ಶೇ.90 ರಷ್ಟು ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.50 ರಷ್ಟು ಸಹಾಯಧನ ನೀಡಲಾಗುವುದು. ಇನ್ನುಳಿದ ಮೊತ್ತವನ್ನು ಫಲಾನುಭವಿಯು ಸ್ವಂತ ವಂತಿಕೆ ರೂಪದಲ್ಲಿ ಅಥವಾ ಬ್ಯಾಂಕಿನಿಂದ ಸಾಲ ಪಡೆದು ಪಾವತಿ ಮಾಡಬೇಕಿರುತ್ತದೆ.

ಅರ್ಜಿ ಸಲ್ಲಿಸುವುದು ಎಲ್ಲಿ, ಹೇಗೆ ?

ಈ ಯೋಜನೆಯಡಿ ಗಣಿಬಾಧಿತ ಗ್ರಾಮಗಳ ಆಸಕ್ತ ಸ್ವಸಹಾಯ ಗುಂಪಿನ ಸದಸ್ಯರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗದದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ತಮ್ಮ ಗ್ರಾಮ ಪಂಚಾಯಿತಿ ಜಿಪಿಎಲ್‍ಎಫ್ ಮುಖಾಂತರ ಸ್ಥಳೀಯ ಪಶು ಆಸ್ಪತ್ರೆ/ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ:ಇತಿಹಾಸ ಉಳಿಯಲು ಪೂರ್ವಜರ ಹೋರಾಟ ಅವಿಸ್ಮರಣೀಯ | ಸಚಿವ ಸತೀಶ್ ಜಾರಕಿಹೊಳಿ

ಅರ್ಜಿಯನ್ನು ಸ್ಥಳೀಯ ಪಶು ಆಸ್ಪತ್ರೆ, ಗ್ರಾಮ ಪಂಚಾಯತ್ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪಡೆದು ಸಂಪೂರ್ಣ ಮಾಹಿತಿಯೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಸ್ಥಳೀಯ ಪಶು ಆಸ್ಪತ್ರೆ/ಪಶು ಚಿಕಿತ್ಸಾಲಯಕ್ಕೆ ತ್ರಿ-ಪ್ರತಿಯಲ್ಲಿ ಸಲ್ಲಿಸಬೇಕು.

ಗಣಿಬಾಧಿತ ಅರ್ಹ 187 ಗ್ರಾಮಗಳ ಪಟ್ಟಿ:

ಚಿತ್ರದುರ್ಗ ತಾಲ್ಲೂಕು 51 ಗ್ರಾಮಗಳು:

1) ಡಿ.ಮದಕರಿಪುರ 2) ಬೇಡರ ಬೊಮ್ಮೇನಹಳ್ಳಿ 3) ಬೊಮ್ಮವ್ವನಾಗತಿಹಳ್ಳಿ 4) ದಿಂಡದಹಳ್ಳಿ 5) ಕಡ್ಲೆಗುದ್ದು, 6) ಮಹದೇವನಕಟ್ಟೆ, 7) ಮರಿಜೋಗಿಹಳ್ಳಿ, 8) ಮೇಗಳಹಳ್ಳಿ 9) ಹೊರೆಕೆನಹಳ್ಳಿ, 10) ಜಂಪಣ್ಣನಹಳ್ಳಿ, 11) ಜಂಪನಹಟ್ಟಿ, 12) ವಡ್ಡರಹಟ್ಟಿ, 13) ಭೀಮಸಮುದ್ರ, 14) ಅನ್ನೆಹಾಳ್, 15) ಬೊಮ್ಮೇನಹಳ್ಳಿ, 16) ಪಾಳ್ಯ, 17) ಹುಲಗೇರಿ, 18) ಚಿಕ್ಕೇನಹಳ್ಳಿ, 19) ಎನ್.ಬಳ್ಳೆಕಟ್ಟೆ, 20) ರಾಮಾಪುರ, 21) ಕಕ್ಕೆಹರವು, 22) ದೊಡ್ಡಿಗನಾಳು, 23) ದೊಡ್ಡಿಗನಾಳು ಹೊಸಹಟ್ಟಿ, 24) ನೆಲ್ಲಿಕಟ್ಟೆ, 25) ತುರೆಬೈಲು, 26) ವೀರವ್ವ ನಾಗತಿಹಳ್ಳಿ, 27) ವ್ಯಾಸಮಲ್ಲಾಪುರ, 28) ಹಿರೇಗುಂಟನೂರು, 29) ಹಿರೇಗುಂಟನೂರು ಗೊಲ್ಲರಹಟ್ಟಿ, 30) ಸಿದ್ಧಾಪುರ, 31) ಹುಣಸೇಕಟ್ಟೆ ಗೊಲ್ಲರಹಟ್ಟಿ, 32) ಹುಣಸೆಕಟ್ಟೆ, 33) ಕೊಣನೂರು, 34) ಮಳಲಿ, 35) ಸೊಡೇಕೋಳ, 36) ಮುಸಂದಿಹಾಳ್, 37) ಗೊಡಬನಾಳು, 38) ದೊಡ್ಡಾಪುರ, 39) ವಡ್ಡರ ಸಿದ್ದವ್ವನಹಳ್ಳಿ, 40) ಅಲಗಘಟ್ಟ, 41) ಸಿರಿಗೆರೆ, 42) ದ್ಯಾಮವ್ವನಹಳ್ಳಿ, 43) ಬೆಟ್ಟದ ನಾಗೇನಹಳ್ಳಿ, 44) ಜಮ್ಮೇನಹಳ್ಳಿ, 45) ಕೊಡೆಗೆಹಳ್ಳಿ, 46) ದೇವಾಪುರದಹಟ್ಟಿ, 47) ಪಂಡರಹಳ್ಳಿ, 48) ರೊಟ್ಟಿಹಳ್ಳಿ, 49) ಪಾಲಕಿಹಳ್ಳಿ, 50) ಚಿಕ್ಕಗುಂಟನೂರು, 51) ಚಿಕ್ಕಲಗಟ್ಟ.

ಹೊಳಲ್ಕೆರೆ ತಾಲ್ಲೂಕು 72 ಗ್ರಾಮಗಳು:

1) ಚೌಡೇನಹಳ್ಳಿ ಅರಣ್ಯ, 2) ಹಿರೇಕಂದವಾಡಿ, 3) ಕೇಶವಾಪುರ, 4) ಲಿಂಗದೇವರಹಳ್ಳಿ, 5) ಸಾದರಹಳ್ಳಿ, 6) ತಣಿಗೇನಹಳ್ಳಿ, 7) ಬೋರನಹಳ್ಳಿ, 8) ಕಸವನಹಳ್ಳಿ, 9) ಮತ್ತಿಘಟ್ಟ, 10) ಶಂಕರನಹಳ್ಳಿ, 11) ಅರಸಿನಘಟ್ಟ, 12) ಗೂಳಿಹೊಸಹಳ್ಳಿ, 13) ಹನುಮನಕಟ್ಟೆ, 14) ಕುಮ್ಮನಘಟ್ಟ, 15) ರಾಮೇನಹಳ್ಳಿ, 16) ಶ್ಯಾನುಭೋಗನಹಳ್ಳಿ, 17) ಚಿಕ್ಕಂದವಾಡಿ, 18) ಬ್ರಹ್ಮಪುರ, 19) ಪಂಪಾಪುರ, 20) ದಾವನಹಳ್ಳಿ, 21) ಬಸವಪುರ, 22) ಬುದಿಪುರ, 23) ಕನ್ನೇನಹಳ್ಳಿ, 24) ಬಂಜಗೊಂಡನಹಳ್ಳಿ, 25) ಮಾಕುಂಟೆ, 26) ತ್ಯಾಗದಹಳ್ಳಿ ಅರಣ್ಯ, 27) ಗುಂಡಿಕೆರೆ, 28) ಗೊಂದಿಹಳ್ಳಿ, 29) ಗರಗ, 30) ಹರಕೆದೇವರಪುರ, 31) ಮಾಳಿಗೇರನಹಳ್ಳಿ, 32) ಕಾಗಳಗೆರೆ, 33) ಚಿಕ್ಕಜಾಜೂರು ಕಾವಲು, 34) ಕಾಶೀಪುರ, 35) ಕಣಿವೆಜೋಗಿಹಳ್ಳಿ, 36) ಕಲ್ಲವ್ವ ನಾಗತಿಹಳ್ಳಿ, 37) ನಂದಿಹಳ್ಳಿ, 38) ಕೊಂಡಾಪುರ, 39) ಹಾಲೇನಹಳ್ಳಿ, 40) ಕೆರೆಯಾಗಲಹಳ್ಳಿ, 41) ಗೌರಿಪುರ, 42) ಅಪ್ಪರಸನಹಳ್ಳಿ, 43) ಕಣಿವೆಹಳ್ಳಿ, 44) ಅಮೃತಾಪುರ, 45) ಗುಂಜಿಗನೂರು, 46) ಹರಳಿಕೆರೆ, 47) ಕುಮಾರನಹಳ್ಳಿ, 48) ಗೊಪ್ಪೇನಹಳ್ಳಿ, 49) ಇಚ್ಛಘಟ್ಟ, 50) ನಂದನ ಹೊಸೂರು, 51) ನಾಗರಘಟ್ಟ, 52) ವುಡಗೆರೆ, 53) ಅರೇನಹಳ್ಳಿ, 54) ನೆಲ್ಲಿಕಟ್ಟೆ, 55) ಉಪ್ಪರಿಗೇನಹಳ್ಳಿ, 56) ಚಿಕ್ಕಜಾಜೂರು, 57) ಗಿಡ್ಡಣ್ಣನಹಳ್ಳಿ, 58) ತೇಕಲವಟ್ಟಿ, 59) ಗಿಳಿಕೇನಹಳ್ಳಿ, 60) ಗರಗದ ಅರಣ್ಯ, 61) ಚನ್ನಪಟ್ಟಣ, 62) ತಿರುಮಲಾಪುರ, 63) ಸಂಗೇನಹಳ್ಳಿ, 64) ಎಸ್.ಐ.ದಾಸರಹಳ್ಳಿ, 65) ರಂಗಸಮುದ್ರ, 66) ಕೊಳಲು, 67) ಗಟ್ಟಿಹೊಸಹಳ್ಳಿ, 68) ರಂಗವ್ವನಹಳ್ಳಿ, 69) ಭರಮಣ್ಣನಾಯಕದುರ್ಗ, 70) ಲಿಂಗದಹಳ್ಳಿ, 71)  ಮುತ್ತುಗದೂರು, 72) ಗೊಲ್ಲರಹಳ್ಳಿ.

ಹೊಸದುರ್ಗ ತಾಲ್ಲೂಕು 64 ಗ್ರಾಮಗಳು:

1) ಕೆಂಚಿಹಳ್ಳಿ, 2) ಸಣ್ಣಕಿಟ್ಟದಹಳ್ಳಿ, 3) ಲಕ್ಕಿಹಳ್ಳಿ, 4) ಕೆಂಕೆರೆ, 5) ರಾಮಜ್ಜನಹಳ್ಳಿ ಕಾವಲು, 6) ಎಂ.ಮಲ್ಲಾಪುರ, 7) ಕುದುರೆ ಕಣಿವೆ ಅರಣ್ಯ, 8) ಕಾಂಚೀಪುರ, 9) ಮುಗಿಲೋಡು, 10) ದೊಡ್ಡಬ್ಯಾಲದಕೆರೆ, 11) ನಾಕಿಕೆರೆ, 12) ಚಿಕ್ಕಬ್ಯಾಲದಕೆರೆ, 13) ಹೊತ್ತರಗೊಂಡನಹಳ್ಳಿ, 14) ಜಯಸುವರ್ಣಪುರ, 15) ದೊಡ್ಡಕಿಟ್ಟದಹಳ್ಳಿ, 16) ಸಿದ್ದಗೊಂಡನಹಳ್ಳಿ, 17) ಬ್ಯಾಡರಹಳ್ಳಿ, 18) ಮಡದಕೆರೆ, 19) ಬೇವಿನಹಳ್ಳಿ, 20) ಸೇವಾನಗರ, 21) ಹನುಮನಹಳ್ಳಿ, 22) ಚಿಕ್ಕತೇಕಲವಟ್ಟಿ, 23) ಅತಿಮೊಗ್ಗೆ, 24) ಬುಕ್ಕಸಾಗರ, 25) ಜನಕಲ್, 26) ಶೀರನಕಟ್ಟೆ, 27) ನಾಗನಾಯಕನಕಟ್ಟೆ, 28) ಗ್ರಂಥಪುರ, 29) ಮತ್ತೋಡು, 30) ಕಪ್ಪನಾಯಕನಹಳ್ಳಿ, 31) ಬಾಲೇನಹಳ್ಳಿ, 32) ಗೊಲ್ಲರಹಳ್ಳಿ, 33) ಅಯ್ಯನಹಳ್ಳಿ, 34) ಜೋಗಿಹಳ್ಳಿ (ಬೋಗಿಹಳ್ಳಿ), 35) ಬಂಡಿಹಳ್ಳಿ, 36) ಕಗ್ಗಲಕಟ್ಟೆ, 37) ಗೊಲ್ಲರಹಳ್ಳಿ, 38) ಕಿಟ್ಟದಾಳು, 39) ಮಂಗಸಂದ್ರ, 40) ಕಡವಿಗೆರೆ, 41) ರಂಗವ್ವನಹಳ್ಳಿ, 42) ದೊಡ್ಡತೇಕಲವಟ್ಟಿ, 43) ಅರೇಹಳ್ಳಿ, 44) ಚಿಕ್ಕಹುಲ್ಲೇನಹಳ್ಳಿ, 45) ಹೆಗ್ಗೆರೆ, 46) ಹರೇನಹಳ್ಳಿ, 47) ನಾಗತಿಹಳ್ಳಿ, 48) ವೆಂಗಲಾಪುರ, 49) ದೊಡ್ಡಕರ್ಪೂರದಕಟ್ಟೆ, 50) ಹುಲ್ಲುಕಟ್ಟೆ, 51) ಬಚಾವರ, 52) ಜೆ.ಐ.ತರೀಕೆರೆ, 53) ಚಿಕ್ಕತೇಕಲವಟ್ಟಿ ತುಂಡು ಕಾವಲು, 54) ಸಾದರಹಳ್ಳಿ, 55) ಕಾನುಬೇನಹಳ್ಳಿ, 56) ಕಚಾಪುರ, 57) ತಣಿಗೆಕಲ್ಲು, 58) ಗಿರಿಯಾಪುರ, 59) ಕೈನಾಡು ವಳಗೆರೆ ಕಾವಲ್, 60) ಮಸಾನಿಹಳ್ಳಿ, 61) ಚಿಕ್ಕಕರ್ಪೂರದಕಟ್ಟೆ, 62) ಅಗಸರಹಳ್ಳಿ, 63) ವೀರವ್ವನಾಗತಿಹಳ್ಳಿ, 64) ಕಪ್ಪಗೆರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಚಿಕಿಸಿ;

ಚಿತ್ರದುರ್ಗ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಜಿ.ಇಂದಿರಾಬಾಯಿ-9482943111, ಹೊಳಲ್ಕೆರೆ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ರಂಗಸ್ವಾಮಿ-9972965479, ಹೊಸದುರ್ಗ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಸಿ.ಶಿವಪ್ಪ-9449783775 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಚಿತ್ರದುರ್ಗ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಸಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:cpmizಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ (CEPMIZ)
Share This Article
Facebook Email Print
Previous Article ಶಾಲಾ ದಾಖಲಾತಿ ಆಂದೋಲನ ಶಾಲಾ ದಾಖಲಾತಿ ಆಂದೋಲನವು ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಸಹಕಾರಿ 
Next Article ಮಾರುಕಟ್ಟೆ ಧಾರಣೆ ಮಾರುಕಟ್ಟೆ ಧಾರಣೆ | ಮೇ.23 | ಹತ್ತಿ ರೇಟ್….
Leave a Comment

Leave a Reply Cancel reply

Your email address will not be published. Required fields are marked *

ಬ್ರಾಂಡ್‌ ಚಿತ್ರದುರ್ಗ | ಹಿಂದೂ ಎಕನಾಮಿಕ್‌ ಫೋರಂ ಆಯೋಜನೆ
ಬ್ರಾಂಡ್‌ ಚಿತ್ರದುರ್ಗ | ಹಿಂದೂ ಎಕನಾಮಿಕ್‌ ಫೋರಂ ಆಯೋಜನೆ : ಎಂಎಲ್ಸಿ ಕೆ.ಎಸ್‌.ನವೀನ್‌ ಭಾಗೀ
ಮುಖ್ಯ ಸುದ್ದಿ
ಬುನಾದಿ ಕಲಿಕಾ ಸಾಧನೆ ಮೌಲ್ಯಮಾಪನ ಸಮೀಕ್ಷೆ
ಡಿಜಿಟಲ್ ತಂತ್ರಜ್ಞಾನ ಸಮೀಕ್ಷೆ | ಜಿಲ್ಲೆಯ 90 ವಿದ್ಯಾರ್ಥಿಗಳು ಭಾಗೀ 
ಮುಖ್ಯ ಸುದ್ದಿ
ದಿವ್ಯಾಂಗ ಜನ ಪ್ರಯಾಣಿಕರಿಗೆ ರಿಯಾಯಿತಿ ಗುರುತಿನ ಚೀಟಿ | ಆನ್‌ಲೈನ್ ಮೂಲಕ ವಿತರಣೆ
ಮುಖ್ಯ ಸುದ್ದಿ
ವಿದ್ಯಾರ್ಥಿಗಳಿಗೆ ನ್ಯಾ.ಸುದೀನ್ ಕುಮಾರ್ ಬಹುಮಾನ ವಿತರಣೆ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ಧೆ | ವಿಜೇತ ವಿದ್ಯಾರ್ಥಿಗಳಿಗೆ ನ್ಯಾ.ಸುದೀನ್ ಕುಮಾರ್ ಬಹುಮಾನ ವಿತರಣೆ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up