By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಆಹ್ವಾನ
    28 minutes ago
    ಕೃಷಿ
    ಎರಡು ದಿನ ಕೃಷಿ ಪ್ರಾಯೋಗಿಕ ತರಬೇತಿ
    8 hours ago
    ಡಾ.ದೀಕ್ಷಿತ್ ಕುಮಾರ್
    ಪ್ರಧಾನಿ ಜತೆ ಚಿತ್ರದುರ್ಗದ ದಂತ ವೈದ್ಯ ಡಾ.ದೀಕ್ಷಿತ್ ಕುಮಾರ್ ಸಂವಾದ | ಮೈ ಭಾರತ್ ಬಜೆಟ್ ಕ್ವೆಸ್ಟ್ ರಲ್ಲಿ ಸಾಧನೆ 
    21 hours ago
    ಸಾಮಾನ್ಯ ಪ್ರವೇಶ ಪರೀಕ್ಷಾ ಸಿದ್ದತೆ ಕುರಿತು ಸಭೆ
    ಸಾಮಾನ್ಯ ಪ್ರವೇಶ ಪರೀಕ್ಷೆ | ಜಿಲ್ಲೆಯಲ್ಲಿ 6640 ವಿದ್ಯಾರ್ಥಿಗಳು, 16 ಪರೀಕ್ಷಾ ಕೇಂದ್ರಗಳು 
    23 hours ago
    ಜಯದೇವ ಸಿರಿ ಕೃತಿ ಲೋಕಾರ್ಪಣೆ
    ಜೆಎಂಐಟಿ ವೃತ್ತದಲ್ಲಿ 50 ಲಕ್ಷ ವೆಚ್ಚದಲ್ಲಿ ಜಯದೇವ ಶ್ರೀ ಮೂರ್ತಿ ಸ್ಥಾಪನೆ | ಜಯದೇವ ಸಿರಿ ಕೃತಿ ಲೋಕಾರ್ಪಣೆ ಸಭೆಯಲ್ಲಿ ಬಸವಕುಮಾರ ಶ್ರೀ
    1 day ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಬೈಕ್ – ಕಾರ್ ನಡುವೆ ಭೀಕರ ಅಪಘಾತ | ಬೈಕ್ ಸವಾರರು ಇಬ್ಬರು ಸಾವು
    1 day ago
    ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ | ಚಾಲಕರು ಸಾವು
    5 days ago
    car accident near molakalmuru rajapura
    ಭೀಕರ ರಸ್ತೆ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ
    2 weeks ago
    ಎತ್ತಿನ ಗಾಡಿಗೆ ಬುಲೆರೋ ಡಿಕ್ಕಿ | ಸ್ಥಳದಲ್ಲೇ ಎತ್ತುಗಳು ಸಾವು
    2 weeks ago
    ಶಿವಲಿಂಗಪ್ಪ
    ರೈತ ಮುಖಂಡ, ರೇಣುಕಾ ಆಗ್ರೋ ಫರ್ಟಿಲೈಜರ್ಸ್‌ನ ಶಿವಲಿಂಗಪ್ಪ ಶವವಾಗಿ ಪತ್ತೆ
    2 weeks ago
  • ತಾಲೂಕು
    ತಾಲೂಕುShow More
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ 
    4 days ago
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ | ಶಾಂತವೀರ ಶ್ರೀ ಸಾನಿಧ್ಯ
    7 days ago
    ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
    1 week ago
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ 
    2 weeks ago
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    3 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ |17 ಏಪ್ರಿಲ್‌ |ಇಂದಿನ ಮಾರುಕಟ್ಟೆಯಲ್ಲಿ ಯಾವ ಅಡಿಕೆಗೆ ಎಷ್ಟು ರೇಟ್‌
    2 days ago
    arecanut price list
    ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ
    3 days ago
    arecanut price list
    ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ
    6 days ago
    arecanut price list
    ಅಡಿಕೆ ಧಾರಣೆ | 10 ಏಪ್ರಿಲ್‌ | ಯಾವ ಅಡಿಕೆಗೆ ಎಷ್ಟು ರೇಟ್‌ ?
    1 week ago
    arecanut price list
    ಅಡಿಕೆ ಧಾರಣೆ | 9 ಏಪ್ರಿಲ್‌ | ಸಾಗರ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಏರಿಕೆ
    1 week ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 19 | ಆಕಸ್ಮಿಕ ಧನಲಾಭ, ಕೈಗೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣ
    12 hours ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 18 | ಆಸ್ತಿ ವಿಚಾರಗಳಲ್ಲಿ ಸಹೋದರರೊಂದಿಗೆ ವಿವಾದಗಳು, ಆರ್ಥಿಕ ಅನುಕೂಲತೆ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 17 | ಕೈಗೊಂಡ ಕೆಲಸಗಳಲ್ಲಿ ವಿಳಂಬ, ದೂರದ ಪ್ರಯಾಣದಲ್ಲಿ ಎಚ್ಚರ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 16 | ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು, ಹಠಾತ್ ಪ್ರಯಾಣದ ಸೂಚನೆ
    4 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 15 | ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು, ಆದಾಯಕ್ಕಿಂತ ಖರ್ಚು ಹೆಚ್ಚು
    4 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 18 | ಹತ್ತಿ ರೇಟ್ ಎಷ್ಟಿದೆ?
    1 day ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 17 | ಮೆಕ್ಕೆಜೋಳ, ರಾಗಿ ರೇಟ್…
    2 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 16 | ಹತ್ತಿ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 15 | ಮೆಕ್ಕೆಜೋಳ, ಶೇಂಗಾ, ರಾಗಿ ರೇಟ್…
    4 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 13 | ಮೆಕ್ಕೆಜೋಳ ರೇಟ್…
    6 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    1 week ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    2 weeks ago
    ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    2.18 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ 
    4 weeks ago
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ 
    4 weeks ago
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ | ಶಾಸಕ ಚಂದ್ರಪ್ಪ, MLC ಕೆ.ಎಸ್.ನವೀನ್ ಭಾಗೀ 
    1 month ago
  • ಹಿರಿಯೂರು
    ಹಿರಿಯೂರುShow More
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    6 days ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    2 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    2 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    2 months ago
    M.G. Rangaswamy
    ಹಿರಿಯೂರು ಕಸಾಪ ಸಮ್ಮೇಳನಾಧ್ಯಕ್ಷರಾಗಿ ‘ಎಂಜಿಆರ್‌ʼ
    3 months ago
  • ಹೊಸದುರ್ಗ
    ಹೊಸದುರ್ಗShow More
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ 
    4 days ago
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ | ಶಾಂತವೀರ ಶ್ರೀ ಸಾನಿಧ್ಯ
    7 days ago
    ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
    1 week ago
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ 
    2 weeks ago
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    3 weeks ago
  • Life Style
    Life StyleShow More
    Metabolism
    ಚಯಾಪಚಯ ಕ್ರಿಯೆ ನಿಧಾನವಾಗುತ್ತಿದ್ದರೆ ನಿಮ್ಮ ಚರ್ಮದ ಮೇಲೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯಂತೆ
    10 hours ago
    eat fruits to stay healthy
    ಆರೋಗ್ಯವಾಗಿರಲು ಹಣ್ಣುಗಳನ್ನು ತಿನ್ನುವ ಸರಿಯಾದ ವಿಧಾನ ತಿಳಿದುಕೊಳ್ಳಿ
    11 hours ago
    sweets
    ನಿಮ್ಮಲ್ಲಿ ಸಿಹಿ ತಿಂಡಿಗಳ ಹಂಬಲ ಹೆಚ್ಚಾಗಲು ಕಾರಣವೇನು ಗೊತ್ತಾ?
    1 day ago
    open pores on your face
    ಮುಖದ ಚರ್ಮದ ತೆರೆದ ರಂಧ್ರಗಳನ್ನು ಮುಚ್ಚಲು ಈ ಬ್ಯೂಟಿ ಟಿಪ್ಸ್ ಫಾಲೋ ಮಾಡಿ
    1 day ago
    Lip mask and lip balm
    ಲಿಪ್ ಮಾಸ್ಕ್ ಮತ್ತು ಲಿಪ್ ಬಾಮ್‍ಗಳಲ್ಲಿ ತುಟಿಗಳಿಗೆ ಯಾವುದು ಉತ್ತಮ?
    2 days ago
Reading: ಸಂಕ್ರಾಂತಿ ವಿಶೇಷ ಲೇಖನ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಸಂಕ್ರಾಂತಿ ವಿಶೇಷ ಲೇಖನ

News Desk Chitradurga News
Last updated: 14 January 2025 15:24
News Desk Chitradurga News
1 year ago
Share
ಸಿ.ಧನಂಜಯ್
SHARE

CHITRADURGA NEWS | 14 JANAURY 2025

ವಿಶೇಷ ಲೇಖನ : ಸಿ.ಧನಂಜಯ್, ಚಿತ್ರದುರ್ಗ

ಸಂಪ್ರದಾಯಗಳಿಂದ ಸಂಬಂಧ ಸುಧಾರಿಸುವಲ್ಲಿ ಪ್ರಾಚೀನ ಭಾರತೀಯರ ದೂರದೃಷ್ಟಿ ಫಲವಾಗಿ ಕುಟುಂಬದ ಸದಸ್ಯರು ಒಟ್ಟಾಗಿ ದಿನದಲ್ಲಿ ಅಥವಾ ತಿಂಗಳಲ್ಲಿ ಒಂದೆರಡು ಸಲ ಒಂದಿಲ್ಲೊಂದು ಸಂಪ್ರದಾಯಗಳ ಪಾಲನೆ, ಪೂಜೆ, ದೇವಸ್ಥಾನಗಳಿಗೆ ಭೇಟಿ, ಸಹ ಭೋಜನ ಇತ್ಯಾದಿ ಮೂಲಕ ಪರಸ್ಪರರಲ್ಲಿ ಆತ್ಮೀಯತೆ ಸಹಜವಾಗಿ ಚಿಗುರುವಂತೆ ಆಗುತ್ತಿತ್ತು.

Also Read: ಭದ್ರಾ ಮೇಲ್ದಂಡೆ ಯೋಜನೆ ಸಿರಿಗೆರೆ ಶ್ರೀ ಅಂಗಳಕ್ಕೆ | ದಶಕಗಳಿಂದ ಕುಂಟುತ್ತಾ ಸಾಗಿರುವ ಯೋಜನೆಗೆ ಹೊಸ ಬೆಳಕು

ಹದಿನೈದು ದಿನಕ್ಕೊಮ್ಮೆ ಬರುವ ಹುಣ್ಣಿಮೆ, ಅಮವಾಸ್ಯೆ ಯುಗಾದಿ, ನಾಗರಪಂಚಮಿ, ವಿಜಯ ದಶಮಿ, ದೀಪಾವಳಿ, ಸಂಕ್ರಾಂತಿಯಂತಹ ಮುಖ್ಯ ಹಬ್ಬಹರಿದಿನಗಳನ್ನು ಹತ್ತಿರದ ರಕ್ತಸಂಬಂಧಿಗಳ ಜೊತೆ ಒಟ್ಟಾಗಿ ಆಚರಿಸಬೇಕು ಎಂಬ ಅಲಿಖಿತ ನಿಯಮ ಸಂಬಂಧಗಳ ಬಳ್ಳಿ ಹರವಾಗಿ ಹರಡಲು ಸಹಕಾರಿಯಾಗಿದೆ.

ಆಚರಿಸುವ ಪದ್ಧತಿಯಿಂದ ಸಂಬಂಧಿಗಳಲ್ಲಿ ಸೌಹಾರ್ದ ಸಂಬಂಧ ತಾನಾಗಿ ಅರಳುತ್ತಿತ್ತು. ಪರಸ್ಪರ ಕಷ್ಟ ಸುಖಗಳಲ್ಲಿ ಭಾಗಿಯಾಗ ಬೇಕು ಎಂಬ ಭಾವನೆ ಬೆಳೆಯುತ್ತಿತ್ತು. ಬದುಕಿನಲ್ಲಿ ಬರುವ ಬದಲಾವಣೆ (ಕಷ್ಟ ಸುಖ)ಗಳನ್ನು ರಚನಾತ್ಮಕವಾಗಿ ಸ್ವೀಕರಿಸಬೇಕು. ಮನಷ್ಯನಿಗೆ ಹಣಕ್ಕಿಂತ ಸಂಬಂಧ ಮುಖ್ಯವೆಂಬ ಭಾವನೆ ಸಂಕ್ರಾಂತಿ ಹೊಸ ವರುಷ ಹಬ್ಬದ ಆಚರಣೆ ಯಲ್ಲಿದೆ.

ಭರ್ಜರಿ ಭೋಜನ, ಹಾಸ್ಯ, ಸೌಂದರ್ಯಪ್ರಜ್ಞೆ ಜೊತೆಗೆ ಸಂಬಂಧ ಸುಧಾರಿಸುವ, ಬೆಳೆಸುವ, ಗಟ್ಟಿಗೊಳಿಸುವ ಸೂತ್ರವಿದೆ. ಉದ್ಯೋಗ ನಿರ್ಮಿಸುವ ಆರ್ಥಿಕ ಚಿಂತನೆ ಇದೆ. ಸ್ವಾವಲಂಬಿ, ಸ್ವಾಭಿಮಾನಿ ಬದುಕಿನ ಸಂದೇಶವಿದೆ. ಮೇಲಾಗಿ ಋತುಮಾನಗಳಿಗೆ ಅನುಗುಣವಾಗಿ ಬರುವ ಹಬ್ಬಗಳ ಆಹಾರ ವಿಹಾರ ವಿಧಾನಗಳಲ್ಲಿ ಸ್ವಸ್ಥ ಆರೋಗ್ಯದ ಪರಿಕಲ್ಪನೆ ಇದೆ. ಮೇಲಾಗಿ ಸಂಬಂಧ ಸುದಾರಿಸುವ ಎಲ್ಲ ಸುವಿಚಾರಗಳು ಸಂಕ್ರಾಂತಿ ಹೊಸ ವರುಷದ ಆಚರಣೆ ಯಲ್ಲಿವೆ.

ಸಂಕ್ರಾಂತಿ :

ಆರೋಗ್ಯ ಮತ್ತು ಉತ್ಸಾಹವಿದ್ದಲ್ಲಿ ಉತ್ಸವಗಳು ಆರೋಗ್ಯವಂತ ಜೀವನೋತ್ಸಾಹ ವರ್ಧನೆಗೆ ಉತ್ಸವಗಳಿಗೆ ಕಾರಣ ಎಂದರಿತ ಭಾರತದ ಜನರು ಜೀವನದ ಪ್ರತಿಕ್ಷಣದ ಸಂತೋಷವನ್ನು ಉತ್ಸಾಹದಿಂದ ಹಂಚಿಕೊಳ್ಳಲು ಉತ್ಸವ ರೂಪದಲ್ಲಿ ಆಚರಿಸುತ್ತಾರೆ.

ಸಂಕ್ರಾಂತಿ ಹಬ್ಬ ಸಂಬಂಧಗಳ ನೆಲೆಗಟ್ಟಿನಲ್ಲಿ ಅತ್ಯಂತ ಮಹತ್ವದ ಹಬ್ಬ. ನದಿಗಳಿಗೆ ಹೋಗಿ ನದಿ ಸ್ನಾನ ಮಾಡಿ, ದೇವರ ಪೂಜೆ ದರ್ಶನ ಮಾಡುವ ಸಂಪ್ರದಾಯವಿದೆ. ನಾವಾಗಿ ಬಂಧು ಮಿತ್ರ ರಲ್ಲಿಗೆ, ಪರಿಚಿತರಲ್ಲಿಗೆ ಹೋಗಿ ಎಳ್ಳು ಬೆಲ್ಲ ಹಂಚಿ ಸಂಬಂಧ ನವೀಕರಿಸುವ ಹಬ್ಬ. ಎಳ್ಳಿನ ಸ್ನಿಗ್ದತೆಗೆ ಮಧುರ ಬೆಲ್ಲ ಸೇರಿದಾಗ ಅಧರಕ್ಕೆ ಸಿಹಿ ಉದರಕ್ಕೆ ಹಿತ ದೊರಕುತ್ತದೆ.

Also Read: ದಿನ ಭವಿಷ್ಯ | ಜನವರಿ 14 | ಕುಟುಂಬ ಸದಸ್ಯರೊಂದಿಗೆ ವಿವಾದ, ಮಕ್ಕಳ ಆರೋಗ್ಯದಲ್ಲಿ ಎಚ್ಚರ, ಹೊಸ ವಾಹನ ಯೋಗ

ಅದೇ ರೀತಿ ಸಣ್ಣಪುಟ್ಟ ಕಾರಣಕ್ಕೆ ಉಂಟಾದ ವೈಮನಸ್ಸು ಎಳ್ಳ ಬೆಲ್ಲ ಹಂಚಿದಾಗ ತಾನಾಗಿ ಇಲ್ಲವಾಗುತ್ತದೆ. ಶರೀರಕ್ಕೆ ಎಣ್ಣೆಕಾಳುಗಳ ಅವಶ್ಯಕತೆ ಹೆಚ್ಚಾಗಿರುತ್ತದೆ. ಆದ್ದರಿಂದ ಸಂಕ್ರಾಂತಿ ಹಬ್ಬದ ದಿನ ಎಲ್ಲ ಪದಾರ್ಥಗಳಲ್ಲಿ ಎಣ್ಣೆ ಕಾಳುಗಳ ಬಳಕೆ ಇರುತ್ತದೆ. ಎಳ್ಳು ತಿಂದು, ಎಳ್ಳಿನ ಎಣ್ಣೆ ಸ್ನಾನ ಮಾಡಿ, ಎಳ್ಳನ್ನು ದಾನ ಮಾಡಿ, ಹಬ್ಬ ಆಚರಿಸಲಾಗುತ್ತದೆ. ಪರಿಣಾಮವಾಗಿ ದೇಹದ ಆರೋಗ್ಯ ಸ್ಥಿರ ವಾಗುತ್ತದೆ.

ಊಟದಲ್ಲಿ ಸಜ್ಜೆ ರೊಟ್ಟಿ, ದಿದ್ವಳಧಾನ್ಯಗಳ ಕಾಳುಪಲ್ಲೆ, ಎಣ್ಣೆ ಬದನಿ ಕಾಯಿ, ಕೊಸಂಬರಿ, ವಿವಿಧ ತರಕಾರಿ ಹಾಕಿದ ಭರ್ತ, ಅಂಬಲಿ, ಎಳ್ಳಿನ ಹೋಳಿಗೆ, ತುಪ್ಪ, ಹಪ್ಪಳ, ಭಜಿ, ವಿಧ ವಿಧ ಸೊಪ್ಪು (ಪಲ್ಲೆ)ಗಳ ಬಳಕೆ, ಸಿಹಿ ಮತ್ತು ಕರಿದ ಪದಾರ್ಥಗಳ್ಳುಳ್ಳ ಪಾರಂಪರಿಕ ಭೋಜನದ ಸವಿ ಸ್ಮರಿಸಿದಾಗ ಬಾಯಲ್ಲಿ ನೀರೂರುತ್ತದೆ. ದೇಹಕ್ಕೆ ಅವಶ್ಯವಿದ್ದ ಪೋಷಕಾಂಶ ಗಳು ಮತ್ತು ಸಮತೊಲನ ಆಹಾರ ತಾನಾಗಿ ಮತ್ತು ಸಹಜವಾಗಿ ಸಿಗುವ ವ್ಯವಸ್ಥೆ ಭೋಜನದಲ್ಲಿ ರೂಢಿ ಯಾಗಿತ್ತು. ಜನರು ಬದುಕಿರುವಷ್ಟು ಕಾಲ ಉತ್ಸಾಹದಿಂದ ಸಂತೋಷ ದಿಂದ ಇರಬೇಕು. ಜೀವನ ವನ್ನು ಪೂರ್ಣ ಅನುಭವಿಸ ಬೇಕು ಎಂಬ ಸದ್ವಿಚಾರ ನಮ್ಮ ಭಾರತೀಯ ಸಂಸ್ಕೃತಿ ಯ ಭಾಗವಾಗಿತ್ತು.

ಬರೀ ಕ್ರಾಂತಿಯಲ್ಲ ಇದು ಸಂಕ್ರಾಂತಿ: 

ಪರಿಪೂರ್ಣತೆಗೆ ಅನುವು ಮಾಡಿಕೊಡುವ ಪ್ರಕೃತಿಯಲ್ಲಿ ಸಹಜ ಪರಿವರ್ತನೆಯೇ ಸಂಕ್ರಾಂತಿ. ಭವಿಷ್ಯದ- ಉತ್ತರೋತ್ತರ ಅಭಿವೃದ್ಧಿಯ ಕನಸಿಗೆ ಮುನ್ನಡಿ ಬರೆಯುವ ಸಂಕ್ರಾಂತಿ ನಮ್ಮದು. ಎಲ್ಲರ ಸಂತೋಷದಲ್ಲಿ ಸಂತೋಷ ಕಾಣುವ ಸಂಕ್ರಾಂತಿ ನಮ್ಮದು. ಸಂಕ್ರಾಂತಿ ಹಬ್ಬ ಪ್ರಕೃತಿಯು ಆಚರಿಸುವ ಹೊಸ ವರುಷವಾಗಿದೆ.

ಸಂಕ್ರಾಂತಿ ಪೂರ್ವದಲ್ಲಿ ಅಂದರೆ ದಕ್ಷಿಣಾಯನದಲ್ಲಿ ರಾತ್ರಿ ದೊಡ್ಡದಿರುತ್ತದೆ. ಅಂಧಕಾರ ಹೆಚ್ಚಾಗಿರುತ್ತದೆ. ಅಂಧಕಾರ ಅಧಿಕವಾಗಿದ್ದ ಚಳಿಗಾಲದ ದಿನಗಳನ್ನು ಮೈಜಾಡಿಸಿ ಕೊಂಡ ಪ್ರಕೃತಿಯು ಪ್ರಕಾಶವನ್ನು ಸಂಭ್ರಮದಿಂದ ಸ್ವಾಗತಿಸುತ್ತದೆ. ಪ್ರಕ್ರತಿಯ ಸಂತೋಷದ ಜೊತೆ ಪುರುಷನು ಜೊತೆಗೂಡಿ ನಲಿಯುವ ಹಬ್ಬ.

Also Read: ಅಡಿಕೆ ಧಾರಣೆ | ಇಂದಿನ ಅಡಿಕೆ ಮಾರುಕಟ್ಟೆಗಳ ನೋಟ

ಸೂರ್ಯನ ಚಲನೆ ಆಧಾರಿತ, ಸೂರ್ಯನು ಮಕರರಾಶಿ ಪ್ರವೇಶಿಸುವ ಉತ್ತರಾಯಣ ಪುಣ್ಯ ಕಾಲವು ಸಂಕ್ರಾಂತಿ ಹಬ್ಬವಾಗಿದೆ. ನದಿ ಸ್ನಾನ, ಸೂರ್ಯ ನಮಸ್ಕಾರ, ದನಕರುಗಳನ್ನು ಸಿಂಗರಿಸಿ ಕೆಂಡ ಹಾಯಿಸುವುದು, ದೃಷ್ಟಿ ನಿವಾಳಿಸುವುದು, ಪತಂಗ ಹಾರಿಸುವುದು ಮುಂತಾದ ರೀತಿಯ ಆಚರಣೆಗಳು ಸಂಕ್ರಾಂತಿ ಮಹಾ ಪರ್ವದಂದು ನಡೆಯುತ್ತವೆ. ಮಹಾ ಭಾರತದ ಯುದ್ಧದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ಇಚ್ಛಾ ಮರಣಿ ಯಾಗಿದ್ದ ಭೀಷ್ಮನು ಸಂಕ್ರಾಂತಿಯ ಉತ್ತರಾಯಣ ಪುಣ್ಯಕಾಲ ದಂದು ಶರೀರ ತ್ಯಾಗ ಮಾಡಿ ಮೋಕ್ಷ ಪಡೆಯುತ್ತಾನೆ. ಸಂಕ್ರಾಂತಿಯ ದಿನ ಶಬರಿ ಮಲೈಯಲ್ಲಿ ಮಕರ ಜ್ಯೋತಿ ಕಾಣಿಸುತ್ತದೆ.

ಕೃಷಿಕರ ಹಬ್ಬ ಸಂಕ್ರಾಂತಿ : 

ಸಂಕ್ರಾಂತಿ ವಾಸ್ತವವಾಗಿ ಕೃಷಿಕರ ಹಬ್ಬ. ಒಂದೆಡೆ ಮುಂಗಾರು ಬೆಳೆ ಮನೆಗೆ ಬಂದ ಸಂಭ್ರಮ ಆಚರಣೆ ಮತ್ತೊಂದೆಡೆ ಹಿಂಗಾರುಬೆಳೆ ಹೊಲದಲ್ಲಿ ನಳನಳಿಸುತ್ತ ಇರುವುದನ್ನು ಕಣ್ಣಾರೆ ಕಂಡು ಸಂಭ್ರಮಿಸುವ ರೀತಿ ನೀತಿ ಕೃಷಿಕರದ್ದಾಗಿದೆ. ದನಕರು ಗಳಿಗೆ ವಿಶೇಷವಾಗಿ ಎತ್ತು ಗಳಿಗೆ ಸ್ನಾನ ಮಾಡಿಸಿ ಶೃಂಗರಿಸಿ ಚಕ್ಕಡಿ ಕಟ್ಟುತ್ತಾರೆ.

ಮನೆಯವರೆಲ್ಲ ಎಳ್ಳು ಮೈಗೆ ಲೇಪಿಸಿ ಕೊಂಡು ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸುತ್ತಾರೆ. ಬಂಧು ಮಿತ್ರ ರೊಡಗೂಡಿ ಹೊಲಕ್ಕೆ ಹೋಗಿ ಭೂತಾಯಿ ಪೂಜಿಸಿ, ಆಟ, ಹಾಡು, ನೃತ್ಯ ಮಾಡಿ ಸಂತೋಷ ಪಡುತ್ತಾರೆ. ಮನೆಯಿಂದ ತಂದ ಬುತ್ತಿ ಬಿಚ್ಚಿ ವಿವಿಧ ಭಕ್ಯಗಳನ್ನು ಸವಿಯುತ್ತಾರೆ. ಯಾದಗಿರಿ ತಾಲ್ಲೂಕಿನ ಮೈಲಾಪೂರದ ಮಲ್ಲಯ್ಯನ ಜಾತ್ರೆಯು ಪ್ರದೇಶದವರಿಗೆಲ್ಲ ಸಂಭ್ರದ ಉತ್ಸವ. ಹೊಲಕ್ಕೆ ಹೋಗಿ ಬಂದ ಮೇಲೆ ಜಾತ್ರೆಗೆ ಹೋಗಿ ಮಲ್ಲಯ್ಯನ ದರ್ಶನ ಮಾಡುತ್ತಾರೆ. ಮೈಲಾಪೂರದ ಕೆರೆಯಲ್ಲಿ ಅರಳಿದ ಕಮಲಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಗುಡಿಯ ಶಿಖರದ ಮೇಲೆ ತುಪ್ಪದ ದೀಪ, ಸರಪಳಿ ಹರಿಯುವುದು. ಇತ್ಯಾದಿ ಕಣ್ತುಂಬ ನೋಡುವುದು ಸಂಕ್ರಾಂತಿ ಸಡಗರ ಮಹತ್ವದ ಘಟ್ಟವಾಗಿದೆ. ಯಾದಗಿರಿ ನಗರದ ಶ್ರೀ ರಾಚೋಟಿ ವೀರಣ್ಣನ ಭಕ್ತರಿಗೆ ಸಂಕ್ರಾಂತಿ ದಿನ ಶ್ರೀ ರಾಚೋಟಿ ವೀರಣ್ಣ ಮತ್ತು ಶ್ರೀ ಬಧ್ರಕಾಳಿಯವರ ವಿವಾಹ ಮಹೋತ್ಸವದ ವಾರ್ಷೀಕೋತ್ಸವದ ಸಂಭ್ರಮದಿನ. ಅಂದು ಸಂಜೆ ನಡೆಯುವ ಅವರೀರ್ವರ ಕಲ್ಯಾಣೋತ್ಸವದಲ್ಲಿ ಭಾಗಿಯಾಗುವುದರಿಂದ ತಮ್ಮ ಮನೆಯಲ್ಲಿ ಸಹ ಮಂಗಲ ಕಾರ್ಯಗಳು, ಮದುವೆ ನಡೆಯುತ್ತವೆ ಎಂಬ ನಂಬಿಕೆ ಇದೆ.

Also Read: ಸಚಿವ ಡಿ.ಸುಧಾಕರ್ ವರ್ತನೆಗೆ ಶಾಸಕ ಬಿ.ಜಿ.ಗೋವಿಂದಪ್ಪ ಅಸಮಧಾನ | ಹಿನ್ನೀರಿನ ರೈತರ ಸಂಕಷ್ಟ ಸೌಜನ್ಯಕ್ಕೂ ಆಲಿಸಿಲ್ಲ

ಸಂಕ್ರಾಂತಿಯನ್ನು ದೇಶದ ಹಲವು ಕಡೆ ಹಬ್ಬವಾಗಿ ಆಚರಿಸುತ್ತಾರೆ. ಆಂದ್ರ, ತೆಲಂಗಾಣ, ತಮಿಳುನಾಡು, ಕೇರಳ, ಪಂಜಾಬ, ಓಡಿಸ್ಸಾ, ಬಿಹಾರ, ನೇಪಾಳದಲ್ಲಿ ಸಹ ವಿಶೇಷವಾಗಿ ಆಚರಿಸಲಾಗುತ್ತದೆ. ಎಲ್ಲ ದೇಶವಾಸಿಗಳ ಜೊತೆ ಸಂತೋಷ, ಸಂಭ್ರಮ, ಉತ್ಸಾಹಗಳನ್ನು ವರ್ಧಿಸುವ ಸಂಕ್ರಾಂತಿಯನ್ನು ಆನಂದದಿಂದ ಆಚರಿಸುತ್ತ ದಿನದ ಪ್ರತಿ ಕ್ಷಣವನ್ನು ಸಂಭ್ರಮಿಸೋಣ.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:C. DhananjayChitradurgaChitradurga newsChitradurga UpdatesFestivalKannada Latest NewsKannada NewsSankrantiSesame jaggerySpecial Articleಎಳ್ಳು ಬೆಲ್ಲಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ವಿಶೇಷ ಲೇಖನಸಂಕ್ರಾಂತಿಸಿ.ಧನಂಜಯ್ಹಬ್ಬ
Share This Article
Facebook Email Print
Previous Article Upperbhadra project gose to sirigere mutt ಭದ್ರಾ ಮೇಲ್ದಂಡೆ ಯೋಜನೆ ಸಿರಿಗೆರೆ ಶ್ರೀ ಅಂಗಳಕ್ಕೆ | ದಶಕಗಳಿಂದ ಕುಂಟುತ್ತಾ ಸಾಗಿರುವ ಯೋಜನೆಗೆ ಹೊಸ ಬೆಳಕು
Next Article Dinner at mla chandrappa home ಶಾಸಕ ಎಂ.ಚಂದ್ರಪ್ಪ ಮನೆಯಲ್ಲಿ ಪೌರಕಾರ್ಮಿಕರ ಜೊತೆ ಸಹಪಂಕ್ತಿ ಭೋಜನ
Leave a Comment

Leave a Reply Cancel reply

Your email address will not be published. Required fields are marked *

ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಆಹ್ವಾನ
ಮುಖ್ಯ ಸುದ್ದಿ
ಕೃಷಿ
ಎರಡು ದಿನ ಕೃಷಿ ಪ್ರಾಯೋಗಿಕ ತರಬೇತಿ
ಮುಖ್ಯ ಸುದ್ದಿ
Metabolism
ಚಯಾಪಚಯ ಕ್ರಿಯೆ ನಿಧಾನವಾಗುತ್ತಿದ್ದರೆ ನಿಮ್ಮ ಚರ್ಮದ ಮೇಲೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯಂತೆ
Life Style
eat fruits to stay healthy
ಆರೋಗ್ಯವಾಗಿರಲು ಹಣ್ಣುಗಳನ್ನು ತಿನ್ನುವ ಸರಿಯಾದ ವಿಧಾನ ತಿಳಿದುಕೊಳ್ಳಿ
Life Style
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up