Connect with us

    ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ | ವಿದ್ಯುತ್ ಪೂರೈಕೆ ಸಮಸ್ಯೆ

    ವಾಣಿವಿಲಾಸ ಸಾಗರ

    ಮುಖ್ಯ ಸುದ್ದಿ

    ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ | ವಿದ್ಯುತ್ ಪೂರೈಕೆ ಸಮಸ್ಯೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 31 MAY 2024
    ಚಿತ್ರದುರ್ಗ: ಹಿರಿಯೂರು ನಗರಕ್ಕೆ ನೀರು ಪೂರೈಕೆ ಮಾಡುತ್ತಿರುವ ವಾಣಿವಿಲಾಸ ಜಲಾಶಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ದೋಷ ಉಂಟಾಗಿದೆ. ಈ ಕಾರಣಕ್ಕೆ ಮೇ 31 ಮತ್ತು ಜೂನ್ 1ರಂದು ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

    ಕ್ಲಿಕ್ ಮಾಡಿ ಓದಿ: ಜಿಲ್ಲಾಸ್ಪತ್ರೆಗೆ ನ್ಯಾಯಾಧೀಶರ ಭೇಟಿ | ಸ್ವಚ್ಛತೆ ಕಾಪಾಡಲು ಸೂಚನೆ

    ಮೇ 31ರಂದು ಬಿಡುಗಡೆ ಮಾಡಬೇಕಿದ್ದ ಬಡಾವಣೆಗಳಿಗೆ ಜೂನ್ 1ರಂದು ಹಾಗೂ ಜೂನ್ 1ರಂದು ನೀರು ಬಿಡಬೇಕಿದ್ದ ಬಡಾವಣೆಗಳಿಗೆ ಜೂನ್ 2ರಂದು ಬಿಡಲಾಗುತ್ತದೆ ಎಂದು ಹಿರಿಯೂರು ನಗರಸಭೆ ಪ್ರಕಟಣೆ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top