Connect with us

    Tour; ಜಿಲ್ಲಾ ಹೇಮರೆಡ್ಡಿ ಮಲ್ಲಮ್ಮ ಸಮಾಜದಿಂದ 3 ದಿನ ಪ್ರವಾಸ 

    ಜಿಲ್ಲಾ ಹೇಮರೆಡ್ಡಿ ಮಲ್ಲಮ್ಮ ಸಮಾಜದಿಂದ 3 ದಿನ ಪ್ರವಾಸ 

    ಮುಖ್ಯ ಸುದ್ದಿ

    Tour; ಜಿಲ್ಲಾ ಹೇಮರೆಡ್ಡಿ ಮಲ್ಲಮ್ಮ ಸಮಾಜದಿಂದ 3 ದಿನ ಪ್ರವಾಸ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 15 OCTOBER 2024

    ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಹೇಮರೆಡ್ಡಿ ಸಮಾಜ ವತಿಯಿಂದ ಮೂರು ದಿನ ಪ್ರವಾಸ(trip)ಕ್ಕೆ ಜಿಲ್ಲಾ ಅಧ್ಯಕ್ಷ ಜಿ.ಚಿದಾನಂದಪ್ಪ ಚಾಲನೆ ನೀಡಿ ಶುಭ ಕೋರಿದರು.

    ಕ್ಲಿಕ್ ಮಾಡಿ ಓದಿ: CM; ಅ.17ರಂದು ವಾಲ್ಮೀಕಿ ಜಯಂತಿ | ಸಿಎಂ ಸಿದ್ದರಾಮಯ್ಯ ಭಾಗೀ 

    ನಗರದ ಡಿ.ಸಿ.ಸರ್ಕಲ್‌ನ ಜಿಲ್ಲಾ ಸಂಘದ ಕಚೇರಿಯಿಂದ ಇಂದು ಬೆಳಿಗ್ಗೆ 10.30ಕ್ಕೆ ಪ್ರವಾಸ ಪ್ರಾರಂಭಿಸಿದ್ದು, ಅ. 15 ರಿಂದ 17 ರವರೆಗೆ 3 ದಿನಗಳ ಕಾಲ ಶ್ರೀಶೈಲ, ಮಹಾನಂದಿ, ಮಂತ್ರಾಲಯ ಪ್ರವಾಸ ನಡೆಯಲಿದೆ.

    ಪ್ರವಾಸದ ನೇತೃತ್ವವನ್ನು ಸಂಘದ ಉಪಾಧ್ಯಕ್ಷ ನಾಗರಾಜ್ ಸಂಗಮ್, ಸಹ ಕಾರ್ಯದರ್ಶಿ ರವೀಂದ್ರ.ಎಮ್, ಖಜಾಂಚಿ ದಯಾನಂದ್ ಪಾಟೀಲ್ ವಹಿಸಿರುವವರು.

    ಕ್ಲಿಕ್ ಮಾಡಿ ಓದಿ: Bhadra; ಭದ್ರಾದಿಂದ ಕೆರೆಗಳಿಗೆ ನೀರು ತುಂಬಿಸಲು 105 ಕೋಟಿ ವೆಚ್ಚದ ಮೋಟಾರ್ | ಶಾಸಕ ಎಂ.ಚಂದ್ರಪ್ಪ

    35 ಜನ ಸಮಾಜ ಭಾಂದವರು KSRTC ಬಸ್‌ನಲ್ಲಿ ಪ್ರಯಾಣ ಬೆಳಸಿದರು.

    ಈ ಸಂದರ್ಭದಲ್ಲಿ ನಿರ್ದೇಶಕ ಅಶೋಕ್, ನಾಗಭೂಷಣ್, ಬಸವರಾಜ ಇತರರು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top