ಮುಖ್ಯ ಸುದ್ದಿ
Tour; ಜಿಲ್ಲಾ ಹೇಮರೆಡ್ಡಿ ಮಲ್ಲಮ್ಮ ಸಮಾಜದಿಂದ 3 ದಿನ ಪ್ರವಾಸ

Published on

CHITRADURGA NEWS | 15 OCTOBER 2024
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಹೇಮರೆಡ್ಡಿ ಸಮಾಜ ವತಿಯಿಂದ ಮೂರು ದಿನ ಪ್ರವಾಸ(trip)ಕ್ಕೆ ಜಿಲ್ಲಾ ಅಧ್ಯಕ್ಷ ಜಿ.ಚಿದಾನಂದಪ್ಪ ಚಾಲನೆ ನೀಡಿ ಶುಭ ಕೋರಿದರು.
ಕ್ಲಿಕ್ ಮಾಡಿ ಓದಿ: CM; ಅ.17ರಂದು ವಾಲ್ಮೀಕಿ ಜಯಂತಿ | ಸಿಎಂ ಸಿದ್ದರಾಮಯ್ಯ ಭಾಗೀ
ನಗರದ ಡಿ.ಸಿ.ಸರ್ಕಲ್ನ ಜಿಲ್ಲಾ ಸಂಘದ ಕಚೇರಿಯಿಂದ ಇಂದು ಬೆಳಿಗ್ಗೆ 10.30ಕ್ಕೆ ಪ್ರವಾಸ ಪ್ರಾರಂಭಿಸಿದ್ದು, ಅ. 15 ರಿಂದ 17 ರವರೆಗೆ 3 ದಿನಗಳ ಕಾಲ ಶ್ರೀಶೈಲ, ಮಹಾನಂದಿ, ಮಂತ್ರಾಲಯ ಪ್ರವಾಸ ನಡೆಯಲಿದೆ.
ಪ್ರವಾಸದ ನೇತೃತ್ವವನ್ನು ಸಂಘದ ಉಪಾಧ್ಯಕ್ಷ ನಾಗರಾಜ್ ಸಂಗಮ್, ಸಹ ಕಾರ್ಯದರ್ಶಿ ರವೀಂದ್ರ.ಎಮ್, ಖಜಾಂಚಿ ದಯಾನಂದ್ ಪಾಟೀಲ್ ವಹಿಸಿರುವವರು.
ಕ್ಲಿಕ್ ಮಾಡಿ ಓದಿ: Bhadra; ಭದ್ರಾದಿಂದ ಕೆರೆಗಳಿಗೆ ನೀರು ತುಂಬಿಸಲು 105 ಕೋಟಿ ವೆಚ್ಚದ ಮೋಟಾರ್ | ಶಾಸಕ ಎಂ.ಚಂದ್ರಪ್ಪ
35 ಜನ ಸಮಾಜ ಭಾಂದವರು KSRTC ಬಸ್ನಲ್ಲಿ ಪ್ರಯಾಣ ಬೆಳಸಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಅಶೋಕ್, ನಾಗಭೂಷಣ್, ಬಸವರಾಜ ಇತರರು ಇದ್ದರು.

Continue Reading
You may also like...
Related Topics:Chitradurga, Chitradurga news, Chitradurga Updates, Hemareddy Mallamma Samaja, Kannada Latest News, Kannada News, Mahanandi, mantralaya, Srishaila, Tour, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಲೇಟೆಸ್ಟ್ ಸುದ್ದಿ, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಪ್ರವಾಸ, ಮಂತ್ರಾಲಯ, ಮಹಾನಂದಿ, ಶ್ರೀಶೈಲ, ಹೇಮರೆಡ್ಡಿ ಮಲ್ಲಮ್ಮ ಸಮಾಜ

Click to comment