
CHITRADURGA NEWS | 28 SEPTEMBER 2024
ಚಿತ್ರದುರ್ಗ: ಹಿಂದೂ ಮಹಾನ್ ಶೊಭಾಯಾತ್ರೆ ಮುಕ್ತಾಯವಾಗಿದ್ದು, ಗಣಪತಿ ಚಂದ್ರವಳ್ಳಿ ತಲುಪಿದೆ.
ಬರೋಬ್ಬರಿ ಹತ್ತು ತಾಸುಗಳ ಕಾಲ ಶೊಭಾಯಾತ್ರೆ ನಡೆದಿದ್ದು, ಕನಕ ವೃತ್ತಕ್ಕೆ ಸಂಪನ್ನಗೊಳಿಸಿ ಅಲ್ಲಿಂದ ವಿಸರ್ಜನೆಗೆ ಕರೆತರಲಾಗಿದೆ.
ರಾತ್ರಿ 10 ಗಂಟೆ ವೇಳೆಗೆ ಸರಿಯಾಗಿ ಗಣಪತಿ ಚಂದ್ರವಳ್ಳಿ ತಲುಪಿದೆ. ಕ್ರೇನ್ ಮೂಲಕ ವಿಸರ್ಜನೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.
11 ರಿಂದ 11.30 ರ ವೇಳೆಗೆ ಗಣೇಶ ವಿಸರ್ಜನೆಯಾಗುವ ಸಾಧ್ಯವಿದೆ ಇದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
