By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಈ ರೋಗದಿಂದ ಚೇತರಿಸಿಕೊಳ್ಳಲು ನಟ ಪರೇಶ್ ರಾವಲ್ ಬೆಳಿಗ್ಗೆ ಮೂತ್ರ ಕುಡಿಯುತ್ತಿದ್ದಾರಂತೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಈ ರೋಗದಿಂದ ಚೇತರಿಸಿಕೊಳ್ಳಲು ನಟ ಪರೇಶ್ ರಾವಲ್ ಬೆಳಿಗ್ಗೆ ಮೂತ್ರ ಕುಡಿಯುತ್ತಿದ್ದಾರಂತೆ

Life Style

ಈ ರೋಗದಿಂದ ಚೇತರಿಸಿಕೊಳ್ಳಲು ನಟ ಪರೇಶ್ ರಾವಲ್ ಬೆಳಿಗ್ಗೆ ಮೂತ್ರ ಕುಡಿಯುತ್ತಿದ್ದಾರಂತೆ

News Desk Chitradurga News
Last updated: 1 May 2025 22:00
News Desk Chitradurga News
2 months ago
Share
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 02 MAY 2025

ಮೊಣಕಾಲು ನೋವಿನ ಸಮಸ್ಯೆ ವಯಸ್ಸಾದ ಮೇಲೆ ಎಲ್ಲರನ್ನೂ ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆಯಾಗಿದೆ. ಇದರಿಂದ ನಡೆಯಲು, ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಬಾಲಿವುಡ್‍ನ ಖ್ಯಾತ ನಟ ಪರೇಶ್ ರಾವಲ್ ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದರು.

ಆದರೆ ಈ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಅವರು ಯಾವ ಮದ್ದು ಸೇವಿಸಿದ್ದಾರೆ ಎಂಬುದನ್ನು ತಿಳಿದರೆ ನೀವೇ ಶಾಕ್ ಆಗ್ತೀರಾ. ಹೌದು. ಅವರು ಮೊಣಕಾಲಿನ ಸಮಸ್ಯೆಯಿಂದ ಚೇತರಿಸಿಕೊಳ್ಳಲು ತಮ್ಮ ಮೂತ್ರವನ್ನು ತಾವೇ ಹಿಡಿದು ಕುಡಿಯುತ್ತಿದ್ದಾರಂತೆ.

ಈ ವಿಚಾರವನ್ನು ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಹಾಗಾದ್ರೆ ಈ ರೀತಿ ಮೂತ್ರ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ಕೆಟ್ಟದೇ? ಎಂಬುದನ್ನು ತಿಳಿಯಿರಿ.

ಅವರು ನಾನಾವತಿ ಆಸ್ಪತ್ರೆಯಲ್ಲಿದ್ದಾಗ, ವೀರು ದೇವಗನ್ ಅವರನ್ನು ಭೇಟಿಯಾಗಲು ಬಂದಿದ್ದಾರಂತೆ. ಆಗ ಮೊಣಕಾಲಿನ ಸಮಸ್ಯೆ ಬಗ್ಗೆ ಹೇಳಿದಕ್ಕೆ ಅವರು ಬೆಳಿಗ್ಗೆ ಮೂತ್ರವನ್ನು ಕುಡಿಯಲು ಹೇಳಿದ್ದಾರಂತೆ. ಹಾಗೂ ಆಲ್ಕೋಹಾಲ್, ಮಟನ್ ಅಥವಾ ತಂಬಾಕಿನಿಂದ ದೂರವಿರಲು ಅವರಿಗೆ ಸಲಹೆ ನೀಡಿದ್ದಾರಂತೆ.

ವೀರು ದೇವಗನ್ ಅವರ ಸಲಹೆಯ ಮೇರೆಗೆ ಪರೇಶ್ ರಾವಲ್ ಮೂತ್ರ ಕುಡಿಯಲು ಶುರುಮಾಡಿದ್ದಾರಂತೆ. ಅವರು ಇದನ್ನು 15 ದಿನಗಳ ಕಾಲ ಮಾಡಿ ನಂತರ ಎಕ್ಸ್-ರೇ ವರದಿ ಬಂದಾಗ, ಅದನ್ನು ಕಂಡು ವೈದ್ಯರೇ ದಂಗಾಗಿದ್ದಾರಂತೆ. ಯಾಕೆಂದರೆ ಮೊಣಕಾಲಿನ ಸಮಸ್ಯೆ ವಾಸಿಯಾಗಿತ್ತಂತೆ.

ಮೂತ್ರ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ?

ತಜ್ಞರ ಪ್ರಕಾರ, ಮೂತ್ರವು ದೇಹದಿಂದ ತ್ಯಾಜ್ಯ ವಸ್ತುಗಳು ಮತ್ತು ಹೆಚ್ಚುವರಿ ನೀರನ್ನು ಹೊರಹಾಕಲು ಇರುವ ನೈಸರ್ಗಿಕ ಮಾರ್ಗವಾಗಿದೆ. ಇದು 95% ನೀರು ಮತ್ತು 5% ಇತರ ವಸ್ತುಗಳನ್ನು (ಯೂರಿಯಾ, ಕ್ರಿಯೇಟಿನೈನ್, ಎಲೆಕ್ಟ್ರೋಲೈಟ್‍ಗಳು ಮತ್ತು ಟಾಕ್ಸಿನ್‍ಗಳು) ಹೊಂದಿರುತ್ತದೆ. ಮೂತ್ರವನ್ನು ಹೊರಹಾಕುವ ಮೂಲಕ, ದೇಹವು ಹಾನಿಕಾರಕ ವಸ್ತುಗಳಿಂದ ಮುಕ್ತವಾಗುತ್ತದೆ.

ಆದರೆ ಯಾವುದೇ ವೈಜ್ಞಾನಿಕ ಅಧ್ಯಯನ ಅಥವಾ ವೈದ್ಯರು ಯಾವುದೇ ರೀತಿಯ ಕಾಯಿಲೆಗೆ ಮೂತ್ರವನ್ನು ಕುಡಿಯಲು ಶಿಫಾರಸು ಮಾಡುವುದಿಲ್ಲ. ನಿಮ್ಮ ಮೂತ್ರವನ್ನು ಕುಡಿಯುವುದರಿಂದ ಮೊಣಕಾಲು ಚೇತರಿಕೆಗೆ ಸಹಾಯ ಮಾಡುತ್ತದೆ ಎಂಬ ಕಲ್ಪನೆಯನ್ನು ಬೆಂಬಲಿಸುವ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಇದರಿಂದ ಅಂತಹ ವ್ಯಕ್ತಿ ಗಂಬೀರವಾದ ಅನಾರೋಗ್ಯಕ್ಕೆ ಒಳಗಾಗಬಹುದು ಎಂದು ತಜ್ಞರೊಬ್ಬರು ತಿಳಿಸಿದ್ದಾರೆ.

ಮೊಣಕಾಲು ಚೇತರಿಕೆಗೆ ಮೂತ್ರ ಕುಡಿಯುವುದು ಸರಿಯೇ?

ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳಲು ಯಾವುದೇ ಮೂಳೆ ವೈದ್ಯರು ಮೂತ್ರವನ್ನು ಕುಡಿಯಲು ಶಿಫಾರಸು ಮಾಡುವುದಿಲ್ಲ. ಮೊಣಕಾಲು ಗಾಯವನ್ನು ನಿವಾರಿಸಲು, ವ್ಯಾಯಾಮಗಳು ಕ್ವಾಡ್ರಿಸೆಪ್ಸ್, ಸ್ನಾಯುಗಳು ಮತ್ತು ಸುತ್ತಮುತ್ತಲಿನ ಸ್ನಾಯುಗಳನ್ನು ಬಲಪಡಿಸುತ್ತವೆ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಮೊಣಕಾಲು ಗಾಯದಲ್ಲಿ ನೋವು ಮತ್ತು ಊತವನ್ನು ಸ್ಟೀರಾಯ್ಡ್ ಅಲ್ಲದ ಉರಿಯೂತದ ಔಷಧಿಗಳೊಂದಿಗೆ (ಎನ್ಎಸ್ಎಐಡಿ) ಚಿಕಿತ್ಸೆ ನೀಡಲಾಗುತ್ತದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Actor Paresh RawalChitradurgaChitradurga newsChitradurga UpdatesdiseaseHealthKannada Latest NewsKannada Newskneeಆರೋಗ್ಯಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ನಟ ಪರೇಶ್ ರಾವಲ್ಮೊಣಕಾಲುರೋಗ
Share This Article
Facebook Email Print
Previous Article ಪುರುಷರ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಈ 5 ಮನೆಮದ್ದುಗಳನ್ನು ಬಳಸಿ 
Next Article AI IMAGE SSLC RESULT | ಚಿತ್ರದುರ್ಗ ಜಿಲ್ಲೆ 23ನೇ ಸ್ಥಾನಕ್ಕೆ ತೃಪ್ತಿ | ಇಬ್ಬರು ವಿದ್ಯಾರ್ಥಿಗಳು ಸ್ಟೇಟ್ ಟಾಪರ್ಸ್‌
Leave a Comment

Leave a Reply Cancel reply

Your email address will not be published. Required fields are marked *

ಆಶ್ರಯ ಬಡಾವಣೆ ನಿರ್ಮಾಣ, ಸಿಸಿ ರಸ್ತೆ, ಶಾಲಾ ಕಟ್ಟಡ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ
ಹೊಳಲ್ಕೆರೆ
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ | ಕುರಿ, ಕೋಳಿ ಮತ್ತು ಹಸು ಸಾಕಾಣಿಕೆ ತರಬೇತಿಗೆ ನೇರ ಅಹ್ವಾನ
ಮುಖ್ಯ ಸುದ್ದಿ
arecanut price list
ಅಡಿಕೆ ಧಾರಣೆ | ಜೂನ್‌ 17 | ಇಂದಿನ ಮಾರುಕಟ್ಟೆ ಪೂರ್ಣ ವಿವರ
ಅಡಕೆ ಧಾರಣೆ
ಜೇನು ಕೃಷಿಯನ್ನು ಸಮಗ್ರ ಕೃಷಿಯನ್ನಾಗಿ ಅಳವಡಿಸಿಕೊಳ್ಳಿ | ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up