By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    SEABIRD BUS FIRE
    ಹಿರಿಯೂರು ಬಸ್ ಅಗ್ನಿ ದುರಂತ | ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಮಾಹಿತಿ
    5 hours ago
    ಕೊರಗ ಸಮುದಾಯಕ್ಕೆ ನೂತನ 14 ಮನೆ ವಿತರಣೆ
    ಕೊರಗ ಸಮುದಾಯಕ್ಕೆ ನೂತನ 14 ಮನೆ ವಿತರಣೆ | ಮಾದಾರ ಚನ್ನಯ್ಯ ಸ್ವಾಮೀಜಿ ಭಾಗೀ
    6 hours ago
    ಬಸ್ ಗೆ ಬೆಂಕಿ | ಗಾಯಾಳುಗಳನ್ನು ಭೇಟಿ ಮಾಡಿದ ಸಂಸದ ಗೋವಿಂದ ಕಾರಜೋಳ
    ಬಸ್ ಗೆ ಬೆಂಕಿ | ಗಾಯಾಳುಗಳನ್ನು ಭೇಟಿ ಮಾಡಿದ ಸಂಸದ ಗೋವಿಂದ ಕಾರಜೋಳ | ಸೂಕ್ತ ಚಿಕಿತ್ಸೆಗೆ ಸೂಚನೆ
    8 hours ago
    ಕನ್ನಡ
    ಕನ್ನಡ ಬಾರದ ನೌಕರರಿಗೆ ಅಂಚೆ ಮೂಲಕ ಕನ್ನಡ ಶಿಕ್ಷಣ
    17 hours ago
    ಅನುಮಾನಾಸ್ಪದವಾಗಿ ಮಹಿಳೆ ಸಾವು | ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ | ಕುಟುಂಬಸ್ಥರಿಗೆ ಸಾಂತ್ವಾನ
    ಬೆಳಗಟ್ಟ ಗ್ರಾಮ | ಅನುಮಾನಾಸ್ಪದವಾಗಿ ಮಹಿಳೆ ಸಾವು | ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ | ಕುಟುಂಬಸ್ಥರಿಗೆ ಸಾಂತ್ವಾನ
    17 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಬಸ್‌ ಬೆಂಕಿ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆ | ತಾಯಿ ಮಗು ಸೇರಿ 6 ಮಂದಿ ದಹನ
    8 hours ago
    Bus fire accident
    ಬಸ್‌ಗೆ ಬೆಂಕಿ | ಅಪಘಾತ ಸಂಭವಿಸಿದ್ದು ಹೇಗೆ ಗೊತ್ತಾ ?
    11 hours ago
    SEABIRD BUS FIRE
    ಬಸ್‌ ಬೆಂಕಿ ದುರಂತ | HELP LINE ತೆರೆದ ಪೊಲೀಸ್‌ ಇಲಾಖೆ
    15 hours ago
    bus caught fire
    ಬಸ್ ಬೆಂಕಿ ದುರಂತ | 9 ಮಂದಿ ಸಜೀವ ದಹನ ? | ಶಾಲಾ‌ ಮಕ್ಕಳು ಪಾರು
    19 hours ago
    ಪೊಲೀಸ್
    ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ | ಇಬ್ಬರು ಮಹಿಳೆಯರ ರಕ್ಷಣೆ
    1 week ago
  • ತಾಲೂಕು
    ತಾಲೂಕುShow More
    ಮಾದಾರ ಚನ್ನಯ್ಯ ಸೇವಾ ಸಮಿತಿ | ಮೊಳಕಾಲ್ಮೂರು ತಾಲೂಕಿಗೆ ಪದಾಧಿಕಾರಿಗಳ ಆಯ್ಕೆ
    ಮಾದಾರ ಚನ್ನಯ್ಯ ಸೇವಾ ಸಮಿತಿ | ಮೊಳಕಾಲ್ಮೂರು ತಾಲೂಕಿಗೆ ಪದಾಧಿಕಾರಿಗಳ ಆಯ್ಕೆ
    7 days ago
    ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
    ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಾಣೇಹಳ್ಳಿ ಶ್ರೀ ಸಂತಾಪ
    2 weeks ago
    molakalmuru police arrest theft at bank premiseis
    ಬ್ಯಾಂಕುಗಳ ಬಳಿ ಹೊಂಚು ಹಾಕಿ ದೋಚುತ್ತಿದ್ದವನ ಬಂಧನ | 4 ಲಕ್ಷ ರೂ. ನಗದು ವಶಕ್ಕೆ
    2 weeks ago
    ಭದ್ರೆ ನೀರು ಜಿಲ್ಲೆಗೆ ಹರಿಯಲು ಯಾರೆಲ್ಲಾ ಕಾರಣ ಗೊತ್ತಾ | ನೀರಾವರಿ ಯೋಜನೆ ಕುರಿತು ಶ್ರೀ ಶಾಂತವೀರ ಸ್ವಾಮೀಜಿ ಮುಕ್ತ ಮಾತು
    2 weeks ago
    ಟೀಕೆ ಟಿಪ್ಪಣಿ ಸಹಜ | ಹೇಳಬೇಕಾದುದನ್ನು ನಿಷ್ಠುರವಾಗಿ ಹೇಳಬೇಕು | ಸಾಣೇಹಳ್ಳಿ ಶ್ರೀ
    3 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    Adike
    ಅಡಿಕೆ ಧಾರಣೆ | ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಚೇತರಿಕೆ
    1 day ago
    Adike
    ಅಡಿಕೆ ಧಾರಣೆ | ಡಿಸೆಂಬರ್‌ 23 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್‌
    2 days ago
    Adike markate
    ಅಡಿಕೆ ಧಾರಣೆ | ಮತ್ತೆ ಚೇತರಿಕೆ ಕಂಡ ರಾಶಿ ಅಡಿಕೆ ಬೆಲೆ
    3 days ago
    Adike markate
    ಅಡಿಕೆ ಧಾರಣೆ | 19 ಡಿಸೆಂಬರ್‌ | ಇಂದಿನ ಮಾರುಕಟ್ಟೆಯಲ್ಲಿ ಯಾವ ಅಡಿಕೆಗೆ ಎಷ್ಟು ರೇಟ್‌
    6 days ago
    arecanut price list
    ಅಡಿಕೆ ಧಾರಣೆ | ಚನ್ನಗಿರಿ, ಭೀಮಸಮುದ್ರ ಸೇರಿ ರಾಜ್ಯದ ಅಡಿಕೆ ಮಾರುಕಟ್ಟೆಗಳ ವಿವರ
    1 week ago
  • Dina Bhavishya
    Dina BhavishyaShow More
    KANYA
    ಕನ್ಯಾ ರಾಶಿ | ವಾರ್ಷಿಕ ರಾಶಿ ಭವಿಷ್ಯ- 2026
    17 hours ago
    today bhavishya
    ದಿನ ಭವಿಷ್ಯ | ಡಿಸೆಂಬರ್ 25 | ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆ, ಶ್ರಮಕ್ಕೆ ತಕ್ಕ ಫಲ ಇರುವುದಿಲ್ಲ
    20 hours ago
    ಸಿಂಹ ರಾಶಿ
    ಸಿಂಹ | ವಾರ್ಷಿಕ ರಾಶಿ ಭವಿಷ್ಯ- 2026 
    2 days ago
    today bhavishya
    ದಿನ ಭವಿಷ್ಯ | ಡಿಸೆಂಬರ್ 24 | ಸಾಲದ ಒತ್ತಡದಿಂದ ಮುಕ್ತಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮನೆಯಲ್ಲಿ ಶುಭ ಕಾರ್ಯ
    2 days ago
    ಕಟಕ ರಾಶಿ
    ಕಟಕ | ವಾರ್ಷಿಕ ರಾಶಿ ಭವಿಷ್ಯ- 2026 
    3 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಡಿಸೆಂಬರ್ 24 | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
    1 day ago
    ಮಾರುಕಟ್ಟೆ ಧಾರಣೆ | ಡಿಸೆಂಬರ್ 23 | ಹತ್ತಿ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ | ಡಿಸೆಂಬರ್ 22 | ಮೆಕ್ಕೆಜೋಳ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ | ಡಿಸೆಂಬರ್ 20 | ಹತ್ತಿ ರೇಟ್ ಎಷ್ಟಿದೆ?
    6 days ago
    ಮಾರುಕಟ್ಟೆ ಧಾರಣೆ | ಡಿಸೆಂಬರ್ 19 | ಮೆಕ್ಕೆಜೋಳ, ತೊಗರಿ ರೇಟ್ ಎಷ್ಟಿದೆ?
    7 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಹೊಳಲ್ಕೆರೆಯಲ್ಲಿ ಶಾಮನೂರು ಶ್ರದ್ಧಾಂಜಲಿ ಸಭೆ
    ಹೊಳಲ್ಕೆರೆಯಲ್ಲಿ ಶಾಮನೂರು ಶ್ರದ್ಧಾಂಜಲಿ ಸಭೆ | ಸಚಿವ ದಿನೇಶ್ ಗುಂಡೂ ರಾವ್ ಭಾಗೀ
    2 days ago
    Chikkajajuru PHC Inagration
    ಜಿಲ್ಲಾಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಚಿಂತನೆ | ದಿನೇಶ್‌ ಗುಂಡೂರಾವ್‌
    3 days ago
    ಮಹೇಶ್ವರ ಜಾತ್ರೆ ಆಚರಿಸಿದ ಈಚಘಟ್ಟ ಗ್ರಾಮಸ್ಥರು
    ಮೂರು ದಶಕಗಳ ಮತ್ತೆ ಮಹೇಶ್ವರ ಜಾತ್ರೆ ಆಚರಿಸಿದ ಈಚಘಟ್ಟ ಗ್ರಾಮಸ್ಥರು
    1 week ago
    ಮುತ್ತುಗದೂರು ಗ್ರಾಮದಲ್ಲಿ ಗ್ರಾಮಸೌಧ ಹಾಗೂ ಅರಿವು ಕೇಂದ್ರ ಉದ್ಘಾಟಿಸಿ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿದರು
    ಮುತ್ತುಗದೂರು ಗ್ರಾಮದಲ್ಲಿ ನೂತನ ಗ್ರಾಮಸೌಧ, ಅರಿವು ಕೇಂದ್ರ ಉದ್ಘಾಟನೆ
    1 week ago
    1.50 ಕೋಟಿ ವೆಚ್ಚದಲ್ಲಿ ಹೊಸಕೆರೆ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ
    3 weeks ago
  • ಹಿರಿಯೂರು
    ಹಿರಿಯೂರುShow More
    DC Office Chitradurga
    ಜಿಲ್ಲಾಧಿಕಾರಿ ಸಿಗ್ನೇಚರ್‌ ಫೋರ್ಜರಿ | ಭೂ ಪರಿವರ್ತನೆಗೆ ಕೃತ್ಯ | FIR ದಾಖಲು
    3 days ago
    Registration of crop insurance
    ಹಿರಿಯೂರು ತಾಲೂಕಿನಲ್ಲಿ ಬೆಳೆ ವಿಮೆ ನೋಂದಣಿ ಪ್ರಾರಂಭ
    3 weeks ago
    minister d sudhakar meating
    ಹಿರಿಯೂರು ನಗರಕ್ಕೆ 100 ಕೋಟಿ | ಒಳಚರಂಡಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ
    3 weeks ago
    Power outage on May 1
    ಹಿರಿಯೂರು: ಇಂದು ವಿದ್ಯುತ್ ವ್ಯತ್ಯಯ
    2 months ago
    Power Cut chitradurga News (3)
    ಹಿರಿಯೂರು | ನಾಳೆ ವಿದ್ಯುತ್ ವ್ಯತ್ಯಯ
    3 months ago
  • ಹೊಸದುರ್ಗ
    ಹೊಸದುರ್ಗShow More
    ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
    ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಾಣೇಹಳ್ಳಿ ಶ್ರೀ ಸಂತಾಪ
    2 weeks ago
    ಭದ್ರೆ ನೀರು ಜಿಲ್ಲೆಗೆ ಹರಿಯಲು ಯಾರೆಲ್ಲಾ ಕಾರಣ ಗೊತ್ತಾ | ನೀರಾವರಿ ಯೋಜನೆ ಕುರಿತು ಶ್ರೀ ಶಾಂತವೀರ ಸ್ವಾಮೀಜಿ ಮುಕ್ತ ಮಾತು
    2 weeks ago
    ಟೀಕೆ ಟಿಪ್ಪಣಿ ಸಹಜ | ಹೇಳಬೇಕಾದುದನ್ನು ನಿಷ್ಠುರವಾಗಿ ಹೇಳಬೇಕು | ಸಾಣೇಹಳ್ಳಿ ಶ್ರೀ
    3 weeks ago
    ಕಾಯಕವೇ ಕೈಲಾಸ ಎಂಬ ಮಂತ್ರ ಪಾಲಿಸಿದರೆ ಪ್ರಗತಿ ಸಾಧ್ಯ | ಶಾಂತವೀರ ಶ್ರೀ
    1 month ago
    ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ | ಸಾಣೇಹಳ್ಳಿ ಶ್ರೀ ಸಾನ್ನಿಧ್ಯ
    2 months ago
  • Life Style
    Life StyleShow More
    ಉಣ್ಣೆಯ ಬಟ್ಟೆ
    ಉಣ್ಣೆಯ ಬಟ್ಟೆಗಳನ್ನು ಧರಿಸಿ ನಿಮ್ಮ ಚರ್ಮದಲ್ಲಿ ತುರಿಕೆ ಇದ್ದರೆ ಹೀಗೆ ಮಾಡಿ
    18 hours ago
    ಪ್ರತಿದಿನ ಶುಂಠಿ, ಬೆಳ್ಳುಳ್ಳಿ ಮತ್ತು ನಿಂಬೆ ನೀರನ್ನು ಕುಡಿಯಿರಿ, ದೇಹದಲ್ಲಿ ಈ ಬದಲಾವಣೆಗಳನ್ನು ಗಮನಿಸಿ
    19 hours ago
    ಮಾಯಿಶ್ಚರೈಸರ್ ಅಥವಾ ಫೇಸ್ ಆಯಿಲ್
    ಚಳಿಗಾಲದಲ್ಲಿ ಹೊಳೆಯುವ ಚರ್ಮಕ್ಕಾಗಿ ಮಾಯಿಶ್ಚರೈಸರ್ ಅಥವಾ ಫೇಸ್ ಆಯಿಲ್? ಯಾವುದು ಉತ್ತಮ
    2 days ago
    ಬ್ರೊಕೊಲಿ
    ಬ್ರೊಕೊಲಿಯಲ್ಲಿರುವ ಪೋಷಕಾಂಶಗಳು ಉಳಿಯಲು ಅದನ್ನು ಹೇಗೆ ಬೇಯಿಸಬೇಕು ಎಂಬುದನ್ನು ತಿಳಿಯಿರಿ
    2 days ago
    ಮೂಲಂಗಿ
    ಮೂಲಂಗಿಯೊಂದಿಗೆ ಈ ಮೂರು ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಿ
    3 days ago
Reading: ಪಲ್ಸ್‌ ಪೊಲಿಯೋ ಲಸಿಕಾ ಅಭಿಯಾನ | ಚಿತ್ರದುರ್ಗದಲ್ಲಿ ಶೇ.99.89 ರಷ್ಟು ಮಕ್ಕಳಿಗೆ ಲಸಿಕೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಪಲ್ಸ್‌ ಪೊಲಿಯೋ ಲಸಿಕಾ ಅಭಿಯಾನ | ಚಿತ್ರದುರ್ಗದಲ್ಲಿ ಶೇ.99.89 ರಷ್ಟು ಮಕ್ಕಳಿಗೆ ಲಸಿಕೆ

chitradurganews.com
Last updated: 21 December 2025 21:28
chitradurganews.com
4 days ago
Share
Puls polio
ಪಲ್ಸ್‌ ಪೊಲಿಯೋ ಲಸಿಕಾ ಅಭಿಯಾನಕ್ಕೆ ಸಚಿವ ಡಿ.ಸುಧಾಕರ್‌ ಚಾಲನೆ ನೀಡಿದರು.
SHARE

CHITRADURGA NEWS | 22 DECEMBER 2025

ಚಿತ್ರದುರ್ಗ: ಪೊಲಿಯೋ ಮುಕ್ತ ಭಾರತ ನಿರ್ಮಾಣ ಮಾಡುವ ದಿಶೆಯಲ್ಲಿ ಧಿಟ್ಟ ಹೆಜ್ಜೆ ಹಾಕುತ್ತಿರುವ ಆರೋಗ್ಯ ಇಲಾಖೆ ಮೊದಲ ದಿನವೇ ಗುರಿ ಮೀರಿದ ಸಾಧನೆ ಮಾಡಿದೆ.

ಡಿಸೆಂಬರ್‌ 21 ರಂದು 24 ರವರೆಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಜಿಲ್ಲೆಯ ತಾಯಂದಿರು ಸ್ಪಂಧಿಸಿದ್ದು, ಮೊದಲ ದಿನವೇ ಶೇ.99.89 ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ.

ಇದನ್ನೂ ಓದಿ: ಕ್ರಿಮಿನಲ್‌, ಬ್ಲಾಕ್‌ಮೇಲ್‌ ಪತ್ರಕರ್ತರನ್ನು ಹೊರಗೆ ಕಳಿಸಿದಾಗ ಕಾರ್ಯನಿರತರಿಗೆ ಗೌರವ | ಶಿವಾನಂದ ತಗಡೂರು

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭಾನುವಾರ ಬೆಳಗ್ಗೆ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಡಳಿತ, ತಾಲೂಕು ಪಂಚಾಯಿತಿ ವತಿಯಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: ಒಳಪಂಗಡಗಳು ವೀರಶೈವ – ಲಿಂಗಾಯತ ಮಹಾಸಭಾ ಜೊತೆ ನಿಲ್ಲಬೇಕು | ಕೆ.ಎಸ್‌.ನವೀನ್

ಜಿಲ್ಲೆಯಲ್ಲಿ ಐದು ವರ್ಷದೊಳಗಿನ 126361 ಮಕ್ಕಳಿದ್ದು, ಇದರಲ್ಲಿ 12219 ಮಕ್ಕಳಿಗೆ ಮೊದಲ ದಿನವೇ ಲಸಿಕೆ ಹಾಕಲಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ ಒಟ್ಟು ಶೇ.107.70 ರಷ್ಟು ಗುರಿ ಮೀರಿದ ಸಾಧನೆಯಾಗಿದೆ. ಹೊಸದುರ್ಗದಲ್ಲಿ 100.84 ರಷ್ಟು ಸಾಧನೆ ಮಾಡಲಾಗಿದೆ. ಚಿತ್ರದುರ್ಗದಲ್ಲಿ 98.23, ಹಿರಿಯೂರು ತಾಲೂಕಿನಲ್ಲಿ 99.17 ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 97.98 ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ.

ಜಿಲ್ಲೆಯಲ್ಲಿ 4,12,426 ಮನೆಗಳು 1169 ಬೂತ್ ತಂಡಗಳನ್ನು ರಚಿಸಿ 239 ಮೇಲ್ವಿಚಾರಕರನ್ನು ನಿಯೋಜಿಸಿ ಒಟ್ಟು ಐದು ವರ್ಷದೊಳಗಿನ 126361 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು.

ಇದನ್ನೂ ಓದಿ: ಸಂಸದರು,‌ ಶಾಸಕರ ಅನುದಾನದ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳಿಸಿ | ADC ಕುಮಾರಸ್ವಾಮಿ

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್ ಇದ್ದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Pulse Polio Vaccinationಚಿತ್ರದುರ್ಗ
Share This Article
Facebook Email Print
Previous Article ಚಿಕ್ಕ ಮಕ್ಕಳಿಗೆ ಹಾಲಿನಲ್ಲಿ ಒಣ ದ್ರಾಕ್ಷಿ ಹಾಕಿ ನೀಡುವುದು ಎಷ್ಟು ಪ್ರಯೋಜನಕಾರಿ?
Next Article Agriculture Tryning center ಭರಮಸಾಗರ | ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿಕೆ ಕುರಿತು ತರಬೇತಿ
Leave a Comment

Leave a Reply Cancel reply

Your email address will not be published. Required fields are marked *

SEABIRD BUS FIRE
ಹಿರಿಯೂರು ಬಸ್ ಅಗ್ನಿ ದುರಂತ | ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಂಪೂರ್ಣ ಮಾಹಿತಿ
ಮುಖ್ಯ ಸುದ್ದಿ
ಕೊರಗ ಸಮುದಾಯಕ್ಕೆ ನೂತನ 14 ಮನೆ ವಿತರಣೆ
ಕೊರಗ ಸಮುದಾಯಕ್ಕೆ ನೂತನ 14 ಮನೆ ವಿತರಣೆ | ಮಾದಾರ ಚನ್ನಯ್ಯ ಸ್ವಾಮೀಜಿ ಭಾಗೀ
ಮುಖ್ಯ ಸುದ್ದಿ
ಬಸ್ ಗೆ ಬೆಂಕಿ | ಗಾಯಾಳುಗಳನ್ನು ಭೇಟಿ ಮಾಡಿದ ಸಂಸದ ಗೋವಿಂದ ಕಾರಜೋಳ
ಬಸ್ ಗೆ ಬೆಂಕಿ | ಗಾಯಾಳುಗಳನ್ನು ಭೇಟಿ ಮಾಡಿದ ಸಂಸದ ಗೋವಿಂದ ಕಾರಜೋಳ | ಸೂಕ್ತ ಚಿಕಿತ್ಸೆಗೆ ಸೂಚನೆ
ಮುಖ್ಯ ಸುದ್ದಿ
ಬಸ್‌ ಬೆಂಕಿ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆ | ತಾಯಿ ಮಗು ಸೇರಿ 6 ಮಂದಿ ದಹನ
ಕ್ರೈಂ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up