Connect with us

    ಹುಲ್ಲೂರು ಅನಂತರೆಡ್ಡಿ ನಿಧನ | ಬಸವೇಶ್ವರ ಐ ಬ್ಯಾಂಕ್ ಗೆ ನೇತ್ರದಾನ

    Eye donation to Basaveshwar Eye Bank

    ನಿಧನವಾರ್ತೆ

    ಹುಲ್ಲೂರು ಅನಂತರೆಡ್ಡಿ ನಿಧನ | ಬಸವೇಶ್ವರ ಐ ಬ್ಯಾಂಕ್ ಗೆ ನೇತ್ರದಾನ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 05 JANUARY 2025

    ಚಿತ್ರದುರ್ಗ: ಹುಲ್ಲೂರು ಗ್ರಾಮದ ಅನಂತರೆಡ್ಡಿ(79ವರ್ಷ) ಭಾನುವಾರ ಮೃತಪಟ್ಟಿದ್ದಾರೆ.

    ಕ್ಲಿಕ್ ಮಾಡಿ ಓದಿ: ವಿವಿ ಸಾಗರ ಕೋಡಿ ಬೀಳಲು ಇನ್ನೂ 10 ದಿನ‌ ಬೇಕು | ಇಂದಿನ ಜಲಾಶಯ ಮಟ್ಟ

    ಇವರಿಗೆ ಪತ್ನಿ, ಬಬ್ಬ ಮಗಳು, ಇಬ್ಬರು ಗಂಡು ಮಕ್ಕಳು ಇದ್ದಾರೆ.

    ಇಂದು ಬಸವೇಶ್ವರ ಹಾಸ್ಪಿಟಲ್ ನಾ ಪುನರ್ಜೋತಿ ಐ ಬ್ಯಾಂಕ್ ಗೆ ಕುಟುಂಬಸ್ಥರ ಸಮ್ಮುಖದಲ್ಲಿ ನೇತ್ರದಾನ ಮಾಡಲಾಯಿತು.

    ಕ್ಲಿಕ್ ಮಾಡಿ ಓದಿ: ರೈತರಿಗೆ ಗುಡ್ ನ್ಯೂಸ್ | ಜಿಲ್ಲೆಯಲ್ಲಿ ರೂ.23.33 ಕೋಟಿ ಬೆಳೆವಿಮೆ ಬಿಡುಗಡೆ

    ಇವರ ಅಂತ್ಯಕ್ರಿಯೆ ಸೋಮವಾರ 12ಗಂಟೆಗೆ ಹುಲ್ಲೂರು ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

    Click to comment

    Leave a Reply

    Your email address will not be published. Required fields are marked *

    More in ನಿಧನವಾರ್ತೆ

    To Top