Connect with us

    Death News; ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಬಿ.ಟಿ.ಗೋವಿಂದರೆಡ್ಡಿ‌ ನಿಧನ 

    ಬಿ.ಟಿ.ಗೋವಿಂದರೆಡ್ಡಿ‌

    ನಿಧನವಾರ್ತೆ

    Death News; ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಬಿ.ಟಿ.ಗೋವಿಂದರೆಡ್ಡಿ‌ ನಿಧನ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 02 SEPTEMBER 2024

    ಹಿರಿಯೂರು: ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆ ಗ್ರಾಮದ ನಿವಾಸಿ ನಿವೃತ್ತ ಜಂಟಿ ಕೃಷಿ ನಿರ್ದೇಶಕರು ಬೆಳಗಟ್ಟ ಬಿ.ಟಿ.ಗೋವಿಂದ ರೆಡ್ಡಿ(86) ಸೋಮವಾರ ಸ್ವಗೃಹದಲ್ಲಿ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಮೃತ((Death)ಪಟ್ಟಿದ್ದಾರೆ.

    ಮೃತರಿಗೆ ಪುತ್ರ ಬಿ.ಜಿ.ತಿಮ್ಮಾರೆಡ್ಡಿ, ಮೂರು ಜನ ಪುತ್ರಿಯರು ಇದ್ದಾರೆ. ಇದರೊಟ್ಟಿಗೆ ಹಿರಿಯೂರುನಲ್ಲಿ ಅಪಾರ ಬಂದು ಮಿತ್ರರರನ್ನು ಅಗಲಿದ್ದಾರೆ.

    ಕ್ಲಿಕ್ ಮಾಡಿ ಓದಿ: Ex-CM: ಎಸ್.ನಿಜಲಿಂಗಪ್ಪ ಮನೆ ಖರೀಧಿಗೆ ಮುಂದಾದ ಕಾಂಗ್ರೆಸ್ | ಮನೆ ವೀಕ್ಷಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    ಮೃತರ ಅಂತ್ಯಕ್ರಿಯೆ ಸೆ.3 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹಿರಿಯೂರು ನಗರದ ಸಿದ್ದನಾಯಕ ಸರ್ಕಲ್ ಬಳಿ ಇರುವ ಸುಣ್ಣಸುಡುವ ಭಟ್ಟಿ ಸಮೀಪದ ಹಿಂದೂ ವೈಶ್ಯ ರುದ್ರಭೂಮಿಯಲ್ಲಿ ಅಂತ್ಯ ಕ್ರಿಯೆ ಮಾಡಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

    Click to comment

    Leave a Reply

    Your email address will not be published. Required fields are marked *

    More in ನಿಧನವಾರ್ತೆ

    To Top