ಮುಖ್ಯ ಸುದ್ದಿ
ABVP ವಿಭಾಗ ಸಂಚಾಲಕರಾಗಿ ಗೋಪಿ, ಜಿಲ್ಲಾ ಸಂಚಾಲಕರಾಗಿ ಕನಕರಾಜ್ ಆಯ್ಕೆ

Published on
CHITRADURGA NEWS | 23 SEPTEMBER 2024
ಚಿತ್ರದುರ್ಗ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ABVP) ನಾ ದಾವಣಗೆರೆ ವಿಭಾಗ ಸಂಚಾಲಕರಾಗಿ ಗೋಪಿ, ಚಿತ್ರದುರ್ಗ ಸಂಚಾಲಕರಾಗಿ ಕನಕರಾಜ್ ಕೋಡಿಹಳ್ಳಿ ಆಯ್ಕೆಯಾಗಿದ್ದಾರೆ.
ಕ್ಲಿಕ್ ಮಾಡಿ ಓದಿ: DCC ಬ್ಯಾಂಕ್ ಅಧ್ಯಕ್ಷರಾಗಿ ಡಿ.ಸುಧಾಕರ್ ಅವಿರೋಧ ಆಯ್ಕೆ

ಮಂಗಳೂರಿನಲ್ಲಿ ನಡೆದಂತಹ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಣಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
Continue Reading
Related Topics:ABVP ವಿಭಾಗ, Chitradurga, Chitradurga news, Chitradurga Updates, Kannada Latest News, Kannada News, ಆಯ್ಕೆ, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಜಿಲ್ಲಾ ಸಂಚಾಲಕ ಕನಕರಾಜ್, ಸಂಚಾಲಕ ಗೋಪಿ

Click to comment