By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ರಾಶಿ ಅಡಿಕೆ ಬೆಲೆಯಲ್ಲಿ ದೊಡ್ಡ ಜಿಗಿತ | ರೈತರಲ್ಲಿ ಹೊಸ ಭರವಸೆ‌ ಮೂಡಿಸುತ್ತಿರುವ ದರ ಏರಿಕೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ರಾಶಿ ಅಡಿಕೆ ಬೆಲೆಯಲ್ಲಿ ದೊಡ್ಡ ಜಿಗಿತ | ರೈತರಲ್ಲಿ ಹೊಸ ಭರವಸೆ‌ ಮೂಡಿಸುತ್ತಿರುವ ದರ ಏರಿಕೆ

ಅಡಕೆ ಧಾರಣೆ

ರಾಶಿ ಅಡಿಕೆ ಬೆಲೆಯಲ್ಲಿ ದೊಡ್ಡ ಜಿಗಿತ | ರೈತರಲ್ಲಿ ಹೊಸ ಭರವಸೆ‌ ಮೂಡಿಸುತ್ತಿರುವ ದರ ಏರಿಕೆ

chitradurganews.com
Last updated: 9 January 2024 06:38
chitradurganews.com
1 year ago
Share
arecanut price list
ಅಡಿಕೆ ಧಾರಣೆ
SHARE
https://chat.whatsapp.com/Jhg5KALiCFpDwME3sTUl7x

CHITRADURGA | 8 JANUARY 2024

ಚಿತ್ರದುರ್ಗ: ಹೊಸ ವರ್ಷ ಜನವರಿಯ ಎರಡನೇ ವಾರದಲ್ಲಿ ಅಡಿಕೆ ದರ ಏರಿಕೆ ಕಂಡು ಬಂದಿದ್ದು, ರೈತರಲ್ಲಿ ಹೊಸ ಮಂದಹಾಸ‌ ಮೂಡಿಸಿದೆ.

ಸೋಮವಾರ ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ಕನಿಷ್ಠ 46859 ರೂ.ಗಳಿದ್ದರೆ, ಗರಿಷ್ಠ 49409 ರೂ.ಗಳಿಗೆ ಏರಿಕೆಯಾಗಿದೆ‌. ಸರಾಸರಿ‌ ಬೆಲೆ 48668 ರೂ.ಗೆ ಬಂದು ತಲುಪಿದೆ.

ಜನವರಿ 6 ಶನಿವಾರದ ಮಾರುಕಟ್ಟೆಯಲ್ಲಿ ರಾಶಿ‌ ಅಡಿಕೆ ಬೆಲೆ ಗರಿಷ್ಠ ದರ 48969 ರೂ. ತಲುಪಿತ್ತು. ಜನವರಿ 8 ಸೋಮವಾರದ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ ಗರಿಷ್ಠ ದರದಲ್ಲಿ 440 ರೂ. ಹೆಚ್ಚಳವಾಗಿದೆ.

ಅದೇ ರೀತಿ ಶಿವಮೊಗ್ಗ ಮಾರಯಕಟ್ಟೆಯಲ್ಲೂ ರಾಶಿ ಅಡಿಕೆ ದರ ಹೆಚ್ಚಳವಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಏರಳಿತದ ಪೂರ್ಣ ವಿವರ ಇಲ್ಲಿದೆ.

ಇದನ್ನೂ ಓದಿ: ಜನವರಿ 6 | ವಾರಾಂತ್ಯ ಶನಿವಾರದ ಅಡಿಕೆ ವಹಿವಾಟು

ಶಿವಮೊಗ್ಗ ಅಡಿಕೆ ಮಾರುಕಟ್ಟೆ

ಗೊರಬಲು    14009       40577

ಬೆಟ್ಟೆ             43599       54899

ರಾಶಿ             36179      49358

ಸರಕು           53399       80510

ಕಾರ್ಕಳ ಅಡಿಕೆ ಮಾರುಕಟ್ಟೆ

ನ್ಯೂ ವೆರೈಟಿ      25000      37000

ವೋಲ್ಡ್ ವೆರೈಟಿ  30000    44000

ಕುಮುಟ ಅಡಿಕೆ ಮಾರುಕಟ್ಟೆ

ಕೋಕ           20169    32019

ಚಿಪ್ಪು            26899    33099

ಫ್ಯಾಕ್ಟರಿ        11099    22699

ಹಳೆ ಚಾಲಿ    37899     40299

ಹೊಸ ಚಾಲಿ  34209    36299

ಪುತ್ತೂರು ಅಡಿಕೆ ಮಾರುಕಟ್ಟೆ

ನ್ಯೂ ವೆರೈಟಿ   27000    36500

ಬಂಟ್ವಾಳ ಅಡಿಕೆ ಮಾರುಕಟ್ಟೆ

ಕೋಕ          15000    27500

ನ್ಯೂ ವೆರೈಟಿ   27500   37000

ವೋಲ್ಡ್  ವೆರೈಟಿ 42000  44000

ಯಲ್ಲಾಪೂರ ಅಡಿಕೆ ಮಾರುಕಟ್ಟೆ

ಅಪಿ          56779    56779

ಕೆಂಪುಗೋಟು 27210   37009

ಕೋಕ        26812    30169

ಚಾಲಿ          33812    39729

ತಟ್ಟಿಬೆಟ್ಟೆ      38509.   45400

ಬಿಳೆಗೋಟು  24299    33599

ರಾಶಿ            46009.     54290

ಸಿದ್ದಾಪುರ ಅಡಿಕೆ ಮಾರುಕಟ್ಟೆ

ಕೋಕ          27669      30199

ಚಾಲಿ           37566.      38599

ಬಿಳೆಗೋಟು   31844      33369

ರಾಶಿ            47699       48699

ಹೊಸ ಚಾಲಿ   31849      36000

ಸಿರಸಿ ಅಡಿಕೆ ಮಾರುಕಟ್ಟೆ

ಕೆಂಪುಗೋಟು  31211   33626

ಚಾಲಿ             37099    40599

ಬೆಟ್ಟೆ              38099     43699

ಬಿಳಿ ಗೋಟು    26011    34899

ರಾಶಿ               43999     47818

ಸಾಗರ ಅಡಿಕೆ ಮಾರುಕಟ್ಟೆ

ಕೆಂಪುಗೋಟು  27169    37499

ಕೋಕ          23989     32989

ಚಾಲಿ            31899     38199

ಬಿಳೆ ಗೋಟು   20289      32119

ರಾಶಿ             32989.     49369

ಸಿಪ್ಪೆಗೋಟು   12129    21000

ಹೊನ್ನಾವರ ಅಡಿಕೆ ಮಾರುಕಟ್ಟೆ

ಹಳೆ ಚಾಲಿ     35000      39200

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:arecanutBetteChitradurgaDavanagereRashiShimogaಅಡಿಕೆಚಿತ್ರದುರ್ಗದಾವಣಗೆರೆಬೆಟ್ಟೆರಾಶಿಶಿವಮೊಗ್ಗ
Share This Article
Facebook Email Print
Previous Article ಪೌರಾಯುಕ್ತೆ ಎಂ.ರೇಣುಕಾ ನಿವೇಶನಕ್ಕೆ ಇ-ಸ್ವತ್ತು ಮಾಡಿಸಿಕೊಳ್ಳಬೇಕೆ | ಹಾಗಿದ್ದರೆ ಸ್ವಚ್ಛಗೊಳಿಸಿದ ಪೋಟೋ ತನ್ನಿ
Next Article ಬಯಲುಸೀಮೆ ಜನರ ದಶಕದ ಕನಸು ನನಸಾಗಿಸಿದ ‘ಮೋದಿ’ | ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಅಂತರ ರಾಷ್ಟ್ರೀಯ ಸ್ಪರ್ಶ
Leave a Comment

Leave a Reply Cancel reply

Your email address will not be published. Required fields are marked *

today bhavishya
Astrology: ದಿನ ಭವಿಷ್ಯ | ಜುಲೈ 01 | ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣ, ಮನೆಯಲ್ಲಿ ಶುಭ ಕಾರ್ಯಗಳ ಪ್ರಸ್ತಾಪ, ನಿರುದ್ಯೋಗಿಗಳಿಗೆ ಶುಭ ಸುದ್ದಿ
Dina Bhavishya
ಕಾಂಗ್ರೆಸ್ ಅವಧಿಯಲ್ಲಿ ಶೇ.60 ರಷ್ಟು ಕಮಿಷನ್ ನಡೆಯುತ್ತಿದೆ | AAP ಜಿಲ್ಲಾಧ್ಯಕ್ಷ ಜಗದೀಶ್
ಮುಖ್ಯ ಸುದ್ದಿ
ಗಾಂಧಿವೃತ್ತ, ಸಂತೆಹೊಂಡದ ಬಳಿಯ ವಾಣಿಜ್ಯ ಸಂಕೀರ್ಣಗಳ ಕಾಮಗಾರಿ ವೀಕ್ಷಿಸಿದ ಸಚಿವರು
ಮುಖ್ಯ ಸುದ್ದಿ
ಸಚಿವ ಸ್ಥಾನದಿಂದ ಜಮೀರ್ ಅಹಮದ್‍ ಖಾನ್ ವಜಾಗೊಳಿಸಿ | ಜೆಡಿಎಸ್ ಪ್ರತಿಭಟನೆ
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up