By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಕನ್ನಡ
    ಕನ್ನಡ ಬಾರದ ನೌಕರರಿಗೆ ಅಂಚೆ ಮೂಲಕ ಕನ್ನಡ ಶಿಕ್ಷಣ
    2 hours ago
    ಅನುಮಾನಾಸ್ಪದವಾಗಿ ಮಹಿಳೆ ಸಾವು | ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ | ಕುಟುಂಬಸ್ಥರಿಗೆ ಸಾಂತ್ವಾನ
    ಬೆಳಗಟ್ಟ ಗ್ರಾಮ | ಅನುಮಾನಾಸ್ಪದವಾಗಿ ಮಹಿಳೆ ಸಾವು | ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ | ಕುಟುಂಬಸ್ಥರಿಗೆ ಸಾಂತ್ವಾನ
    2 hours ago
    ನೀರು ಸರಬರಾಜಿನಲ್ಲಿ ವ್ಯತ್ಯಯ | ಶಾಂತಿ ಸಾಗರದಿಂದ ಚಿತ್ರದುರ್ಗಕ್ಕೆ ಸರಬರಾಜಾಗುವ ನೀರು
    2 hours ago
    bus caught fire
    BREAKING NEWS |ಬಸ್ಸಿಗೆ ಬೆಂಕಿ | 11ಕ್ಕಿಂತ ಹೆಚ್ಚು ಮಂದಿ ಸಜೀವ ದಹನ ? | ಹಿರಿಯೂರು ಬಳಿ ಘಟನೆ
    7 hours ago
    madara chanaya swamji
    ಗರ್ಭಿಣಿ ಮಗಳನ್ನು ತಂದೆಯೇ ಹತ್ಯೆ ಮಾಡಿರುವ ಘಟನೆಗೆ ಮಾದಾರ ಚನ್ನಯ್ಯ ಶ್ರೀ ತೀವ್ರ ಖಂಡನೆ
    16 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    SEABIRD BUS FIRE
    ಬಸ್‌ ಬೆಂಕಿ ದುರಂತ | HELP LINE ತೆರೆದ ಪೊಲೀಸ್‌ ಇಲಾಖೆ
    3 minutes ago
    bus caught fire
    ಬಸ್ ಬೆಂಕಿ ದುರಂತ | 9 ಮಂದಿ ಸಜೀವ ದಹನ ? | ಶಾಲಾ‌ ಮಕ್ಕಳು ಪಾರು
    4 hours ago
    ಪೊಲೀಸ್
    ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ | ಇಬ್ಬರು ಮಹಿಳೆಯರ ರಕ್ಷಣೆ
    1 week ago
    ಚೆಕ್ ಡ್ಯಾಮ್ ನಲ್ಲಿ ಮುಳುಗಿ ಇಬ್ಬರು ಮೃತ | ಕುರಿ ಮೇಯಿಸಲು ಹೋಗಿದ್ದಾಗ ಘಟನೆ
    2 weeks ago
    ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ | ಇಬ್ಬರು ಯುವಕರು ಸ್ಥಳದಲ್ಲೇ ಸಾವು
    3 weeks ago
  • ತಾಲೂಕು
    ತಾಲೂಕುShow More
    ಮಾದಾರ ಚನ್ನಯ್ಯ ಸೇವಾ ಸಮಿತಿ | ಮೊಳಕಾಲ್ಮೂರು ತಾಲೂಕಿಗೆ ಪದಾಧಿಕಾರಿಗಳ ಆಯ್ಕೆ
    ಮಾದಾರ ಚನ್ನಯ್ಯ ಸೇವಾ ಸಮಿತಿ | ಮೊಳಕಾಲ್ಮೂರು ತಾಲೂಕಿಗೆ ಪದಾಧಿಕಾರಿಗಳ ಆಯ್ಕೆ
    6 days ago
    ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
    ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಾಣೇಹಳ್ಳಿ ಶ್ರೀ ಸಂತಾಪ
    2 weeks ago
    molakalmuru police arrest theft at bank premiseis
    ಬ್ಯಾಂಕುಗಳ ಬಳಿ ಹೊಂಚು ಹಾಕಿ ದೋಚುತ್ತಿದ್ದವನ ಬಂಧನ | 4 ಲಕ್ಷ ರೂ. ನಗದು ವಶಕ್ಕೆ
    2 weeks ago
    ಭದ್ರೆ ನೀರು ಜಿಲ್ಲೆಗೆ ಹರಿಯಲು ಯಾರೆಲ್ಲಾ ಕಾರಣ ಗೊತ್ತಾ | ನೀರಾವರಿ ಯೋಜನೆ ಕುರಿತು ಶ್ರೀ ಶಾಂತವೀರ ಸ್ವಾಮೀಜಿ ಮುಕ್ತ ಮಾತು
    2 weeks ago
    ಟೀಕೆ ಟಿಪ್ಪಣಿ ಸಹಜ | ಹೇಳಬೇಕಾದುದನ್ನು ನಿಷ್ಠುರವಾಗಿ ಹೇಳಬೇಕು | ಸಾಣೇಹಳ್ಳಿ ಶ್ರೀ
    3 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    Adike
    ಅಡಿಕೆ ಧಾರಣೆ | ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಚೇತರಿಕೆ
    16 hours ago
    Adike
    ಅಡಿಕೆ ಧಾರಣೆ | ಡಿಸೆಂಬರ್‌ 23 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್‌
    2 days ago
    Adike markate
    ಅಡಿಕೆ ಧಾರಣೆ | ಮತ್ತೆ ಚೇತರಿಕೆ ಕಂಡ ರಾಶಿ ಅಡಿಕೆ ಬೆಲೆ
    3 days ago
    Adike markate
    ಅಡಿಕೆ ಧಾರಣೆ | 19 ಡಿಸೆಂಬರ್‌ | ಇಂದಿನ ಮಾರುಕಟ್ಟೆಯಲ್ಲಿ ಯಾವ ಅಡಿಕೆಗೆ ಎಷ್ಟು ರೇಟ್‌
    6 days ago
    arecanut price list
    ಅಡಿಕೆ ಧಾರಣೆ | ಚನ್ನಗಿರಿ, ಭೀಮಸಮುದ್ರ ಸೇರಿ ರಾಜ್ಯದ ಅಡಿಕೆ ಮಾರುಕಟ್ಟೆಗಳ ವಿವರ
    7 days ago
  • Dina Bhavishya
    Dina BhavishyaShow More
    KANYA
    ಕನ್ಯಾ ರಾಶಿ | ವಾರ್ಷಿಕ ರಾಶಿ ಭವಿಷ್ಯ- 2026
    2 hours ago
    today bhavishya
    ದಿನ ಭವಿಷ್ಯ | ಡಿಸೆಂಬರ್ 25 | ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆ, ಶ್ರಮಕ್ಕೆ ತಕ್ಕ ಫಲ ಇರುವುದಿಲ್ಲ
    5 hours ago
    ಸಿಂಹ ರಾಶಿ
    ಸಿಂಹ | ವಾರ್ಷಿಕ ರಾಶಿ ಭವಿಷ್ಯ- 2026 
    1 day ago
    today bhavishya
    ದಿನ ಭವಿಷ್ಯ | ಡಿಸೆಂಬರ್ 24 | ಸಾಲದ ಒತ್ತಡದಿಂದ ಮುಕ್ತಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮನೆಯಲ್ಲಿ ಶುಭ ಕಾರ್ಯ
    1 day ago
    ಕಟಕ ರಾಶಿ
    ಕಟಕ | ವಾರ್ಷಿಕ ರಾಶಿ ಭವಿಷ್ಯ- 2026 
    2 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಡಿಸೆಂಬರ್ 24 | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
    19 hours ago
    ಮಾರುಕಟ್ಟೆ ಧಾರಣೆ | ಡಿಸೆಂಬರ್ 23 | ಹತ್ತಿ ರೇಟ್ ಎಷ್ಟಿದೆ?
    2 days ago
    ಮಾರುಕಟ್ಟೆ ಧಾರಣೆ | ಡಿಸೆಂಬರ್ 22 | ಮೆಕ್ಕೆಜೋಳ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ | ಡಿಸೆಂಬರ್ 20 | ಹತ್ತಿ ರೇಟ್ ಎಷ್ಟಿದೆ?
    5 days ago
    ಮಾರುಕಟ್ಟೆ ಧಾರಣೆ | ಡಿಸೆಂಬರ್ 19 | ಮೆಕ್ಕೆಜೋಳ, ತೊಗರಿ ರೇಟ್ ಎಷ್ಟಿದೆ?
    6 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಹೊಳಲ್ಕೆರೆಯಲ್ಲಿ ಶಾಮನೂರು ಶ್ರದ್ಧಾಂಜಲಿ ಸಭೆ
    ಹೊಳಲ್ಕೆರೆಯಲ್ಲಿ ಶಾಮನೂರು ಶ್ರದ್ಧಾಂಜಲಿ ಸಭೆ | ಸಚಿವ ದಿನೇಶ್ ಗುಂಡೂ ರಾವ್ ಭಾಗೀ
    2 days ago
    Chikkajajuru PHC Inagration
    ಜಿಲ್ಲಾಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಚಿಂತನೆ | ದಿನೇಶ್‌ ಗುಂಡೂರಾವ್‌
    3 days ago
    ಮಹೇಶ್ವರ ಜಾತ್ರೆ ಆಚರಿಸಿದ ಈಚಘಟ್ಟ ಗ್ರಾಮಸ್ಥರು
    ಮೂರು ದಶಕಗಳ ಮತ್ತೆ ಮಹೇಶ್ವರ ಜಾತ್ರೆ ಆಚರಿಸಿದ ಈಚಘಟ್ಟ ಗ್ರಾಮಸ್ಥರು
    1 week ago
    ಮುತ್ತುಗದೂರು ಗ್ರಾಮದಲ್ಲಿ ಗ್ರಾಮಸೌಧ ಹಾಗೂ ಅರಿವು ಕೇಂದ್ರ ಉದ್ಘಾಟಿಸಿ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿದರು
    ಮುತ್ತುಗದೂರು ಗ್ರಾಮದಲ್ಲಿ ನೂತನ ಗ್ರಾಮಸೌಧ, ಅರಿವು ಕೇಂದ್ರ ಉದ್ಘಾಟನೆ
    1 week ago
    1.50 ಕೋಟಿ ವೆಚ್ಚದಲ್ಲಿ ಹೊಸಕೆರೆ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ
    3 weeks ago
  • ಹಿರಿಯೂರು
    ಹಿರಿಯೂರುShow More
    DC Office Chitradurga
    ಜಿಲ್ಲಾಧಿಕಾರಿ ಸಿಗ್ನೇಚರ್‌ ಫೋರ್ಜರಿ | ಭೂ ಪರಿವರ್ತನೆಗೆ ಕೃತ್ಯ | FIR ದಾಖಲು
    2 days ago
    Registration of crop insurance
    ಹಿರಿಯೂರು ತಾಲೂಕಿನಲ್ಲಿ ಬೆಳೆ ವಿಮೆ ನೋಂದಣಿ ಪ್ರಾರಂಭ
    3 weeks ago
    minister d sudhakar meating
    ಹಿರಿಯೂರು ನಗರಕ್ಕೆ 100 ಕೋಟಿ | ಒಳಚರಂಡಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ
    3 weeks ago
    Power outage on May 1
    ಹಿರಿಯೂರು: ಇಂದು ವಿದ್ಯುತ್ ವ್ಯತ್ಯಯ
    2 months ago
    Power Cut chitradurga News (3)
    ಹಿರಿಯೂರು | ನಾಳೆ ವಿದ್ಯುತ್ ವ್ಯತ್ಯಯ
    3 months ago
  • ಹೊಸದುರ್ಗ
    ಹೊಸದುರ್ಗShow More
    ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
    ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಾಣೇಹಳ್ಳಿ ಶ್ರೀ ಸಂತಾಪ
    2 weeks ago
    ಭದ್ರೆ ನೀರು ಜಿಲ್ಲೆಗೆ ಹರಿಯಲು ಯಾರೆಲ್ಲಾ ಕಾರಣ ಗೊತ್ತಾ | ನೀರಾವರಿ ಯೋಜನೆ ಕುರಿತು ಶ್ರೀ ಶಾಂತವೀರ ಸ್ವಾಮೀಜಿ ಮುಕ್ತ ಮಾತು
    2 weeks ago
    ಟೀಕೆ ಟಿಪ್ಪಣಿ ಸಹಜ | ಹೇಳಬೇಕಾದುದನ್ನು ನಿಷ್ಠುರವಾಗಿ ಹೇಳಬೇಕು | ಸಾಣೇಹಳ್ಳಿ ಶ್ರೀ
    3 weeks ago
    ಕಾಯಕವೇ ಕೈಲಾಸ ಎಂಬ ಮಂತ್ರ ಪಾಲಿಸಿದರೆ ಪ್ರಗತಿ ಸಾಧ್ಯ | ಶಾಂತವೀರ ಶ್ರೀ
    1 month ago
    ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ | ಸಾಣೇಹಳ್ಳಿ ಶ್ರೀ ಸಾನ್ನಿಧ್ಯ
    2 months ago
  • Life Style
    Life StyleShow More
    ಉಣ್ಣೆಯ ಬಟ್ಟೆ
    ಉಣ್ಣೆಯ ಬಟ್ಟೆಗಳನ್ನು ಧರಿಸಿ ನಿಮ್ಮ ಚರ್ಮದಲ್ಲಿ ತುರಿಕೆ ಇದ್ದರೆ ಹೀಗೆ ಮಾಡಿ
    3 hours ago
    ಪ್ರತಿದಿನ ಶುಂಠಿ, ಬೆಳ್ಳುಳ್ಳಿ ಮತ್ತು ನಿಂಬೆ ನೀರನ್ನು ಕುಡಿಯಿರಿ, ದೇಹದಲ್ಲಿ ಈ ಬದಲಾವಣೆಗಳನ್ನು ಗಮನಿಸಿ
    4 hours ago
    ಮಾಯಿಶ್ಚರೈಸರ್ ಅಥವಾ ಫೇಸ್ ಆಯಿಲ್
    ಚಳಿಗಾಲದಲ್ಲಿ ಹೊಳೆಯುವ ಚರ್ಮಕ್ಕಾಗಿ ಮಾಯಿಶ್ಚರೈಸರ್ ಅಥವಾ ಫೇಸ್ ಆಯಿಲ್? ಯಾವುದು ಉತ್ತಮ
    1 day ago
    ಬ್ರೊಕೊಲಿ
    ಬ್ರೊಕೊಲಿಯಲ್ಲಿರುವ ಪೋಷಕಾಂಶಗಳು ಉಳಿಯಲು ಅದನ್ನು ಹೇಗೆ ಬೇಯಿಸಬೇಕು ಎಂಬುದನ್ನು ತಿಳಿಯಿರಿ
    1 day ago
    ಮೂಲಂಗಿ
    ಮೂಲಂಗಿಯೊಂದಿಗೆ ಈ ಮೂರು ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಿ
    2 days ago
Reading: ಬಸ್‌ ಬೆಂಕಿ ದುರಂತ | HELP LINE ತೆರೆದ ಪೊಲೀಸ್‌ ಇಲಾಖೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಕ್ರೈಂ ಸುದ್ದಿ

ಬಸ್‌ ಬೆಂಕಿ ದುರಂತ | HELP LINE ತೆರೆದ ಪೊಲೀಸ್‌ ಇಲಾಖೆ

chitradurganews.com
Last updated: 25 December 2025 12:19
chitradurganews.com
3 minutes ago
Share
SEABIRD BUS FIRE
ಜವನಗೊಂಡನಹಳ್ಳಿ ಬಳಿ ಬೆಂಕಿಗೆ ಆಹುತಿಯಾದ ಬಸ್‌
SHARE

CHITRADURGA NEWS | 25 DECEMBER 2025

ಚಿತ್ರದುರ್ಗ: ಹಿರಿಯೂರು ತಾಲೂಕು ಜವನಗೊಂಡನಹಳ್ಳಿ ಬಳಿ ಸೀ ಬರ್ಡ್‌ ಬಸ್ಸಿಗೆ ಬೆಂಕಿ ತಗುಲು ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ತಡರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆರಂಭದಲ್ಲಿ ಭಾರೀ ಸಾವು ನೋವು ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿತ್ತು.

ಇದನ್ನೂ ಓದಿ: ನೀರು ಸರಬರಾಜಿನಲ್ಲಿ ವ್ಯತ್ಯಯ | ಶಾಂತಿ ಸಾಗರದಿಂದ ಚಿತ್ರದುರ್ಗಕ್ಕೆ ಸರಬರಾಜಾಗುವ ನೀರು

ಆದರೆ, ಅದೃಷ್ಟವಶಾತ್‌ ಸಾಕಷ್ಟು ಜನರ ಬಸ್ಸಿನಿಂದ ಜಿಗಿದು ಪಾರಾಗಿದ್ದು, ಹಿರಿಯೂರು, ಶಿರಾ, ಚಿತ್ರದುರ್ಗ, ತುಮಕೂರು ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್ಸಿನಲ್ಲಿ ಒಟ್ಟು 32 ಜನ ಪ್ರಯಾಣಿಸುತ್ತಿದ್ದು, ನಾಲ್ವರ ಶವಗಳು ಬಸ್ಸಿನಲ್ಲಿ ಪತ್ತೆಯಾದರೆ, ಕಂಟೇನರ್‌ ಚಾಲಕನ ಶವ ಕಂಟೇನರ್‌ ಕ್ಯಾಬಿನ್‌ನಲ್ಲಿ ಪತ್ತೆಯಾಗಿದೆ. ಈವರೆಗೆ 25 ಜನರ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಖಚಿತ ಮಾಹಿತಿ ಲಭಿಸಿದೆ. ಬಸ್ಸಿನಲ್ಲಿದ್ದ ಇನ್ನೂ ಮೂರು ಜನ ಕಾಣಿಸುತ್ತಿಲ್ಲ. ಹುಡುಕಾಟ ನಡೆಸುತ್ತಿದ್ದೇವೆ.

| ರವಿಕಾಂತೇಗೌಡ, ಐಜಿಪಿ ದಾವಣಗೆರೆ ಪೂರ್ವ ವಲಯ.

ಇನ್ನೂ ಘಟನೆ ಬಗ್ಗೆ ಸಾಕಷ್ಟು ಜನ ಪೋಷಕರು, ಸಂಬಂಧಿಗಳು ಆತಂಕಗೊಂಡು ಹುಡುಕಾಟ ನಡೆಸುತ್ತಿದ್ದು, ಅವರ ನೆರವಿಗೆ ಜಿಲ್ಲಾ ಪೊಲೀಸ್‌ ಇಲಾಖೆ ಸಹಾಯವಾಣಿ ಆರಂಭಿಸಿದೆ.

ಬಸ್‌ ದುರಂತದ ಕುರಿತು ಪೊಲೀಸ್‌ ಸಹಾಯವಾಣಿ ಸಂಖ್ಯೆಗಳು : 9480803100, 9480803170, 8194222782

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Bus fire accidentchitraduraHiriyuruJavanagondanahallyಚಿತ್ರದುರ್ಗಜವನಗೊಂಡನಹಳ್ಳಿಬಸ್‌ ದುರಂತಬಸ್‌ಗೆ ಬೆಂಕಿಹಿರಿಯೂರು
Share This Article
Facebook Email Print
Previous Article ಕನ್ನಡ ಕನ್ನಡ ಬಾರದ ನೌಕರರಿಗೆ ಅಂಚೆ ಮೂಲಕ ಕನ್ನಡ ಶಿಕ್ಷಣ
Leave a Comment

Leave a Reply Cancel reply

Your email address will not be published. Required fields are marked *

ಕನ್ನಡ
ಕನ್ನಡ ಬಾರದ ನೌಕರರಿಗೆ ಅಂಚೆ ಮೂಲಕ ಕನ್ನಡ ಶಿಕ್ಷಣ
ಮುಖ್ಯ ಸುದ್ದಿ
ಅನುಮಾನಾಸ್ಪದವಾಗಿ ಮಹಿಳೆ ಸಾವು | ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ | ಕುಟುಂಬಸ್ಥರಿಗೆ ಸಾಂತ್ವಾನ
ಬೆಳಗಟ್ಟ ಗ್ರಾಮ | ಅನುಮಾನಾಸ್ಪದವಾಗಿ ಮಹಿಳೆ ಸಾವು | ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ | ಕುಟುಂಬಸ್ಥರಿಗೆ ಸಾಂತ್ವಾನ
ಮುಖ್ಯ ಸುದ್ದಿ
ನೀರು ಸರಬರಾಜಿನಲ್ಲಿ ವ್ಯತ್ಯಯ | ಶಾಂತಿ ಸಾಗರದಿಂದ ಚಿತ್ರದುರ್ಗಕ್ಕೆ ಸರಬರಾಜಾಗುವ ನೀರು
ಮುಖ್ಯ ಸುದ್ದಿ
KANYA
ಕನ್ಯಾ ರಾಶಿ | ವಾರ್ಷಿಕ ರಾಶಿ ಭವಿಷ್ಯ- 2026
Dina Bhavishya
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up