ಹೊಳಲ್ಕೆರೆ
ಕೊಳಾಳು ಗ್ರಾಮದಲ್ಲಿ 2 ಚಿರತೆ ಮರಿ ಪತ್ತೆ | ಆಡುಮಲ್ಲೇಶ್ವರ ಮೃಗಾಯಲಕ್ಕೆ ಹಸ್ತಾಂತರ
CHITRADURGA NEWS | 26 MARCH 2025
ಹೊಳಲ್ಕೆರೆ: ತಾಲೂಕಿನ ಕೊಳಾಳು ಗ್ರಾಮದ ಅರಣ್ಯದಂಚಿನಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಸುಮಾರು 2 ತಿಂಗಳ ವಯಸ್ಸಿನ ಎರಡು ಚಿರತೆ ಮರಿಗಳು ಪತ್ತೆಯಾಗಿದೆ.
ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಗ್ರಾಮಸ್ಥರು ಚಿರತೆ ಮರಿಗಳ ರಕ್ಷಣೆಗೆ ಚಿತ್ರದುರ್ಗದ ಆಡು ಮಲ್ಲೇಶ್ವರ ಕಿರು ಮೃಗಾಯಲಕ್ಕೆ ನೀಡಿದ್ದಾರೆ.