By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಚಿತ್ರದುರ್ಗ ನ್ಯೂಸ್ ಓದುಗರಿಗೆ ಧನ್ಯವಾದಗಳು
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಚಿತ್ರದುರ್ಗ ನ್ಯೂಸ್ ಓದುಗರಿಗೆ ಧನ್ಯವಾದಗಳು

ಮುಖ್ಯ ಸುದ್ದಿ

ಚಿತ್ರದುರ್ಗ ನ್ಯೂಸ್ ಓದುಗರಿಗೆ ಧನ್ಯವಾದಗಳು

chitradurganews.com
Last updated: 19 November 2023 15:55
chitradurganews.com
2 years ago
Share
SHARE
https://chat.whatsapp.com/Jhg5KALiCFpDwME3sTUl7x

ಚಿತ್ರದುರ್ಗ ನ್ಯೂಸ್.ಕಾಂ: ಓದುಗರ ಅದ್ಬುತವಾದ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

ಇದನ್ನೂ ಓದಿ: ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿಯಲಿದೆ ಭಾರತ

ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಭಾರತ – ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಸ್ಮರಣೀಯವಾಗಿಸಬೇಕು. ಭಾರತದ ಪಾಲಿಗೆ ಹಬ್ಬವೇ ಆಗಿರುವ ಕ್ರಿಕೇಟ್ ಹಬ್ಬವನ್ನು ಚಿತ್ರದುರ್ಗ ನ್ಯೂಸ್ ಜೊತೆಗೆ ಓದುಗರು ಸಂಭ್ರಮಿಸಲು ವೇದಿಕೆ ಕಲ್ಪಿಸಲಾಗಿತ್ತು.

ಇದನ್ನೂ ಓದಿ: ಈ ಸಲ ಕಪ್ ನಮ್ದೇ

ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಈ ದಿನವನ್ನು ನಮ್ಮ ಓದುಗರು ಅಕ್ಷರಶಃ ಸ್ಮರಣೀಯವಾಗಿಸಿದ್ದಾರೆ. ಬೆಳಗ್ಗೆ 10 ಗಂಟೆಗಷ್ಟೇ ನಾವು ಚಿತ್ರದುರ್ಗ ನ್ಯೂಸ್ ಜೊತೆಗೆ ಕ್ರಿಕೇಟ್ ಹಬ್ಬ ಆಚರಿಸೋಣ ಎಂದು ಕರೆ ಕೊಟ್ಟಿದ್ದೆವು.

ಇದನ್ನೂ ಓದಿ: ವಿಶ್ವಕಪ್‍ಗೆ ಮುತ್ತಿಕ್ಕಲಿದೆ ಭಾರತ

ಭರ್ಜರಿ ಮಳೆಯಂತೆ ಪೋಟೊ, ಅಭಿಪ್ರಾಯಗಳ ಸುರಿಮಳೆಯೇ ನಮ್ಮ ವಾಟ್ಸಪ್‍ಗೆ ಹರಿದು ಬಂದಿದೆ. ಮಧ್ಯಾಹ್ನ 2 ಗಂಟೆವರೆಗೆ ನಾವು ನಿಮ್ಮ ಅಭಿಪ್ರಾಯಗಳನ್ನು ಪ್ರಕಟಿಸುತ್ತೇವೆ ಎಂದು ಹೇಳಿದ್ದೆವು. ಆದರೆ, ಹರಿದು ಬಂದ ಪೋಟೋಗಳ ಸಂಖ್ಯೆಯ ಕಾರಣಕ್ಕೆ ಈ ಸಮಯ ಹೆಚ್ಚಾಯಿತು.

ಇದನ್ನೂ ಓದಿ: ಕ್ರಿಕೇಟ್ ಹಬ್ಬ ಚಿತ್ರದುರ್ಗ ನ್ಯೂಸ್ ಜೊತೆ

ಸಾಕಷ್ಟು ಜನ ಕೇವಲ ಪೋಟೋ ಕಳಿಸಿ ಸುಮ್ಮನಾಗಿದ್ದೀರಿ. ನಾವು ನಿಮ್ಮ ಅಭಿಪ್ರಾಯ ಬರೆಯುವುದು ಸರಿಯಲ್ಲ. ಹಾಗಾಗಿ ನಿಮ್ಮ ಪೋಟೋ ಹಾಗೇಯೇ ಉಳಿದಿವೆ. ಕೆಲವರು ಸರಿಯಾಗಿಲ್ಲದ ಪೋಟೋಗಳನ್ನು ಕಳಿಸಿದ್ದೀರಿ ಅವುಗಳನ್ನು ನಾವು ಪ್ರಕಟಿಸಲು ಸಾಧ್ಯವಾಗಲಿಲ್ಲ.

ಉಳಿದಂತೆ ಸಾಧ್ಯವಾದಷ್ಟು ಪ್ರಕಟಿಸಿದ್ದೇವೆ. ಇನ್ನೂ ಪ್ರಕಟವಾಗುವುದು ಸಾಕಷ್ಟು ಬಾಕಿ ಉಳಿದಿವೆ. ಎಲ್ಲ ಪೋಟೋಗಳನು ಪ್ರಕಟಿಸಲು ಆಗಿಲ್ಲ. ಮುಂದೆ ಬೇರೆ ಬೇರೆ ಸಂದರ್ಭಗಳನ್ನು ಸೃಷ್ಟಿಸಿಕೊಂಡು ಹೀಗೆಯೇ ಮುಖಾಮುಖಿ ಆಗೋಣ.

ಇದನ್ನೂ ಓದಿ: ಭಾರತ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೆ

ಸದ್ಯಕ್ಕೆ ಭಾರತ-ಆಸ್ಟ್ರೇಲಿಯಾ ನಡುವಿನ ಕ್ರಿಕೇಟ್ ಮ್ಯಾಚ್ ಸಂಭ್ರಮದಲ್ಲಿ ಮುಳುಗಿ ಹೋಗೋಣ.

ನೀವು, ನಿಮ್ಮ ಕುಟುಂಬದವರು, ಸ್ನೇಹಿತರು, ಊರು ಕೇರಿಯವರೆಲ್ಲಾ ಸೇರಿ ಮ್ಯಾಚ್ ನೋಡುತ್ತಿರುವ, ಸಂಭ್ರಮಿಸುವ ಕಡೆಗೆ ವಿಜಯೋತ್ಸವ ಆಚರಿಸುವ ಪೋಟೊಗಳನ್ನು ಕಳುಹಿಸಿ ಸಂಜೆಯ ನಂತರ ಅವುಗಳನ್ನು ಚಿತ್ರದುರ್ಗ ನ್ಯೂಸ್ ಪ್ರಕಟಿಸಲಿದೆ.

ಇದನ್ನೂ ಓದಿ: ವಿಶ್ವದ ಗಮನ ಭಾರತದತ್ತ

ನೀವು ಪೋಟೋಗಳನ್ನು ಕಳುಹಿಸಬೇಕಾದ ನಮ್ಮ ವಾಟ್ಸಪ್ ಸಂಖ್ಯೆ 9008943015

ಇದನ್ನೂ ಓದಿ: ಭಾರತ ಸೋಲಿಲ್ಲದ ಸರದಾರ

ಬೆಳಗ್ಗೆಯಿಂದ ಚಿತ್ರದುರ್ಗ ನ್ಯೂಸ್ ವೆಬ್‍ಸೈಟ್‍ಗೆ ಅಪ್ಲೋಡ್ ಮಾಡಿರುವ ನಿಮ್ಮ ಪೋಟೋಗಳು ಬೇಕಿದ್ದರೆ ನಮ್ಮ ಫೇಸ್‍ಬುಕ್ ಪೇಜ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.
ನಮ್ಮ ಫೇಸ್‍ಬುಕ್ (FACEBOOK) ಪೇಜ್ ಲಿಂಕ್ ಇಲ್ಲಿದೆ. https://www.facebook.com/chitradurganews?mibextid=ZbWKwL

ಇದನ್ನೂ ಓದಿ: ಭಾರತದ ಗೆಲುವು ಶತಃಸಿದ್ಧ

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChitradurganewsI support indiaIcc cricket world cupSelfiTeam IndiaWorld Cupಚಿತ್ರದುರ್ಗನ್ಯೂಸ್‌ಟೀಂ ಇಂಡಿಯಾವಿಶ್ವಕಪ್ಸೆಲ್ಪಿ
Share This Article
Facebook Email Print
Previous Article ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿಯಲಿದೆ ಭಾರತ
Next Article ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣ ಸ್ಟೇಡಿಯಂನಲ್ಲಿ ಎಲ್‍ಇಡಿ ಅಳವಡಿಸಲು ಮೀನಾಮೇಷ ಎಣಿಸಿದ ಅಧಿಕಾರಿಗಳು
Leave a Comment

Leave a Reply Cancel reply

Your email address will not be published. Required fields are marked *

Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್
ಹೊಸದುರ್ಗ
ಹೊಸದುರ್ಗ ಬಂದ್ | ನೀರಿಗೆ ಅಡ್ಡಿ ಕಿಡಿಗೇಡಿ ಕೃತ್ಯ | ಎಸ್.ಲಿಂಗಮೂರ್ತಿ
ಹೊಸದುರ್ಗ
ಹೊಸದುರ್ಗ ಬಂದ್ | ಶಾಸಕ ಬಿ.ಜಿ.ಗೋವಿಂದಪ್ಪ ನೇತೃತ್ವದಲ್ಲಿ ಹೋರಾಟ
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up