Connect with us

ನೌಕರರ ಸಂಘ | ಹೊಳಲ್ಕೆರೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಶ್ರೀಧರ್ ಆಯ್ಕೆ

ಹೊಳಲ್ಕೆರೆ

ನೌಕರರ ಸಂಘ | ಹೊಳಲ್ಕೆರೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಶ್ರೀಧರ್ ಆಯ್ಕೆ

CHITRADURGA NEWS | 28 FEBRUARY 2025

ಹೊಳಲ್ಕೆರೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಹೊಳಲ್ಕೆರೆ ತಾಲೂಕು ಘಟಕದ ಅಧ್ಯಕ್ಷರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಕಣಿವೆ ಜೋಗಿಹಳ್ಳಿ ಶಾಲೆ ಶಿಕ್ಷಕ ಎನ್.ಸಿ ಶ್ರೀಧರ್ ಅವರನ್ನು ಆಯ್ಕೆ ಮಾಡಲಾಗಿದೆ.

Also Read: ಚಿತ್ರದುರ್ಗದ MAX ಫ್ಯಾಷನ್ ಗೆ ರೂ.10 ಸಾವಿರ ದಂಡ | ಯಾಕೆ ಗೊತ್ತಾ?

ಕಾರ್ಯದರ್ಶಿಯಾಗಿ ಆರೋಗ್ಯ ಇಲಾಖೆ ರಂಗನಾಥ್ ಖಜಾಂಚಿ ಎಂ.ಎಲ್ ಕುಮಾರ್, ಗೌರವಾಧ್ಯಕ್ಷರಾಗಿ ಚಿತ್ರದುರ್ಗ ಬಿಒ ಕಚೇರಿ ಇಲಾಖೆಯ ರುದ್ರಮನಿ ಅವರನ್ನು ಆಯ್ಕೆ ಮಾಡಲಾಗಿದೆ.

ತಾಲೂಕು ಸಮಿತಿಯ ಪದಾಧಿಕಾರಿಗಳನ್ನಾಗಿ ಶಿವಕುಮಾರ್, ಪ್ರಶಾಂತ್, ಕುಮಾರ್, ಶಫಿವುಲ್ಲಾ, ಮೂಲಿಮನಿ, ಮಧು ಕುಮಾರ್, ಮೀನಾಕ್ಷಿ, ವಿದ್ಯಾಶ್ರೀ, ಶಿವಕುಮಾರ್ ನಾಯಕ್, ಮಂಜುನಾಥ್, ನವೀನ್ ಕುಮಾರ್, ಕೃಷ್ಣ, ರೇಖಾ, ನಿರಂಜನ್ ಮೂರ್ತಿ, ಬೆನಕಪ್ಪ ಸ್ವಾಮಿ, ದಿನೇಶ್, ಉಷಾ, ಶಶಿಕುಮಾರ್ ಹಾಗೂ ಮೂಡಲಗಿರಿಯಪ್ಪ ಅವರನ್ನು ನೇಮಿಸಲಾಗಿದೆ ಎಂದು ಹೊಳಲ್ಕೆರೆ ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್.ಸಿ ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read: ನೂತನ AC ಯಾಗಿ ಮೆಹಬೂಬ್ ಜಿಲಾನ್ ಅಧಿಕಾರ ಸ್ವೀಕಾರ 

Click to comment

Leave a Reply

Your email address will not be published. Required fields are marked *

More in ಹೊಳಲ್ಕೆರೆ

To Top
Exit mobile version