Connect with us

ಹುಲ್ಲೂರು ಅನಂತರೆಡ್ಡಿ ನಿಧನ | ಬಸವೇಶ್ವರ ಐ ಬ್ಯಾಂಕ್ ಗೆ ನೇತ್ರದಾನ

Eye donation to Basaveshwar Eye Bank

ನಿಧನವಾರ್ತೆ

ಹುಲ್ಲೂರು ಅನಂತರೆಡ್ಡಿ ನಿಧನ | ಬಸವೇಶ್ವರ ಐ ಬ್ಯಾಂಕ್ ಗೆ ನೇತ್ರದಾನ

CHITRADURGA NEWS | 05 JANUARY 2025

ಚಿತ್ರದುರ್ಗ: ಹುಲ್ಲೂರು ಗ್ರಾಮದ ಅನಂತರೆಡ್ಡಿ(79ವರ್ಷ) ಭಾನುವಾರ ಮೃತಪಟ್ಟಿದ್ದಾರೆ.

ಕ್ಲಿಕ್ ಮಾಡಿ ಓದಿ: ವಿವಿ ಸಾಗರ ಕೋಡಿ ಬೀಳಲು ಇನ್ನೂ 10 ದಿನ‌ ಬೇಕು | ಇಂದಿನ ಜಲಾಶಯ ಮಟ್ಟ

ಇವರಿಗೆ ಪತ್ನಿ, ಬಬ್ಬ ಮಗಳು, ಇಬ್ಬರು ಗಂಡು ಮಕ್ಕಳು ಇದ್ದಾರೆ.

ಇಂದು ಬಸವೇಶ್ವರ ಹಾಸ್ಪಿಟಲ್ ನಾ ಪುನರ್ಜೋತಿ ಐ ಬ್ಯಾಂಕ್ ಗೆ ಕುಟುಂಬಸ್ಥರ ಸಮ್ಮುಖದಲ್ಲಿ ನೇತ್ರದಾನ ಮಾಡಲಾಯಿತು.

ಕ್ಲಿಕ್ ಮಾಡಿ ಓದಿ: ರೈತರಿಗೆ ಗುಡ್ ನ್ಯೂಸ್ | ಜಿಲ್ಲೆಯಲ್ಲಿ ರೂ.23.33 ಕೋಟಿ ಬೆಳೆವಿಮೆ ಬಿಡುಗಡೆ

ಇವರ ಅಂತ್ಯಕ್ರಿಯೆ ಸೋಮವಾರ 12ಗಂಟೆಗೆ ಹುಲ್ಲೂರು ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

Click to comment

Leave a Reply

Your email address will not be published. Required fields are marked *

More in ನಿಧನವಾರ್ತೆ

To Top
Exit mobile version