Connect with us

ಕಾರು ಬಸ್ ನಡುವೆ ಭೀಕರ ಅಪಘಾತ | ಕಾರು ಚಾಲಕ ಸಾವು

ಕ್ರೈಂ ಸುದ್ದಿ

ಕಾರು ಬಸ್ ನಡುವೆ ಭೀಕರ ಅಪಘಾತ | ಕಾರು ಚಾಲಕ ಸಾವು

CHITRADURGA NEWS | 19 March 2025

ಹೊಳಲ್ಕೆರೆ: ತಾಲೂಕಿನ ಟಿ.ನುಲೇನೂರು ಗೇಟ್ ಪೆಟ್ರೊಲ್ ಬಂಕ್ ಬಳಿ ಬೆಳಗಿನಜಾವ ಕಾರು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ.

Also Read: SSLC ವಿದ್ಯಾರ್ಥಿಗಳಿಗೆ ಡಿಸಿ, ಸಿಇಓ ಪತ್ರ | ಏನಿದೆ ಪತ್ರದಲ್ಲಿ ಈ LINK CLICK ಮಾಡಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಸೂರಗೊಂಡನ ಕೊಪ್ಪ ಮೂಲದ ಕಾರು ಚಾಲಕ ಯಶವಂತ್ (26) ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಹೊಳಲ್ಕೆರೆ CPI ಚಿಕ್ಕಣ್ಣ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read: LLB ವಿದ್ಯಾರ್ಥಿ ಆತ್ಮ*ಹತ್ಯೆ | ಹೊಳಲ್ಕೆರೆ ರಸ್ತೆಯ ಹಾಸ್ಟೆಲ್‍ನಲ್ಲಿ ಘಟನೆ

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
Exit mobile version