Connect with us

ವಿಜಯವಾಣಿ ವರದಿಗಾರ ನಾಗರಾಜ್ ಶ್ರೇಷ್ಠಿ ಅವರಿಗೆ ಮಾತೃ ವಿಯೋಗ

ನಿಧನವಾರ್ತೆ

ವಿಜಯವಾಣಿ ವರದಿಗಾರ ನಾಗರಾಜ್ ಶ್ರೇಷ್ಠಿ ಅವರಿಗೆ ಮಾತೃ ವಿಯೋಗ

CHITRADURGA NEWS | 17 February 2025

ಚಿತ್ರದುರ್ಗ: ವಿಜಯವಾಣಿ ಪತ್ರಿಕೆ ವರದಿಗಾರರಾದ ನಾಗರಾಜ್ ಶ್ರೇಷ್ಠಿ ಅವರ ತಾಯಿ ಡಿ.ಪಿ.ರತ್ನಮ್ಮ (82) ಸೋಮವಾರ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.

Also Read: ಬೈಕ್, ಬೊಲೆರೋ ನಡುವೆ ಭೀಕರ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ

ಮೃತರಿಗೆ ವಿಜಯವಾಣಿ ವಿಶೇಷ ವರದಿಗಾರ ಡಿ.ಪಿ. ನಾಗರಾಜ್ ಶ್ರೇಷ್ಠಿ ಸೇರಿ ಮೂವರು ಪುತ್ರರು ಇದ್ದಾರೆ.

ಮಧ್ಯಾಹ್ನ 3ರ ನಂತರ ಮೆದೇಹಳ್ಳಿ ರಸ್ತೆಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿನ ವೀರಶೈವ ರುದ್ರಭೂಮಿಯಲ್ಲಿ ಸಂಜೆ 5ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.

Click to comment

Leave a Reply

Your email address will not be published. Required fields are marked *

More in ನಿಧನವಾರ್ತೆ

To Top
Exit mobile version