By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಚಿತ್ರದುರ್ಗ ನ್ಯೂಸ್ ಓದುಗರಿಗೆ ನಮಸ್ತೆ | ಲೋಕಸಭೆ ಚುನಾವಣೆಯ ಇಂಚಿಂಚೂ ಮಾಹಿತಿಗೆ ಇಂದು ನಮ್ಮೊಂದಿಗಿರಿ..
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಚಿತ್ರದುರ್ಗ ನ್ಯೂಸ್ ಓದುಗರಿಗೆ ನಮಸ್ತೆ | ಲೋಕಸಭೆ ಚುನಾವಣೆಯ ಇಂಚಿಂಚೂ ಮಾಹಿತಿಗೆ ಇಂದು ನಮ್ಮೊಂದಿಗಿರಿ..

ಮುಖ್ಯ ಸುದ್ದಿ

ಚಿತ್ರದುರ್ಗ ನ್ಯೂಸ್ ಓದುಗರಿಗೆ ನಮಸ್ತೆ | ಲೋಕಸಭೆ ಚುನಾವಣೆಯ ಇಂಚಿಂಚೂ ಮಾಹಿತಿಗೆ ಇಂದು ನಮ್ಮೊಂದಿಗಿರಿ..

chitradurganews.com
Last updated: 3 June 2024 23:18
chitradurganews.com
1 year ago
Share
chitradurga
ಚಿತ್ರದುರ್ಗ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 04 JUNE 2024

ಚಿತ್ರದುರ್ಗ: ಆತ್ಮೀಯ ಚಿತ್ರದುರ್ಗ ನ್ಯೂಸ್ ಓದುಗರಿಗೆ ನಮಸ್ತೆ. ಇಲ್ಲಿಗೆ 9 ತಿಂಗಳ ಹಿಂದೆ ಆರಂಭವಾದ ಚಿತ್ರದುರ್ಗ ನ್ಯೂಸ್ ಎಂಬ ಈ ಪುಟ್ಟ ಡಿಜಿಟಲ್ ಮಾಧ್ಯಮವನ್ನು ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆ, ಹೊರ ರಾಜ್ಯ, ಹೊರ ದೇಶಗಳಲ್ಲೂ ಸಾವಿರಾರು ಓದುಗರು ಮೆಚ್ಚಿಕೊಂಡು ಕೈ ಹಿಡಿದು ನಡೆಸುತ್ತಿರುವ ಪರಿಗೆ ಮನಸೋತಿದ್ದೇವೆ.

ನಿಮ್ಮ ಈ ಪ್ರೀತಿ, ಬೆಂಬಲ, ಪ್ರೋತ್ಸಾಹವೇ ನಮ್ಮನ್ನು ಮತ್ತಷ್ಟು ಕೆಲಸ ಮಾಡಲು ಅಣಿಗೊಳಿಸುತ್ತಿದೆ.
ಅತ್ಯಂತ ವಿಶ್ವಾಸಾರ್ಹ ಹಾಗೂ ಆರೋಗ್ಯಪೂರ್ಣ, ಸಮಾಜದ ಹಿತಕ್ಕಾಗಿ, ಕೆಲವೊಮ್ಮೆ ಕೆಟ್ಟ ಸುದ್ದಿಗಳಾದರೂ ಜಾಗೃತಿಗಾಗಿ ಬೇರೆ ಆಯಾಮದಲ್ಲಿ ಕಟ್ಟಿಕೊಡುವ ಮೂಲಕ ನಿಮ್ಮೆಲ್ಲರ ನಂಬಿಕೆ ಉಳಿಸಿಕೊಂಡು ಮುನ್ನಡೆಯುತ್ತಿರುವುದಕ್ಕೆ ನೀವು ತೋರಿಸುತ್ತಿರುವ ಮೆಚ್ಚುಗೆಯೇ ಸಾಕ್ಷಿ.

ಚಿತ್ರದುರ್ಗ ನ್ಯೂಸ್ ಡಿಜಿಟಲ್ ಸುದ್ದಿ ಮಾಧ್ಯಮ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಎದುರಿಸುತ್ತಿದ್ದೇವೆ. ಈಗಾಗಲೇ ನಿಸ್ಪಕ್ಷಪಾತವಾಗಿ ಚುನಾವಣಾ ಸುದ್ದಿಗಳನ್ನು ಕಟ್ಟಿಕೊಟ್ಟಿದ್ದು, ಈ ಚುನಾವಣೆ ಪೂರ್ಣಗೊಳ್ಳಲು ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ.

ಅದೂ, ಇಂದು ನಡೆಯುತ್ತಿರುವ ಮತ ಎಣಿಕೆ. ಮತ ಎಣಿಕೆ ಮುಗಿದು ಫಲಿತಾಂಶ ಹೊರ ಬಿದ್ದರೆ 2024ನೇ ಲೋಕಸಭಾ ಚುನಾವಣೆ ಸಂಪನ್ನವಾಗಲಿದೆ.

ಈಗಾಗಲೇ ವಿಶಿಷ್ಟವಾಗಿ ಚುನಾವಣಾ ಸುದ್ದಿಗಳನ್ನು ಕಟ್ಟಿಕೊಟ್ಟಿರುವ ಚಿತ್ರದುರ್ಗ ನ್ಯೂಸ್, ಇಂದು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಪರಿಣಾಮಕಾರಿಯಾಗಿ ನಿಮ್ಮ ಮುಂದಿಡುವ ಸವಾಲು ತೆಗೆದುಕೊಂಡಿದೆ.

ಇತರೆ ಮಾಧ್ಯಮಗಳಲ್ಲಿ ನಾಡಿನ ಬೇರೆ ಬೇರೆ ಜಿಲ್ಲೆ, ರಾಜ್ಯದ ಸುದ್ದಿಗಳಿಗೆ ಆಧ್ಯತೆ ಸಿಕ್ಕಿದರೆ ಚಿತ್ರದುರ್ಗ ನ್ಯೂಸ್ ಇದೇ ಮೊಟ್ಟ ಮೊದಲನೆ ಬಾರಿಗೆ ಚಿತ್ರದುರ್ಗ ಲೋಕಸಭಾ ಚುನಾವಣೆಯ ಇಂಚಿಂಚು ಮಾಹಿತಿಯನ್ನೂ ಇಡೀ ದಿನ ಕಟ್ಟಿಕೊಡುವ ಯೋಜನೆ ರೂಪಿಸಿದೆ.

chitradurga news logo
chitradurga news logo

ಲೋಕಸಭೆ ಚುನಾವಣೆ ಮತ ಎಣಿಕೆ ಕೇಂದ್ರದ ಇಂಚಿಂಚೂ ಮಾಹಿತಿ, ಪ್ರತಿ ಸುತ್ತಿನ ಎಣಿಕೆಯನ್ನು ಅತ್ಯಂತ ವಿಶ್ವಾಸಾರ್ಹ ಹಾಗೂ ತ್ವರಿತವಾಗಿ ನಿಮ್ಮ ಮುಂದಿಡಲು ನಮ್ಮ ತಂಡ ಕೆಲಸ ಮಾಡಲಿದೆ.

ಈ ನಿಟ್ಟಿನಲ್ಲಿ ಇಂದು ಚಿತ್ರದುರ್ಗ ಕ್ಷೇತ್ರದ ಪ್ರತಿ ವಿಷಯವನ್ನೂ ವಿವರವಾಗಿ ನೀವು ಕುಳಿತಲ್ಲಿಯೇ ತಿಳಿದುಕೊಳ್ಳಲು ಚಿತ್ರದುರ್ಗ ನ್ಯೂಸ್ FOLLOW ಮಾಡಿ. ನಮ್ಮ ವಾಟ್ಸಪ್ ಗ್ರೂಪ್ ಸೇರುವ ಮೂಲಕವೂ ನೀವು ಸುದ್ದಿಗಳನ್ನು ಪಡೆದುಕೊಳ್ಳಬಹುದು.

ಅಥವಾ, www.chitradurganews.com  ಓಪನ್ ಮಾಡಿದ ತಕ್ಷಣ ಬರುವ ನೋಟಿಫಿಕೇಶನ್ ENABLA ಮಾಡಿಕೊಂಡರೆ ಇನ್ನು ಮುಂದೆ ನಾವು ಹಾಕುವ ಪ್ರತಿ ಸುದ್ದಿಯೂ ನಿಮ್ಮ ಮೊಬೈಲಿನಲ್ಲಿ ಬಂದು ಕುಳಿತುಕೊಳ್ಳುತ್ತದೆ.

ಇದರೊಟ್ಟಿಗೆ ಚಿತ್ರದುರ್ಗ ನ್ಯೂಸ್ FACEBOOK PAGE, INSTAGRAM, YOUTUBE SUBSCRIBE ಮಾಡಿಕೊಳ್ಳುವ ಮೂಲಕ ವೀಡಿಯೋ ರೂಪದಲ್ಲೂ ಸುದ್ದಿಗಳನ್ನು ನೋಡಬಹುದು.

ಈ ವಿಚಾರವನ್ನು ನೀವಷ್ಟೇ ಓದಿ ಸುಮ್ಮನಾಗುವುದಕ್ಕಿಂತ ನಿಮ್ಮ ಬಂಧು, ಬಳಗ, ನೆಂಟರು, ಸ್ನೇಹಿತರು, ಊರಿನವರಿಗೆ FORWARD ಮಾಡುವ ಮೂಲಕ ಅವರನ್ನೂ ಚಿತ್ರದುರ್ಗ ನ್ಯೂಸ್ ಬಳಗಕ್ಕೆ ಕರೆತನ್ನಿ.

ಧನ್ಯವಾದಗಳೊಂದಿಗೆ
ಚಿತ್ರದುರ್ಗ ನ್ಯೂಸ್ ತಂಡ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Chitradurga newsKannada Newsಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಳ್ಳಕೆರೆಚಿತ್ರದುರ್ಗಚಿತ್ರದುರ್ಗ ಅಪ್ಡೇಟ್ಸ್ಚಿತ್ರದುರ್ಗ ನ್ಯೂಸ್ಹಿರಿಯೂರುಹೊಸದುರ್ಗಹೊಳಲ್ಕೆರೆ
Share This Article
Facebook Email Print
Previous Article arecanut price list ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಗಳಲ್ಲಿ ಅಡಿಕೆಗೆ ಭರ್ಜರಿ ರೇಟ್ | ಮೂರೇ ದಿನದಲ್ಲಿ 515 ರೂ. ಹೆಚ್ಚಳ ಕಂಡ ರಾಶಿ
Next Article MP COUNTING ಚಿತ್ರದುರ್ಗ ಲೋಕಸಭಾ ಫಲಿತಾಂಶ | ಮತ ಎಣಿಕೆ ಕಾರ್ಯಕ್ಕೆ ಕೌಂಟ್‌ಡೌನ್‌
Leave a Comment

Leave a Reply Cancel reply

Your email address will not be published. Required fields are marked *

ಕಾಂಗ್ರೆಸ್ ಅವಧಿಯಲ್ಲಿ ಶೇ.60 ರಷ್ಟು ಕಮಿಷನ್ ನಡೆಯುತ್ತಿದೆ | AAP ಜಿಲ್ಲಾಧ್ಯಕ್ಷ ಜಗದೀಶ್
ಮುಖ್ಯ ಸುದ್ದಿ
ಗಾಂಧಿವೃತ್ತ, ಸಂತೆಹೊಂಡದ ಬಳಿಯ ವಾಣಿಜ್ಯ ಸಂಕೀರ್ಣಗಳ ಕಾಮಗಾರಿ ವೀಕ್ಷಿಸಿದ ಸಚಿವರು
ಮುಖ್ಯ ಸುದ್ದಿ
ಸಚಿವ ಸ್ಥಾನದಿಂದ ಜಮೀರ್ ಅಹಮದ್‍ ಖಾನ್ ವಜಾಗೊಳಿಸಿ | ಜೆಡಿಎಸ್ ಪ್ರತಿಭಟನೆ
ಮುಖ್ಯ ಸುದ್ದಿ
ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು
ಮುರುಘಾ ಶ್ರೀಗಳ ಪ್ರಕರಣ ಅಂತಿಮ ಹಂತಕ್ಕೆ | ಖುದ್ದು ಹೇಳಿಕೆ ದಾಖಲಿಸಲು ದಿನಾಂಕ ನಿಗಧಿ | ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಶರಣರು
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up