Connect with us

    ಕೋಟೆ ಬಂಡೆ ಮೇಲೆ ಚಿರತೆ ಪ್ರತ್ಯಕ್ಷ | ಪ್ರವಾಸಿಗರಲ್ಲಿ ಆತಂಕ

    ಮುಖ್ಯ ಸುದ್ದಿ

    ಕೋಟೆ ಬಂಡೆ ಮೇಲೆ ಚಿರತೆ ಪ್ರತ್ಯಕ್ಷ | ಪ್ರವಾಸಿಗರಲ್ಲಿ ಆತಂಕ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 03 APRIL 2025

    ಚಿತ್ರದುರ್ಗ: ನಗರದ ಪ್ರವಾಸಿತಾಣವಾದ ಕೋಟೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.

    Also Read: ವಿದ್ಯುತ್ ಶಾಕ್ | ತಾಯಿ, ಮಗು ಸಾವು

    ಇಂದು ಸಂಜೆ 5.45ಕ್ಕೆ ಕೋಟೆ ಮಾರ್ಗದರ್ಶಿ ಮೊಹಿದ್ದೀನ್ ಖಾನ್ ಬಸವರಾಜ್, ಪರಶುರಾಮ್ ಮತ್ತು ಪ್ರವಾಸಿಗರಿಗೆ ಚಿರತೆ ಕಂಡಿದೆ.

    ಸಂಜೆ 5.50 ಕ್ಕೆ ಗಂಗಾವತಿಯ ಪ್ರವಾಸಿಗರು ಟಿಕೆಟ್ ಪಡೆದು ಸುಮಾರು 50 ಜನರ ತಂಡ ಕೋಟೆ ನೋಡಲು ಮೇಲೆ ಹತ್ತುತ್ತಿರುವಾಗ, ಕೋಟೆಯ 6 ನೇ ಸುತ್ತಿನ ಬಾಗಿಲು ಮೇಲೆ ಹೊಸದಾಗಿ ನಿರ್ಮಾಣ ವಾಗಿರುವ ಟಾಯಿಲೆಟ್ ಮೇಲಿನ ಹೆಬ್ಬoಡೆ ಮೇಲೆ ಕೂತು ಜನರನ್ನು ದಿಟ್ಟಿಸುತ್ತಿತ್ತು.

    Also Read: ರಾಷ್ಟ್ರೀಯ ಹೆದ್ದಾರಿ ಯೋಜನೆ | ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ | ಸಂಸದ ಗೋವಿಂದ ಕಾರಜೋಳ

    ಅದನ್ನು ಕಂಡ ಪ್ರವಾಸಿಗರು ಮೇಲಿಂದ ಓಡಿ ಬಂದು ಚಿರತೆ ತೋರಿಸಿದರು. ಸುಮಾರು 1 ರಿಂದ 2 ಗಂಟೆಗಳ ಕಾಲ ಅಲ್ಲೇ ಕೂತು ಓಡಿ ಹೋಯಿತು ಎಂದು ಹಿರಿಯ ಪ್ರವಾಸಿ ಮಾರ್ಗದರ್ಶಿ ಬಿ.ಮೊಹಿದ್ದೀನ್ ಖಾನ್ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top