By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: Cricket: ಚಳ್ಳಕೆರೆ ವಾರಿಯರ್ಸ್ ಸಿಪಿಎಲ್ ಚಾಂಪಿಯನ್
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » Cricket: ಚಳ್ಳಕೆರೆ ವಾರಿಯರ್ಸ್ ಸಿಪಿಎಲ್ ಚಾಂಪಿಯನ್

ಚಳ್ಳಕೆರೆ

Cricket: ಚಳ್ಳಕೆರೆ ವಾರಿಯರ್ಸ್ ಸಿಪಿಎಲ್ ಚಾಂಪಿಯನ್

News Desk Chitradurga News
Last updated: 5 October 2024 09:16
News Desk Chitradurga News
9 months ago
Share
ಚಳ್ಳಕೆರೆ ವಾರಿಯರ್ಸ್ ಸಿಪಿಎಲ್ ಚಾಂಪಿಯನ್
ಚಳ್ಳಕೆರೆ ವಾರಿಯರ್ಸ್ ಸಿಪಿಎಲ್ ಚಾಂಪಿಯನ್
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 05 OCTOBER 2024

ಚಳ್ಳಕೆರೆ: ಚಳ್ಳಕೆರೆ ಪ್ರಿಮಿಯರ್ ಲಿಗ್ ಸಿಸನ್-3(CPL) 2024ರ ಫೈನಲ್ ಪಂದ್ಯದಲ್ಲಿ ಲೆಜೆಂಡ್ ತಂಡದ ವಿರುದ್ಧ ಚಳ್ಳಕೆರೆ ವಾತಿಯರ್ಸ್ 6 ವಿಕೆಟ್ ಅಂತರದ ಗೆಲುವು ದಾಖಲಿಸುವ ಮೂಲಕ ಚಳ್ಳಕೆರೆ ವಾರಿಯರ್ಸ್ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಕ್ಲಿಕ್ ಮಾಡಿ ಓದಿ: KEB: ವಿದ್ಯುತ್ ತಗುಲಿ ಎರಡು ಎಮ್ಮೆ ಸಾವು

ಇಲ್ಲಿನ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಭಗತ್ ಕ್ರಿಕೆಟ್(Cricket) ಕ್ಲಬ್ ವತಿಯಿಂದ ಚಳ್ಳಕೆರೆ ಪ್ರಿಮಿಯರ್ ಲಿಗ್ ಸಿಸನ್ 3 ಕ್ರಿಕೆಟ್ ಪದ್ಯಾವಳಿ ಆಯೋಜಿಸಲಾಗಿತ್ತು.

ಚಳ್ಳಕೆರೆ ವಾರಿಯರ್ ತಂಡ ನಿರಂಜನ್, ತರುಣ್, ಮುತ್ಯಂಜಯ ಉತ್ತಮ‌ ಬೌಲಿಂಗ್ ಪ್ರದರ್ಶನ ನೀಡಿ 8 ಓವರ್ ಗಳಲ್ಲಿ 55 ರನ್ ಲೆಜೆಂಡ್ ತಂಡವನ್ನು ಕಟ್ಟಿ ಹಾಕಿದ್ರು.

ಚಳ್ಳಕೆರೆ ವಾರಿಯರ್ಸ್ ತಂಡದ ಆರಂಭಿಕ ಆಟಗಾರ ಪ್ರಶಾಂತ್, 15 ಬಾಲಿಗೆ 22 ರನ್, ನಾಯಕ ಶಾಂತರಾಜ್ 9 ಬಾಲಿಗೆ 13 ರನ್ ಕಲೆ ಹಾಕಿದ್ರು. ಮುತ್ತು 5 ಬಾಲಿಗೆ 10 ರನ್ ಹೊಡೆಯುವ ಮೂಲಕ 5.3 ಓವರ್ ಗೆ ಗೆಲುವು ತಂದು ಕೊಟ್ಟರು.

ಕಳೆದ ಬಾರಿ ನಾವು ಪ್ಲೇ ಆಪ್ ಬರಲು ಸಾಧ್ಯವಾಗಿರಲಿಲ್ಲ. ಆದ್ರೆ ಈ ಬಾರಿ ತಂಡ ಒಗ್ಗಟ್ಟಿನಿಂದ ಉತ್ತಮ ಪ್ರದರ್ಶನ ನೀಡಿದ್ದೇವೆ. ನಿರಂಜನ್, ಮುತ್ತು, ತರುಣ್ ವೆಂಕಟೇಶ ಸೇರಿದಂತೆ ಎಲ್ಲಾ ಆಟಗಾರರ ಶ್ರಮದಿಂದ ನಾವು ಟ್ರೋಪಿ ಪಡೆದ ಸಂಭ್ರಮ ಇದೆ. ಫ್ರಾಂಚೈಸಿ ಗಳಾದ ಜಾಂಟಿ, ಮುತ್ತುರಾಜು, ಮಂಜುನಾಥ್, ಮಹೇಂದ್ರ ಆಟಗಾರರಿಗೆ ಸಾಥ್ ನೀಡಿ ಬೆಂಬಲಿಸಿದರಿಂದ ತಂಡಕ್ಕೆ ಶಕ್ತಿ ತುಂಬಿದ್ದಾರೆ.

| ಶಾಂತರಾಜ್, ಚಳ್ಳಕೆರೆ ವಾರಿಯರ್ಸ್ ತಂಡದ ನಾಯಕ.

ಕ್ಲಿಕ್ ಮಾಡಿ ಓದಿ: AdikeRate: ಅಡಿಕೆ ಧಾರಣೆ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್ ?

ಪ್ರಥಮ ಸ್ಥಾನ ಚಳ್ಳಕೆರೆ ವಾತಿಯರ್ಸ್, ದ್ವಿತೀಯ ಸ್ಥಾನ ಲೆಜೆಂಡ್, ಮೂರನೇ ಸ್ಥಾನ ಜಿಜೆ ಕ್ರಿಕೆಟರ್ಸ್, ನಾಲ್ಕನೇ ಸ್ಥಾನ ಆಯುಷ್ ಲಯನ್ ಪಡೆದುಕೊಂಡವು.

ಸಿಪಿಎಲ್ ಸಿಸನ್ 3ರಲ್ಲಿ 12 ಮ್ಯಾಚ್ ನಲ್ಲಿ 208 ರನ್ ಕಳೆಹಾಕಿದ ಲೆಜೆಂಡ್ ತಂಡದ ಆಟಗಾರ ಬೆಸ್ಟ್ ಬ್ಯಾಟ್ಸ್ ಮಾನ್ ಆಗಿ ಮುರುಘ, 12 ಇನಿಂಗ್ಸ್ ನಲ್ಲಿ 25 ವಿಕೆಟ್ ಪಡೆದ ಲೆಜೆಂಡ್ ತಂಡದ ಆಟಗಾರ ಬೆಸ್ಟ್ ಬೌಲರ್ ಆಗಿ ಅಪ್ಪಯ್ಯ, ಎರಡನೇ ಸ್ಥಾನದಲ್ಲಿ ಚಳ್ಳಕೆರೆ ವಾರಿಯ್ಸ್ ತಂಡದ ಆಟಗಾರ ಮುತ್ತು 11 ಇನಿಂಗ್ಸ್ ನಲ್ಲಿ 19 ವಿಕೆಟ್ ಪಡೆದಿದ್ದಾರೆ. ಬೆಸ್ಟ್ ಪಿಲ್ಡರ್ ಪ್ರಶಸ್ತಿ ವಂಶಿ ಪಡೆದುಕೊಂಡಿದ್ದಾರೆ.

ಎರಡು ಸಿಜನ್ ನಲ್ಲಿ ಯೂಟ್ಯೂಬ್ ಲೈವ್ ಇರಲಿಲ್ಲ. ಈ ಸಲ‌ ಯೂಟ್ಯೂಬ್ ಇದಿದ್ದರಿಂದ ಸಾಕಷ್ಟು ಕ್ರೀಡಾಪಟುಗಳು, ಕ್ರೀಡಾಸಕ್ತರಿಗೆ ಅನುಕೂಲವಾಗಿದೆ. ಒಂದು ರೀತಿಯಲ್ಲಿ ಚಳ್ಳಕೆರೆಯಲ್ಲಿ ಸಿಪಿಎಲ್ ಸಿಜನ್ 3 ಹಬ್ಬದ ವಾತಾವರಣ ಸೃಷ್ಟಿ ಮಾಡಿತ್ತು. ಪ್ರಾಚೈಸಿಗಳು, ಕ್ರೀಡಾಪಟುಗಳು ಸಾಥ್ ಕೊಟ್ಟಿದ್ದರಿಂದ ಸಿಪಿಎಲ್ ಯಶಸ್ವಿಯಾಗಿದೆ.

| ರವಿನಾಯಕ, ಆಯೋಜಕರು

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChallakereChallakere Premier LeagueChallakere WarriorsChampionChitradurgaChitradurga newsChitradurga UpdatesCricketKannada Latest NewsKannada Newsಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಲೇಟೆಸ್ಟ್ ಸುದ್ದಿಕನ್ನಡ ಸುದ್ದಿಕ್ರಿಕೆಟ್‌ಚಳ್ಳಕೆರೆಚಳ್ಳಕೆರೆ ಪ್ರಿಮಿಯರ್ ಲಿಗ್ಚಳ್ಳಕೆರೆ ವಾರಿಯರ್ಸ್ಚಾಂಪಿಯನ್ಚಿತ್ರದುರ್ಗಚಿತ್ರದುರ್ಗ ಅಪ್ಡೇಟ್ಸ್ಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿ
Share This Article
Facebook Email Print
Previous Article today bhavishya DINA RASHI BHAVISHYA: ದಿನ ಭವಿಷ್ಯ | 05 ಅಕ್ಟೋಬರ್‌ | ಹಣಕಾಸಿನ ಪರಿಸ್ಥಿತಿ ಸುಧಾರಣೆ, ನಿರುದ್ಯೋಗಿಗಳಿಗೆ ಶುಭ ಸುದ್ದಿ, ನಿರೀಕ್ಷಿತ ಪ್ರಗತಿ
Next Article Internal Reservation fight Internal Reservation: ಒಳಮೀಸಲಾತಿ ಜಾರಿ ಮಾಡದಿದ್ದರೆ ಮುಖ್ಯಮಂತ್ರಿ ಮನೆಗೆ ಪಾದಯಾತ್ರೆ | ಪಾವಗಡ ಶ್ರೀರಾಮ್
Leave a Comment

Leave a Reply Cancel reply

Your email address will not be published. Required fields are marked *

today bhavishya
Astrology: ದಿನ ಭವಿಷ್ಯ | ಜೂನ್ 29 | ಆಕಸ್ಮಿಕ ಧನ ವ್ಯಯದ ಸೂಚನೆ, ಆಸ್ತಿ ವಿಷಯಗಳಲ್ಲಿ ವಿವಾದಗಳು
Dina Bhavishya
ಸೋಲು ಗೆಲುವಿಗಿಂತ ಚುನಾವಣೆಯಲ್ಲಿ ಸ್ಪರ್ಧಿಸುವುದು ಮುಖ್ಯ | ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್‍ ಗೌಡ
ಮುಖ್ಯ ಸುದ್ದಿ
Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up