Connect with us

    ಲೋಕಸಭೆಗೆ ನಾನೂ ಟಿಕೇಟ್ ಆಕಾಂಕ್ಷಿ | ಬಿ.ಎನ್.ಚಂದ್ರಪ್ಪ

    ಮಾರುಕಟ್ಟೆ ಧಾರಣೆ

    ಲೋಕಸಭೆಗೆ ನಾನೂ ಟಿಕೇಟ್ ಆಕಾಂಕ್ಷಿ | ಬಿ.ಎನ್.ಚಂದ್ರಪ್ಪ

    https://chat.whatsapp.com/Jhg5KALiCFpDwME3sTUl7x

    ಚಿತ್ರದುರ್ಗ ನ್ಯೂಸ್.ಕಾಂ: ನಾನೂ ಕೂಡಾ ಚಿತ್ರದುರ್ಗ ಲೋಕಸಭಾ‌ ಟಿಕೇಟ್ ಆಕಾಂಕ್ಷಿ. ಆದರೆ, ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿರುವುದರಿಂದ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.

    ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಹಲವು ಆಕಾಂಕ್ಷಿಗಳಿದ್ದಾರೆ. ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ನಾನು ಕಾರ್ಯಾಧ್ಯಕ್ಷನಾಗಿ ಈ‌ ಬಗ್ಗೆ ಮಾತನಾಡುವುದಿಲ್ಲ. ನಮಗೆ ವ್ಯಕ್ತಿಗಿಂತ ಗೆಲುವು ಮುಖ್ಯ ಎಂದರು.

    ನಾನು ಕೂಡಾ ಆಕಾಂಕ್ಷಿ. ಆದರೆ, ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಪುನರುಚ್ಚರಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮಾರುಕಟ್ಟೆ ಧಾರಣೆ

    To Top