By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: 49 ಸಾವಿರದ ಗಡಿ ತಲುಪಿದ ಅಡಿಕೆ ಧಾರಣೆ | ಪ್ರಗತಿ ಮಾರ್ಚ್ 13ರ ಮಾರುಕಟ್ಟೆ ರೇಟ್
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » 49 ಸಾವಿರದ ಗಡಿ ತಲುಪಿದ ಅಡಿಕೆ ಧಾರಣೆ | ಪ್ರಗತಿ ಮಾರ್ಚ್ 13ರ ಮಾರುಕಟ್ಟೆ ರೇಟ್

ಅಡಕೆ ಧಾರಣೆ

49 ಸಾವಿರದ ಗಡಿ ತಲುಪಿದ ಅಡಿಕೆ ಧಾರಣೆ | ಪ್ರಗತಿ ಮಾರ್ಚ್ 13ರ ಮಾರುಕಟ್ಟೆ ರೇಟ್

chitradurganews.com
Last updated: 14 March 2024 08:12
chitradurganews.com
1 year ago
Share
arecanut price list
ಅಡಿಕೆ ಧಾರಣೆ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 14 MARCH 2024

ಚಿತ್ರದುರ್ಗ: ಜನವರಿ 2024ರ ಅಂತ್ಯದವರೆಗೆ ಏರಿಕೆ ಕಾಣುತ್ತಿದ್ದ ಅಡಿಕೆ ಬೆಲೆ ಫೆಬ್ರವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿತ್ತು, 50 ಸಾವಿರ ದಾಟಿದ್ದ ಅಡಿಕೆ ಬೆಲೆ ಆನಂತರದ ದಿನಗಳಲ್ಲಿ 46 ಸಾವಿರಕ್ಕೆ ಬಂದು ನಿಂತಿತ್ತು.

ಇದನ್ನೂ ಓದಿ: ಸ್ಥಿರತೆ ಕಂಡುಕೊಂಡ ಅಡಿಕೆ ಮಾರುಕಟ್ಟೆ | ರಾಶಿ ಬೆಲೆಯಲ್ಲಿ ಸಂತಸದ ಪ್ರಗತಿ

ಆದರೆ, ಕಳೆದೊಂದು ತಿಂಗಳಿಂದ ರಾಶಿ ಅಡಿಕೆಯ ದರ ಏರಿಕೆಯ ಹಾದಿ ಹಿಡಿದಿದೆ. ಕಳೆದ 15 ದಿನಗಳಲ್ಲಿ ಅಂದಾಜು 1 ಸಾವಿರ ಬೆಲೆ ಹೆಚ್ಚಿಸಿಕೊಂಡಿದೆ. ಈಗ 49 ಸಾವಿರದ ಸಮೀಪಕ್ಕೆ ಬಂದು ನಿಂತಿರುವುದು ಅಡಿಕೆ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾಶಿ ಬೆಲೆ ಮತ್ತೊಂದು ಹೆಜ್ಜೆ ಮುಂದಕ್ಕೆ

ಕಳೆದ ವರ್ಷ ಜೂನ್-ಜುಲೈ ಹೊತ್ತಿನಲ್ಲಿ 53 ಸಾವಿರ ತಲುಪಿದ್ದ ಅಡಿಕೆ ದರದ ನಿರೀಕ್ಷೆಯಲ್ಲಿ ಈ ವರ್ಷವೂ ರೈತರು ಇದ್ದಾರೆ. ಇನ್ನೂ ಮಾರಾಟ ಮಾಡದೇ ಇಟ್ಟಿರುವ ರೈತರಿಗೆ ಇದರಿಂದ ಅನುಕೂಲವಾಗಲಿದೆ.

ಇದನ್ನೂ ಓದಿ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ 159 ರೂ. ಹೆಚ್ಚಳ

ಶಿವಮೊಗ್ಗ ಅಡಿಕೆ ಮಾರುಕಟ್ಟೆ

ಗೊರಬಲು            18179 33609

ಬೆಟ್ಟೆ                  38100 53566

ರಾಶಿ                   26509 48399

ಸರಕು                     461 82696

ಕಾರ್ಕಳ ಅಡಿಕೆ ಮಾರುಕಟ್ಟೆ

ನ್ಯೂವೆರೈಟಿ          25000 35000

ವೋಲ್ಡ್‍ವೆರೈಟಿ   30000 44000

ಕುಮುಟ ಅಡಿಕೆ ಮಾರುಕಟ್ಟೆ

ಕೋಕ               12069 23899

ಚಿಪ್ಪು               23569 28569

ಫ್ಯಾಕ್ಟರಿ            11099 21129

ಬೆಟ್ಟೆ                37499 42109

ಹಳೆಚಾಲಿ          33599 37099

ಹೊಸಚಾಲಿ       30599 34199

ತುಮಕೂರು ಅಡಿಕೆ ಮಾರುಕಟ್ಟೆ

ರಾಶಿ                44000 48250

ಬಂಟ್ವಾಳ ಅಡಿಕೆ ಮಾರುಕಟ್ಟೆ

ಕೋಕ              18000 28500

ನ್ಯೂವೆರೈಟಿ        28500 34500

ವೋಲ್ಡ್‍ವೆರೈಟಿ 34500 43000

ಮಡಿಕೇರಿ ಅಡಿಕೆ ಮಾರುಕಟ್ಟೆ

ರಾ                 33391 33391

ಇದನ್ನೂ ಓದಿ: ಏರಿಕೆಯ ಹಾದಿ ಹಿಡಿದ ರಾಶಿ ಅಡಿಕೆ ಬೆಲೆ

ಸಿದ್ಧಾಪುರ ಅಡಿಕೆ ಮಾರುಕಟ್ಟೆ

ಕೆಂಪುಗೋಟು    29700 33189

ಕೋಕ             13699 27099

ಚಾಲಿ              28889 35899

ತಟ್ಟಿಬೆಟ್ಟೆ         32699 45699

ಬಿಳೆಗೋಟು      15300 27608

ರಾಶಿ               35600 46599

ಹೊಸಚಾಲಿ      29108 34539

ಸಿರಸಿ ಅಡಿಕೆ ಮಾರುಕಟ್ಟೆ

ಕೆಂಪುಗೋಟು   25498 33691

ಚಾಲಿ             31899 35618

ಬೆಟ್ಟೆ             35399 44261

ಬಿಳೆಗೋಟು     23900 31300

ರಾಶಿ              42799 46989

ಹೊನ್ನಾಳಿ ಅಡಿಕೆ (adike rate) ಮಾರುಕಟ್ಟೆ

ರಾಶಿ              48966 48966

ಇದನ್ನೂ ಓದಿ: ಕಾಂಗ್ರೆಸ್ ಸೇರ್ತಿರಾ ಅಂದಾಕ್ಷಣ ಕೆಂಡಾಮಂಡಲರಾದ ಸಚಿವ ನಾರಾಯಣಸ್ವಾಮಿ

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:AdikeAdike RateBhadravatiChannagiriChitradurgaDharaneHonnaliಅಡಿಕೆಅಡಿಕೆ ರೇಟ್ಚನ್ನಗಿರಿಚಿತ್ರದುರ್ಗಧಾರಣೆಭದ್ರಾವತಿಹೊನ್ನಾಳಿ
Share This Article
Facebook Email Print
Previous Article ಸಚಿವ ನಾರಾಯಣಸ್ವಾಮಿ ಕಾಂಗ್ರೆಸ್ ಸೇರ್ತಿರಾ ಅಂದಾಕ್ಷಣ ಕೆಂಡಾಮಂಡಲರಾದ ಸಚಿವ ನಾರಾಯಣಸ್ವಾಮಿ
Next Article ಚಿತ್ರದುರ್ಗ ಎಂಪಿ ಟಿಕೇಟ್ ಸಸ್ಪೆನ್ಸ್ | ಕಗ್ಗಂಟಾಯ್ತು ಅಭ್ಯರ್ಥಿ ಆಯ್ಕೆ ವಿಚಾರ
Leave a Comment

Leave a Reply Cancel reply

Your email address will not be published. Required fields are marked *

Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್
ಹೊಸದುರ್ಗ
ಹೊಸದುರ್ಗ ಬಂದ್ | ನೀರಿಗೆ ಅಡ್ಡಿ ಕಿಡಿಗೇಡಿ ಕೃತ್ಯ | ಎಸ್.ಲಿಂಗಮೂರ್ತಿ
ಹೊಸದುರ್ಗ
ಹೊಸದುರ್ಗ ಬಂದ್ | ಶಾಸಕ ಬಿ.ಜಿ.ಗೋವಿಂದಪ್ಪ ನೇತೃತ್ವದಲ್ಲಿ ಹೋರಾಟ
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up