By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: BESCOM; ವಿದ್ಯುತ್ ಕಂಬ ಹತ್ತಿದ್ದ ಬಾಲಕ ಸಾವು | ಪಾರಿವಾಳ ಕಾಪಾಡಲು ಕಂಬ ಹತ್ತಿದ್ದಾಗ ಘಟನೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » BESCOM; ವಿದ್ಯುತ್ ಕಂಬ ಹತ್ತಿದ್ದ ಬಾಲಕ ಸಾವು | ಪಾರಿವಾಳ ಕಾಪಾಡಲು ಕಂಬ ಹತ್ತಿದ್ದಾಗ ಘಟನೆ

ಕ್ರೈಂ ಸುದ್ದಿ

BESCOM; ವಿದ್ಯುತ್ ಕಂಬ ಹತ್ತಿದ್ದ ಬಾಲಕ ಸಾವು | ಪಾರಿವಾಳ ಕಾಪಾಡಲು ಕಂಬ ಹತ್ತಿದ್ದಾಗ ಘಟನೆ

chitradurganews.com
Last updated: 24 July 2024 15:51
chitradurganews.com
11 months ago
Share
ವಿದ್ಯುತ್ ಕಂಬ ಹತ್ತಿದ್ದ ಬಾಲಕ ಸಾವು
ವಿದ್ಯುತ್ ಕಂಬ ಹತ್ತಿದ್ದ ಬಾಲಕ ಸಾವು
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 24 JULY 2024

ಚಿತ್ರದುರ್ಗ: ಪಾರಿವಾಳದ ಜೀವ ಉಳಿಸಲು ವಿದ್ಯುತ್ ಕಂಬ ಏರಿದ್ದ ೧೨ ವರ್ಷದ ಬಾಲಕ ಕಂಬದಲ್ಲೇ ಧಾರುಣವಾಗಿ ಮೃತಪಟ್ಟಿದ್ದಾನೆ.

ಮೊಳಕಾಲ್ಮೂರು ತಾಲೂಕು ಹನುಮಾಪುರದ ಓಬಳಸ್ವಾಮಿ ಎಂಬುವವರ ಪುತ್ರ ರಾಮಚಂದ್ರ ಮೃತ ಬಾಲಕ.

ಇದನ್ನೂ ಓದಿ:  ಕಾರು-ಬೈಕ್ ನಡುವೆ ಭೀಕರ ಅಪಘಾತ | ಡಿಕ್ಕಿ ರಭಸಕ್ಕೆ ಎರಡು ತುಂಡಾದ ಬೈಕ್ | ಸವಾರ ಸ್ಥಳದಲ್ಲೇ ಸಾವು

ಬುಧವಾರ ಸಂಜೆ ಹನುಮಾಪುರ ಗ್ರಾಮದ ವಿದ್ಯುತ್ ಕಂಬವೊಂದರಲ್ಲಿ ಸಿಲುಕಿದ್ದ ಪಾರಿವಾಳ ಜೀವ ಉಳಿಸಲು ಬಾಲಕ ರಾಮಚಂದ್ರ ಕರೆಂಟಿನ ಕಂಬ ಹತ್ತಿದ್ದಾನೆ.

ಕಂಬದಲ್ಲಿ ಸಿಲುಕಿದ್ದ ಪಾರಿವಾಳ ರಕ್ಷಿಸುವಾಗ ವಿದ್ಯುತ್ ಪ್ರವಹಿಸಿ ಬಾಲಕ ಕಂಬದ ಮೇಲೆಯೇ ಜೀವ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: ಜಾನ್, ವೇದಾಂತ ಮೈನ್ಸ್ ವಿರುದ್ಧ ಪ್ರತಿಭಟನೆ 

ಮೂಕ ಜೀವ ಪಾರಿವಾಳದ ಜೀವ ಉಳಿಸಲು ಹೋದ ಎಳೆಯ ಜೀವ ರಾಮಚಂದ್ರನ ಪ್ರಾಣಪಕ್ಷಿ ಕಂಬದಲ್ಲೇ ಹಾರಿ ಹೋಗಿದೆ.

ಕಂಬದಲ್ಲಿದ್ದ ಬಾಲಕನ ಮೃತದೇಹ ಕಂಡು ಹೆತ್ತವರ ಆಕ್ರಂಧನ ಮುಗಿಲು ಮುಟ್ಟಿತ್ತು. ಇಡೀ ಊರಿನ ಜನ ಮುಮ್ಮಲ ಮರುಗಿದೆ.

ಇದನ್ನೂ ಓದಿ: ಭಜನಾ ಗಾಯಕಿ ಅಂಬುಜಾಕ್ಷಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ 

ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ತಾಲೂಕು ರಾಂಪುರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:BescomChild DeathChitradurgaChitradurga newsElectricity ShockHanumapurKannada UpdatesKEBMolakalmuruMolakalmuru NewsPoliceRampurVidyutಕನ್ನಡ ಅಪ್ಡೇಟ್ಸ್ಕೆಇಬಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಪೊಲೀಸ್ಬಾಲಕ ಸಾವುಬೆಸ್ಕಾಂಮೊಳಕಾಲ್ಮೂರುಮೊಳಕಾಲ್ಮೂರು ನ್ಯೂಸ್ರಾಂಪುರವಿದ್ಯುತ್ವಿದ್ಯುತ್ ಶಾಕ್ಹನುಮಾಪುರ
Share This Article
Facebook Email Print
Previous Article ವಿದ್ಯುತ್ ವ್ಯತ್ಯಯ POWER CUT; ಇಂದು‌ ಬೆಳಗ್ಗೆ 10 ರಿಂದ‌ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ
Next Article ರಘು ಆಚಾರ್ KSFC ನಿರ್ದೇಶಕರಾಗಿ ರಘು ಆಚಾರ್ ಅವಿರೋಧ ಆಯ್ಕೆ
Leave a Comment

Leave a Reply Cancel reply

Your email address will not be published. Required fields are marked *

Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್
ಹೊಸದುರ್ಗ
ಹೊಸದುರ್ಗ ಬಂದ್ | ನೀರಿಗೆ ಅಡ್ಡಿ ಕಿಡಿಗೇಡಿ ಕೃತ್ಯ | ಎಸ್.ಲಿಂಗಮೂರ್ತಿ
ಹೊಸದುರ್ಗ
ಹೊಸದುರ್ಗ ಬಂದ್ | ಶಾಸಕ ಬಿ.ಜಿ.ಗೋವಿಂದಪ್ಪ ನೇತೃತ್ವದಲ್ಲಿ ಹೋರಾಟ
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up