Connect with us

    ರಸ್ತೆ ವಿಸ್ತರಣೆ ಕಾಮಗಾರಿ | ಎರಡು ದಿನ ವಿದ್ಯುತ್‌ ವ್ಯತ್ಯಯ

    Power Cut chitradurga News (3)

    ಮುಖ್ಯ ಸುದ್ದಿ

    ರಸ್ತೆ ವಿಸ್ತರಣೆ ಕಾಮಗಾರಿ | ಎರಡು ದಿನ ವಿದ್ಯುತ್‌ ವ್ಯತ್ಯಯ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 28 JUNE 2024
    ಚಿತ್ರದುರ್ಗ: ರಸ್ತೆ ವಿಸ್ತರಣೆ ಕಾಮಗಾರಿ ಹಿನ್ನೆಲೆಯಲ್ಲಿ ಹಿರಿಯೂರು ನಗರದಲ್ಲಿ ಜೂನ್‌ 29,30 ರಂದು ವಿದ್ಯುತ್‌ ವ್ಯತ್ಯಯವಾಗಲಿದೆ.

    ಕ್ಲಿಕ್‌ ಮಾಡಿ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು | ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಕೇಸರಿ ಪಡೆ ಆಕ್ರೋಶ

    ಹಿರಿಯೂರು ನಗರದ ಹಳೆಯ 66/11 ಕೆವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೋಗುವ ಮಾರ್ಗದಲ್ಲಿ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿರುವ ಮರಗಳನ್ನು ಕತ್ತರಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಜೂನ್ 29 ಮತ್ತು 30ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಹರಿಶ್ಚಂದ್ರಘಾಟ್, ಸಾಯಿಗಾರ್ಡನ್, ಸಿ.ಎಂ.ಬಡಾವಣೆ, ಕುವೆಂಪು ನಗರ, ಪುಷ್ಪಾಂಜಲಿ ಚಿತ್ರಮಂದಿರ, ಮೇರಿರಸ್ತೆ, ಅವಧಾನಿನಗರ, ತಾಲ್ಲೂಕು ಕಚೇರಿ, ಹುಳಿಯಾರು ರಸ್ತೆ, ಗಾಡಿಬಸಣ್ಣ ಬಡಾವಣೆ, ಲಕ್ಷ್ಮಮ್ಮ ಬಡಾವಣೆ, ಲಕ್ಕವ್ವನಹಳ್ಳಿ, ಕೆ.ಎಂ. ಕೊಟ್ಟಿಗೆ, ಆಜಾದ್ ಬಡಾವಣೆ, ದೊಡ್ಡಗಟ್ಟ, ಸೀಗೆಹಟ್ಟಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪೀರ್ ಸಾಬ್ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top