By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಅಡಿಕೆ ರೇಟ್ ನಾಗಾಲೋಟ | ಚನ್ನಗಿರಿ ಮಾರುಕಟ್ಟೆಯಲ್ಲಿ 1200 ರೂ. ಹೆಚ್ಚಳ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಅಡಿಕೆ ರೇಟ್ ನಾಗಾಲೋಟ | ಚನ್ನಗಿರಿ ಮಾರುಕಟ್ಟೆಯಲ್ಲಿ 1200 ರೂ. ಹೆಚ್ಚಳ

ಅಡಕೆ ಧಾರಣೆ

ಅಡಿಕೆ ರೇಟ್ ನಾಗಾಲೋಟ | ಚನ್ನಗಿರಿ ಮಾರುಕಟ್ಟೆಯಲ್ಲಿ 1200 ರೂ. ಹೆಚ್ಚಳ

chitradurganews.com
Last updated: 22 April 2024 20:16
chitradurganews.com
1 year ago
Share
arecanut price list
ಅಡಿಕೆ ಧಾರಣೆ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 22 APRIL 2024

ಚಿತ್ರದುರ್ಗ: ಅಡಿಕೆ ಬೆಲೆಗೆ ಹಂತ ಹಂತವಾಗಿ ಬಂಗಾರದ ಬೆಲೆ ಬರುತ್ತಿದ್ದು, ಕಳೆದ ವಾರ ಏರಿಕೆಯ ಹಾದಿ ಹಿಡಿದಿದ್ದ ಅಡಿಕೆ ಮಾರುಕಟ್ಟೆ, ಈ ವಾರದ ಮೊದಲ ದಿನವೇ ತನ್ನ ನಾಗಾಲೋಟವನ್ನು ಮುಂದುವರೆಸಿದೆ.

ಬಹುತೇಕ ರೈತರ ಬಳಿ ಅಡಿಕೆ ಇಲ್ಲ. ಆದರೆ, ರೇಟ್ ಮಾತ್ರ ಏರುತ್ತಲೇ ಇದೆ. ಅಲ್ಲೋ, ಇಲ್ಲೋ ಒಬ್ಬಿಬ್ಬರು ರೈತರು ಅಡಿಕೆಯನ್ನು ಆಪತ್ತಿಗೆಂದು ಇಟ್ಟುಕೊಂಡವರಿಗೆ ಬಂಪರ್ ಬೆಲೆ ಸಿಗುತ್ತಿದೆ.

ಇದನ್ನೂ ಓದಿ: ಭೀಮಸಮುದ್ರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಹೆಚ್ಚಳ

ಏಪ್ರಿಲ್ 19 ಶುಕ್ರವಾರ ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ 51999 ರೂ.ಗಳಿಗೆ ಮಾರಾಟವಾಗುವ ಮೂಲಕ ಹೊಸ ಉತ್ಸಾಹ ಮೂಡಿಸಿತ್ತು. ಇಂದು ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, 53100 ರೂ.ಗಳ ಗರಿಷ್ಠ ಧಾರಣೆ ದಾಖಲಾಗಿದೆ. ಈ ಮೂಲಕ ಕಳೆದ ಮಾರುಕಟ್ಟೆಗೆ ಹೋಲಿಸಿದರೆ 1200 ರೂ. ಹೆಚ್ಚಳವಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಭರ್ಜರಿ ಜಿಗಿತ | ಒಂದೇ ದಿನ 1500 ರೂ. ಹೆಚ್ಚಳ

ಚನ್ನಗಿರಿ ಅಡಿಕೆ ಮಾರುಕಟ್ಟೆ

ರಾಶಿ                 48599 53100

ಬೆಟ್ಟೆ                33029 33029

ಶಿವಮೊಗ್ಗ ಅಡಿಕೆ ಮಾರುಕಟ್ಟೆ

ಗೊರಬಲು          16959 35679

ಬೆಟ್ಟೆ                30069 56119

ರಾಶಿ                 25050 52599

ಸರಕು               52599 80510

ಹೊಳ್ಳಕೆರೆ ಅಡಿಕೆ ಮಾರುಕಟ್ಟೆ

ರಾಶಿ                 25000 48949

ಕಾರ್ಕಳ ಅಡಿಕೆ ಮಾರುಕಟ್ಟೆ

ನ್ಯೂವೆರೈಟಿ        25000 36500

ವೋಲ್ಡ್‍ವೆರೈಟಿ 30000 43500

ಕುಮುಟ ಅಡಿಕೆ ಮಾರುಕಟ್ಟೆ

ಕೋಕ              12519 24609

ಚಿಪ್ಪು              25499 28189

ಫ್ಯಾಕ್ಟರಿ           11269 21429

ಹಳೆಚಾಲಿ         36509 39000

ಹೊಸಚಾಲಿ       31509 34409

ಪುತ್ತೂರು ಅಡಿಕೆ ಮಾರುಕಟ್ಟೆ

ನ್ಯೂವೆರೈಟಿ        26500 36500

ಬಂಟ್ವಾಳ ಅಡಿಕೆ ಮಾರುಕಟ್ಟೆ

ಕೋಕ               18000 28500

ನ್ಯೂವೆರೈಟಿ         28500 36500

ವೋಲ್ಡ್‍ವೆರೈಟಿ  36500 44500

ಯಲ್ಲಾಪೂರ ಅಡಿಕೆ ಮಾರುಕಟ್ಟೆ

ಅಪಿ                 56879 59635

ಕೆಂಪುಗೋಟು     26001 33699

ಕೋಕ              12212 28899

ತಟ್ಟಿಬೆಟ್ಟೆ          35699 43369

ಬಿಳೆಗೋಟು       22899 31499

ರಾಶಿ                44859 54992

ಹಳೆಚಾಲಿ          37731 38222

ಹೊಸಚಾಲಿ       31609 35863

ಸಿದ್ಧಾಪುರ ಅಡಿಕೆ ಮಾರುಕಟ್ಟೆ

ಕೆಂಪುಗೋಟು    28880 33699

ಕೋಕ             25149 28399

ಚಾಲಿ              33299 35099

ತಟ್ಟಿಬೆಟ್ಟೆ         35600 40000

ಬಿಳೆಗೋಟು      26219 30699

ರಾಶಿ               43099 48989

ಹಳೆಚಾಲಿ        34899 35599

ಸಿರಸಿ ಅಡಿಕೆ ಮಾರುಕಟ್ಟೆ

ಕೆಂಪುಗೋಟು   25200 32699

ಚಾಲಿ             32109 36001

ಬೆಟ್ಟೆ             38210 46099

ಬಿಳೆಗೋಟು     24699 29209

ರಾಶಿ              44019 50699

ಸಾಗರ ಅಡಿಕೆ ಮಾರುಕಟ್ಟೆ

ಕೆಂಪುಗೋಟು  22899 34299

ಕೋಕ           11989 29099

ಚಾಲಿ            24989 34299

ಬಿಳೆಗೋಟು    15010 27666

ರಾಶಿ             35599 52799

ಸಿಪ್ಪೆಗೋಟು    9815 19299

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Adike RateBhimasamudraChannagiriChitradurgaHolalkereRashi Adikeಅಡಿಕೆ ರೇಟ್ಚನ್ನಗಿರಿಚಿತ್ರದುರ್ಗಭೀಮಸಮುದ್ರರಾಶಿ ಅಡಿಕೆಹೊಳಲ್ಕೆರೆ
Share This Article
Facebook Email Print
Previous Article ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ
Next Article ಜಿಲ್ಲಾಧಿಕಾರಿ ಕಚೇರಿ ಎದುರು ಕೊಬ್ಬರಿ ಸುರಿದು ರೈತರ ಆಕ್ರೋಶ ಜಿಲ್ಲಾಧಿಕಾರಿ ಕಚೇರಿ ಎದುರು ಕೊಬ್ಬರಿ ಸುರಿದು ರೈತರ ಆಕ್ರೋಶ | ಕೊಬ್ಬರಿ ಖರೀದಿ ನಿಯಮ ಸಡಿಲಿಕೆಗೆ ಆಗ್ರಹ
Leave a Comment

Leave a Reply Cancel reply

Your email address will not be published. Required fields are marked *

ಸ್ವಸ್ತಿಕ್ ಚಿಹ್ನೆ ಬಿಡಿಸುವಾಗ ನೀವು ಈ ತಪ್ಪನ್ನು ಮಾಡಬೇಡಿ
Life Style
today bhavishya
Astrology: ದಿನ ಭವಿಷ್ಯ | ಜೂನ್ 29 | ಆಕಸ್ಮಿಕ ಧನ ವ್ಯಯದ ಸೂಚನೆ, ಆಸ್ತಿ ವಿಷಯಗಳಲ್ಲಿ ವಿವಾದಗಳು
Dina Bhavishya
ಸೋಲು ಗೆಲುವಿಗಿಂತ ಚುನಾವಣೆಯಲ್ಲಿ ಸ್ಪರ್ಧಿಸುವುದು ಮುಖ್ಯ | ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್‍ ಗೌಡ
ಮುಖ್ಯ ಸುದ್ದಿ
Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up