Connect with us

    Hiriyuru: ಅಡಿಕೆ ತೋಟದಲ್ಲಿ ಇಬ್ಬರ ಅನುಮಾನಾಸ್ಪದ ಸಾವು !

    ಕ್ರೈಂ ಸುದ್ದಿ

    Hiriyuru: ಅಡಿಕೆ ತೋಟದಲ್ಲಿ ಇಬ್ಬರ ಅನುಮಾನಾಸ್ಪದ ಸಾವು !

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 20 OCTOBER 2024

    ಹಿರಿಯೂರು: ಅಡಿಕೆ ತೋಟವೊಂದರಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

    ಚಿತ್ರದುರ್ಗ ಜಿಲ್ಲೆ, ಹಿರಿಯೂರು (Hiriyuru) ತಾಲೂಕಿನ ಕಣಜನಹಳ್ಳಿಯ ಜಯರಾಮಪ್ಪ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದೆ.

    ಇದನ್ನೂ ಓದಿ: ಪೊಲೀಸ್ ಠಾಣೆಯನ್ನೇ ವಶಕ್ಕೆ ಪಡೆದ ಮಳೆರಾಯ..!

    ಮೃತರನ್ನು ಮಧ್ಯ ಪ್ರದೇಶದವರು ಎನ್ನಲಾಗುತ್ತಿದ್ದು, ಮೃತರ ಬಳಿ ಗರಗಸ, ಕೊಡಲಿ ಪತ್ತೆಯಾಗಿವೆ. ಗಂಧದ ಮರ ಕಳ್ಳತನಕ್ಕೆ ಬಂದಾಗ ವಿದ್ಯುತ್ ಸ್ಪರ್ಶಿಸಿ (Electric shock) ಮೃತಪಟ್ಟಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

    ಘಟನಾ ಸ್ಥಳಕ್ಕೆ ಐಮಂಗಲಾ ಠಾಣೆ ಪಿಎಸ್‍ಐ ಗುಡ್ಡಪ್ಪ ಅವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

    ಇದನ್ನೂ ಓದಿ: ಚಿತ್ರದುರ್ಗದಲ್ಲಿ ಆರೆಸ್ಸೆಸ್ಸ್ ಪಥಸಂಚಲನ

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top